ಪುನೀತ್ ಅವರು ಕೊನೆಯದಾಗಿ ದರ್ಶನ ಪಡೆದ ಆಂಜನೇಯ ಸ್ವಾಮಿಯ ದೇವಸ್ಥಾನ ಎಲ್ಲಿದೆ ಗೊತ್ತಾ?

ನಮಸ್ತೆ ಸ್ನೇಹಿತರೇ.. ಕಹಿಯಾದ ಘಟನೆಯೊಂದು ನಡೆದು ವರ್ಷವೇ ಕಳೆಯುತ್ತಾ ಬಂದರು ಯಾರಿಗೂ ಇನ್ನು ದುಃಖ ಮಾಸಿಲ್ಲ. ಪುನೀತ್ ರಾಜಕುಮಾರ್ ಅವರು ಎಲ್ಲವನ್ನು ತೊರೆದು ಇಹಲೋಕ ತ್ಯಜಿಸಿ ಬಾರದ ಲೋಕಕ್ಕೆ ತೆರಳಿದಾಗ ಇಡೀ ಕರ್ನಾಟಕದಲ್ಲಿ ಮೌನ ಆವರಿಸಿತ್ತು. ಇಂದಿಗೂ ಪುನೀತ್ ಅವರು ದೈಹಿಕವಾಗಿಲ್ಲ ಎಂಬುದನ್ನು ಒಪ್ಪಿಕೊಳ್ಳಲಾಗದೆ ಹೊಸದೊಂದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ ಎಂದುಕೊಂಡೆ ಬದುಕುತ್ತಿರುವವರಿದ್ದಾರೆ. ವರ್ಷಾನುಗಟ್ಟಲೆ ಒಬ್ಬ ನಟನ ಸಿನಿಮಾಗಳು ಬಾರದೇ ಇದ್ದಲ್ಲಿ ಜನರು ಆತನನ್ನು ಮರೆಯುತ್ತಾರೆ ಎನ್ನಲಾಗುತ್ತಿತ್ತು. ಆದರೆ ಆ ಮಾತು ಸುಳ್ಳು ಎಂಬುದು ಖಚಿತವಾಗಿದೆ; ಡಾ. ರಾಜ್‌ಕುಮಾರ್, … Read more

error: Content is protected !!