ಹರೀಶ್ ರೈ ಅವರಿಗೆ ಕಷ್ಟದ ಸಮಯದಲ್ಲಿ ಹಣ ಸಹಾಯ ಮಾಡಿದ ಡಿ ಬಾಸ್ ಪತ್ರದಲ್ಲಿ ಬರೆದಿದ್ದೇನು ಗೊತ್ತಾ? ನೀವು ಕೂಡ ಕಣ್ಣೀರು ಹಾಕುವ ಸಾಲುಗಳಿವು.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊದಲಿನಿಂದಲೂ ಕೂಡ ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ಅವರ ನಿಜ ಜೀವನದ ಕೆಲವೊಂದು ತತ್ವಗಳ ವಿಚಾರಕ್ಕಾಗಿ ಕೂಡ ಜನಪ್ರಿಯರಾದವರು. ನೋಡಲು ಹೊರಟನಂತೆ ಕಂಡರೂ ಕೂಡ ಡಿ ಬಾಸ್ ರವರ ಮನಸ್ಸು ಎನ್ನುವುದು ಅತ್ಯಂತ ವಾತ್ಸಲ್ಯ ಭರಿತವಾದದ್ದು ಎಂದರೆ ತಪ್ಪಾಗಲಾರದು. ಹೌದು ಯಾರೇ ಕೂಡ ಕಷ್ಟ ಎಂದು ಬಂದಾಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದು ಮುಂದೆ ನೋಡದೆ ಅವರಿಗೆ ತಮ್ಮ ಕೈಲಾದಷ್ಟು ಸಹಾಯವನ್ನು ಮಾಡುತ್ತಾರೆ. ಎಲ್ಲಿಯೂ ಕೂಡ ಇದರ ಬಗ್ಗೆ … Read more

error: Content is protected !!