ನೇ’ಣು’ ಬಿಗಿದುಕೊಂಡು ಜೀವ ಕಳೆದುಕೊಂಡ ಹಾಸನದ ಗೃಹಿಣಿ. ನಡೆಯಿತು ಹೊಡೆದಾಟ, ತಪ್ಪಿತಸ್ಥರು ಯಾರು ಗೊತ್ತಾ?

ಹಾಸನದ ವಿದ್ಯಾನಗರದಲ್ಲಿ ಇತ್ತೀಚಿಗೆ ಒಂದು ದುರಂತ ನಡೆದು ಹೋಗಿದೆ. ಕುತ್ತಿಗೆಗೆ ಹಗ್ಗ ವನ್ನು ಬಿಗಿ’ದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳು ಜೀವವನ್ನು ಕಳೆದುಕೊಂಡ ಘಟನೆ ಕಂಡುಬಂದಿದೆ. ಆಕೆ ಯಾಕೆ ಇಂತಹ ದುಸ್ಥಿತಿಯಲ್ಲಿ ಹೆತ್ತವರ ಮುಂದೆ ಮಲಗಿದ್ದಳು? ಆಕೆಯ ಗಂಡ ಇದಕ್ಕೆಲ್ಲ ಕಾರಣಾನ? ಬನ್ನಿ ಈ ಘಟನೆಯ ಒಂದು ಸುತ್ತು ಬರೋಣ. ಒಬ್ಬಳು ಹೆಣ್ಣು ಒಂದು ಗಂಡನ್ನು ಒಪ್ಪಿ ಮದುವೆಯಾಗಿ, ಗಂಡನ ಮನೆಗೆ ಬರ್ತಾಳೆ ಅಂತ ಆದರೆ ಆಕೆ ತನ್ನ ಹುಟ್ಟೂರು, ಹೆತ್ತವರು, ಕೊನೆಗೆ ತನ್ನ ಸರ್ವಸ್ವವನ್ನೇ ಬಿಟ್ಟು ಗಂಡನನ್ನು, ಆತನ … Read more

error: Content is protected !!