ಮಗಳ ಲವ್ವರ್ ಜೊತೆ ಸೇರಿಕೊಂಡು ಗಂಡನನ್ನೇ ಮುಗಿಸೋಕೆ ಮಾಸ್ಟರ್ ಮೈಂಡ್ ಪ್ಲಾನ್ ಮಾಡಿದ ಮಹಿಳೆ

ಈ ಘಟನೆ ನಡೆದಿರುವುದು ಬೇರೆ ಯಾವುದು ದೇಶದಲ್ಲಿ ಅಥವಾ ಬೇರೆ ಯಾವುದು ರಾಜ್ಯದಲ್ಲಿ ಅಲ್ಲ ಬದಲಾಗಿ ನಮ್ಮ ರಾಜ್ಯದ ಬೆಳಗಾವಿಯಲ್ಲಿ. 57 ವರ್ಷ ಸುಧೀರ್ ಕಾಂಬಳೆ ದುಬೈ ನಿಂದ ಊರಿಗೆ ಬಂದು ನೆಲೆಸಿ ಸಣ್ಣದಾಗಿ ರಿಯಲ್ ಎಸ್ಟೇಟ್ ಉದ್ಯಮವನ್ನು ಪ್ರಾರಂಭಿಸಿಕೊಂಡಿದ್ದರು ಆದರೆ ಊರಿನಲ್ಲಿ ಆತನ ಮರಣ ಶಾಸನ ಲಿಖಿತವಾಗಿತ್ತು. ಹೌದು ಮಿತ್ರರೇ ಈ ಘಟನೆ ನಡೆದಿರುವುದು ಸೆಪ್ಟೆಂಬರ್ 16ರಂದು. ಮಗಳ ಲವ್ವಿ ಡವಿಯನ್ನು ಪ್ರಶ್ನಿಸಿದ್ದಕ್ಕಾಗಿ ತಂದೆಗೆ ಸುಪಾರಿಯನ್ನು ನೀಡಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ. ವಿಚಾರಣೆ ಸಂದರ್ಭದಲ್ಲಿ ಮೊದಲಿಗೆ … Read more

ಮಗುವಿನ ಬಣ್ಣ ಕಪ್ಪು ಇದೆ ಅಂತ ಹೆಂಡತಿಯ ಜೀವವನ್ನೆ ತೆಗೆದ ಗಂಡ. ಮಗುವಿನಿಂದಲೇ ಗೊತ್ತಾಯ್ತು ಅಪ್ಪನ ಗುಟ್ಟು!

ಘೋರ ಘಟನೆ ಒಂದು ಆಂಧ್ರಪ್ರದೇಶದ ಕಾಕಿನಾಡ ದಲ್ಲಿ ನಡೆದಿದೆ. ಒಡಿಸ್ಸಾದ ಉಮರ್ ಕೋಟ್ ನ ಸಿಲಾತಿ ಗಾಂವ್ ಗ್ರಾಮದ ಯುವಕ, ಕರಗಾಂವ್ ಗ್ರಾಮದ ಯುವತಿಯನ್ನು ಮದುವೆಯಾಗಿದ್ದ. ಉದ್ಯೋಗಕ್ಕಾಗಿ ಮದುವೆಯ ನಂತರ ಪತ್ನಿಯೊಂದಿಗೆ ಆಂಧ್ರಪ್ರದೇಶದ ಕಾಕಿನಾಡಕ್ಕೆ ವಲಸೆ ಬಂದಿದ್ದ.ಈತನ ಹೆಸರು ಮಾಣಿಕ್ ಘೋಷ್. ಈತನ ಪತ್ನಿಯ ಹೆಸರು ಲಿಪಿಕಾ ಮಂಡಲ್. ಎರಡುವರೆ ವರ್ಷದ ಹಿಂದೆ ಹೆಣ್ಣು ಮಗುವೊಂದು ಹುಟ್ಟಿತ್ತು. ಏಳು ವರ್ಷದ ದಾಂಪತ್ಯ ಜೀವನಕ್ಕೆ ಇದೊಂದೇ ವಿಷಯ ಮುಳ್ಳಾಗಿತ್ತು.ಇವರಿಬ್ಬರೂ ನೋಡಲು ಬೆಳ್ಳಗಾಗಿದ್ದರು.ಆದರೆ ಹುಟ್ಟಿದ ಮಗು ಕಪ್ಪಾಗಿತ್ತು. ಇದೇ ವಿಚಾರಕ್ಕಾಗಿ … Read more

ಸರಳವಾಸ್ತು ಚಂದ್ರಶೇಖರ್ ಗುರೂಜಿ ಅವರ ಬರ್ಬರ ಹ’ತ್ಯೆ. ಕೆಲವೇ ಗಂಟೆಗಳಲ್ಲಿ ಹೊರಬಿತ್ತು ನೋಡಿ ಸ್ಫೋಟಕ ಮಾಹಿತಿ

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಅವರು ರಾಜ್ಯದಲ್ಲಿ ಅಷ್ಟೇ ಅಲ್ಲದೆ ದೇಶ ವಿದೇಶದಲ್ಲೂ ಕೂಡ ಪ್ರಸಿದ್ದಿ ಪಡೆದಿದ್ದರು. ವಾಸ್ತು ಮತ್ತು ಜ್ಯೋತಿಷ್ಯದ ಕುರಿತು ಅಗಾಧವಾದ ಜ್ಞಾನವನ್ನು ಹೊಂದಿದ್ದರು. ಇಂದು ಮಧ್ಯಾಹ್ನ ಹುಬ್ಬಳ್ಳಿ ಉಣಕಲ್‌ ರಸ್ತೆಯಲ್ಲಿರುವ ಪ್ರೆಸಿಡೆಂಟ್‌ ಹೋಟೆಲ್‌ ನಲ್ಲಿ ಚಂದ್ರಶೇಖರ್ ಗುರೂಜಿಯವರು ಬರ್ಬರವಾಗಿ ಹ’ತ್ಯೆಯಾಗಿದ್ದಾರೆ. ಇದೀಗ ಇವರ ಸಾ’ವಿನ ಸುತ್ತ ಹಲವಾರು ಶಂಕೆಗಳು ಹುಟ್ಟಿಕೊಂಡಿವೆ. ಕೆಲವೇ ಗಂಟೆಗಳಲ್ಲಿ ಚಂದ್ರಶೇಖರ್ ಗುರೂಜಿ ಅವರ ಕಥೆಯನ್ನು ಮುಗಿಸಿದ ಹಂತಕರ ಹೆಸರುಗಳು ಮತ್ತು ಅವರ ಮುಖವಾಡಗಳು ಬಯಲಾಗಿದೆ. ಆಶ್ಚರ್ಯಕರ ವಿಷಯವೇನೆಂದರೆ … Read more

ನಟಿ ಮೀನಾ ಬಾಳಲ್ಲಿ ವಿಧಿಯಾಟ. ಇದ್ದಕ್ಕಿದ್ದಂತೆ ಮೀನಾಳ ಪತಿ ವಿದ್ಯಾಸಾಗರ್ ನಿಧನ. 48 ನೇ ವಯಸ್ಸಿಗೆ ಜೀವ ಬಿಟ್ಟ ವಿದ್ಯಾಸಾಗರ್ ಗೆ ಏನಾಗಿತ್ತು

ನಟಿ ಮೀನಾ ಅವರ ಮುಖ ಪರಿಚಯ ನಿಮಗೆ ಇದ್ದೇ ಇರುತ್ತೆ ಇವರು ದಕ್ಷಿಣ ಭಾರತದ ಎವರ್ ಗ್ರೀನ್ ನಟಿ. ತಮಿಳು ತೆಲುಗು ಮಲಯಾಳಂ ಕನ್ನಡ ಹೀಗೆ ಎಲ್ಲಾ ದಕ್ಷಿಣ ಭಾರತದ ಭಾಷೆಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಮಗೆಲ್ಲ ನಟಿ ಮೀನಾ ಅವರು ಪರಿಚಯವಾಗಿದ್ದು ಸಿಂಹಾದ್ರಿಯ ಸಿಂಹ ಮತ್ತು ಪುಟ್ನಂಜ ಸಿನಿಮಾಗಳಿಂದ. 90 ರ ದಶಕದಲ್ಲಿ ನಟಿ ಮೀನಾ ಅವರು ದಕ್ಷಿಣ ಭಾರತ ಚಿತ್ರರಂಗದ ಲೀಡಿಂಗ್ ಆ್ಯಕ್ಟ್ರೆಸ್ ಆಗಿದ್ದರು. ಇಂದಿಗೂ ಕೂಡ ನಟಿ ಮೀನಾ ಅವರು ಮುಖ್ಯ ಪಾತ್ರದಲ್ಲಿ … Read more

ಆಷಾಢ ಮಾಸದಲ್ಲಿ ಗಂಡ ಹೆಂಡತಿ ಮಿಲನ ಮಾಡಬಾರದು. ಜ್ಯೋತಿಷ್ಯಾಸ್ತ್ರ ಏನನ್ನುತ್ತೆ ಗೊತ್ತೆ

ಜೂನ್ 28. ಅಮಾವಾಸ್ಯೆ ಇನ್ನು ಮುಂದಿನ ಅಮಾವಾಸ್ಯೆಯವರೆಗೆ ಒಂದು ತಿಂಗಳ ಕಾಲ ಆಶಾಡ ಮಾಸ ಆರಂಭವಾಗುತ್ತದೆ. ಆಶಾಡ ಮಾಸ ಆರಂಭವಾಯಿತು ಅಂದರೆ ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ನೆರವೇರಿಸುವುದಿಲ್ಲ. ಮದುವೆಗಳಾಗಲಿ, ಹೋಮ ಹವನಗಳಾಗಲಿ, ಮನೆ ಪ್ರವೇಶವಾಗಲಿ, ಉತ್ತಮ ಕೆಲಸಕ್ಕೆ ಮುಹೂರ್ತ ಇಡುವುದಾಗಲಿ ಇಂತಹ ಯಾವುದೇ ಕೆಲಸವನ್ನು ಆಷಾಢಮಾಸದಲ್ಲಿ ಮಾಡುವುದಿಲ್ಲ. ಆಶಾಡ ಮಾಸದಲ್ಲಿ ಗ್ರಹಗತಿಗಳು ದುರ್ಬಲವಾಗಿರುತ್ತವೆ ಎಂಬ ನಂಬಿಕೆಯಿದೆ. ಇನ್ನು ಆಶಾಡ ಮಾಸ ಆರಂಭವಾಯಿತೆಂದರೆ ಹೆಣ್ಣುಮಕ್ಕಳಿಗೆ ತುಸು ಸಂಭ್ರಮ. ಯಾಕೆ ಅಂತೀರಾ? ಶಾಸ್ತ್ರಗಳ ಪ್ರಕಾರ ಹಿಂದೂ ಪುರಾಣಗಳ … Read more

4 ವರ್ಷಗಳಿಂದ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಹುಡುಗಿ ಕೈ ಕೊಟ್ಳು ಅಂತ ಊಟ ತಿಂಡಿ ಬಿಟ್ಟು ನಂತರ ಪ್ರಾಣವನ್ನೇ ಬಿಟ್ಟ ಯುವಕ!

ಪ್ರೀತ್ಸೋದ್ ತಪ್ಪಾ ಅಂತ ರವಿಚಂದ್ರನ್ ದಶಕಗಳಾ ಹೊಂದೆಯೇ ಕೇಳಿದ್ರು. ಆದ್ರೆ ಇದಿನ್ಣೂ ಜನರಿಗೆ ಅರ್ಥವಾಗಿಲ್ಲ ಬಿಡಿ. ಪ್ರೀತಿ ಮಾಡಿದ್ರೆ ಜಗಕ್ಕೆ ಹೆದರಬಾರದು ಅಂತ ಪ್ರೇಮಿಗಳಿಗೆ ಕೆಲವೊಮ್ಮೆ ಅರ್ಥವಾಗಲ್ಲ. ಸಾಕಷ್ಟು ವರ್ಷ ಪ್ರೀತಿಸಿ ಕೊನೆಗೆ ಮನೆಯವರು ಬೇಏಡ ಅಂತ ಹಿಂದೆ ಸರಿತಾರೆ. ಆಗ ಆಗುವ ಅನಾಹುತ ಊಹಿಸಿಕೊಳ್ಳುವುದಕ್ಕೂ ಕಷ್ಟ. ಹೀಗೆ ಪ್ರೀತಿಸಿದ ಹುಡುಗಿ ಕೈ ಕೊಟ್ಳು ಅಂತ ಇಲ್ಲೊಬ್ಬ ಪ್ರೇಮಿ ಆತ್ಮಹ’ತ್ಯೆಯನ್ನೇ ಮಾಡಿಕೊಂಡಿದ್ದಾನೆ. ಈ ಘಟನೆ ನಡೆದಿದ್ದು ಬೆಟ್ಟದಕೂರ್ಲಿ ಎಂಬ ಗ್ರಾಮದಲ್ಲಿ. ಪ್ರಾಣ ಬಿಟ್ಟು ಶರಣಾದ ಯುವಕ ದಿಲೀಪ್. … Read more

ಕುಡಿದ ಮತ್ತಿನಲ್ಲಿ ರಾತ್ರಿ ಮಲಗಿದ್ದ ಹೆಂಡತಿ ಮತ್ತು ಮಗಳ ಮೇಲೆ ತಂದೆ ಮಾಡಿದ ಕೆಲಸವೇನು ನೋಡಿ! ತಂದೆಯ ಹೆಸರಿಗೆ ಕಳಂಕ ಈ ಮನುಷ್ಯ

ಈ ಘಟನೆ ಯಶವಂತಪುರ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ. ಆತನಲ್ಲಿ ಎಂಥಹ ಕ್ರೌರ್ಯ ಇರಬಹುದು ನೋಡಿ. ತನ್ನ ಹೆಂದತಿ ಮಗಳ ಪಾಲಿಗೆ ವಿಲನ್ ಆಗಿದ್ದಾನೆ. ಈ ಮಹಾನುಭಾವನ ಹೆಸರು ಧನೇಂದ್ರ. ಚಿತ್ತೂರು ಮೂಲದ ಧನೇಂದ್ರ ಕೋಲಾರ ಮೂಲಕ ಅನಸೂಯಾ ಎಂಬವಳ ಜೊತೆ ಮದುವೆಯಾಗಿ 15 ವರ್ಷಗಳೇ ಆಗಿತ್ತು. ಇವರಿಗೆ 14 ವರ್ಷ ವಯಸ್ಸಿನ ಮಗಳೂ ಇದ್ದಳು. ಧನೇಂದ್ರ ಹಾಗೂ ಅನುಸೂಯ ದಂಪತಿ ಯಶವಂತಪುರದಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅನುಸೂಯ ತನ್ನ ಮಗಳ ವಿದ್ಯಾಭ್ಯಾಸಕ್ಕಾಗಿ ಆಗಾಗ ಚೀಟಿ … Read more

ಗಂಡ ತೀರಿಕೊಂಡು 2 ವರ್ಷವಾದ ಮೇಲೆ ಮಗುವಿಗೆ ಜನ್ಮ ನೀಡಿದ ಪತ್ನಿ! ಇದು ಸಾಧ್ಯವಾಗದಿದ್ದರೂ ಹೇಗೆ

ಕೆಲವು ವಿಸ್ಮಯಗಳನ್ನು ಅಚ್ಚರಿಗಳನ್ನು ನಾವು ನಂಬಲೇ ಬೇಕು. ವಿಚಿತ್ರ ಆದರೂ ಸತ್ಯ ಅಂತೀವಲ್ಲ ಹಾಗೆ. ಪ್ರಪಂಚದಲ್ಲಿ ಏನು ನಡೆಯುತ್ತೆ ಅಂತ ಯಾರಿಗೂ ಊಹಿಸೋಕೆ ಸಾಧ್ಯವಿಲ್ಲ. ಉದಾಹರಣೆಗೆ ನೋಡಿ, ಗಂಡ ಹೆಂಡತಿ ಜೊತೆಯಲ್ಲಿಯೇ ಇರುವಾಗ ಮಗುವನ್ನ ಪಡೆಯುವುದು ಪ್ರಕೃತಿ ನಿಯಮ. ಆದರೆ ಇಲ್ಲೊಬ್ಬ ಮಹಿಳೆ ಪತಿ ತೀರಿಕೊಂಡ 2 ವರ್ಷಗಳ ನಂತರ ಮಗುವಿಗೆ ಜನ್ಮ ನೀಡಿದ್ದಾಳೆ. ಹಾಗಾದರೆ ಅದು ಅವನ ಮಗುವೇ ಅಲ್ಲ ಬಿಡಿ ಎಂದು ಊಹಿಸಬಹುದು. ಆದರೆ 100 ಪ್ರತಿಶತ ಇದು ಅದೇ ದಂಪತಿಗಳ ಮಗು. ಇದು … Read more

ಈ ರಾಜ್ಯದಲ್ಲಿ ಗಂಡಸಿಗೆ ಸುರಕ್ಷತೆ ಇಲ್ಲ. ಗಂಡನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಸ್ತಾರೆ; ಈ ಪದ್ದತಿ ಬಗ್ಗೆ ಕೇಳಿದರೆ ಶಾಕ್ ಆಗ್ತೀರಾ !

ದೇಶದಲ್ಲಿ ಯಾವ ಯಾವ ಪದ್ದತಿಯಲ್ಲಿ, ಯಾವ ಯಾವ ಸಂಪ್ರದಾಯಗಳ ಪ್ರಕಾರ ಮದುವೆಯಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಮದುವೆ ಸಂಪ್ರದಾಯಗಳು ಒಂದೊಂದು ಭಾಗದಲ್ಲಿ ಒಂದೊಂದು ರೀತಿಯಲ್ಲಿ ಇರುತ್ತದೆ. ಅದು ಬಿಡಿ. ಈ ಸ್ಥಳದಲ್ಲಿ ಮದುವೆ ಅಂದ್ರೆನೇ ವಿಚಿತ್ರ. ಇಲ್ಲಿ ಗಂಡು ಹೆಣ್ಣನ್ನು ಮಾತನಾಡಿ ಮದುವೆ ಮಾಡುವುದಲ್ಲ. ಗಂಡನ್ನು ಅಪಹರಿಸಿ ತಂದು ಮದುವೆ ಮಾಡುವುದು. ಯುವತಿಯನ್ನು ಅಪಹರಿಸುವುದನ್ನು ನೋಡಿದ್ಡೇವೆ, ಇದ್ಯಾವುದಪ್ಪ ಯುವಕನನ್ನೇ ಅಪಹರಿಸುವುದು ಅಂತಾನಾ? ಬನ್ನಿ ಈ ಬಗ್ಗೆ ಘಟನೆ ಬಗೆ ಇನ್ನಷ್ಟು ತಿಳಿಯೋಣ. ಉತ್ತರ ಭಾರತದ ಬಿಹಾರದ … Read more

ಕೈತುಂಬಾ ಹಣ ಸಂಪಾದಿಸುತ್ತಾನೆ ಎಂದು ಇಂಜಿನಿಯರ್ ನನ್ನು ಮದುವೆಯಾದ ಯುವತಿ. ಮದುವೆಯಾದ ಮೇಲೆ ಗಂಡನ ಅಸಲಿ ಮುಖವಾಡ ತಿಳಿದು ದೇವರ ಪಾದ ಸೇರಿಕೊಂಡ ನತದೃಷ್ಟ ತಾಯಿ ಮತ್ತು ಮಗು

ಒಂದು ಹೆಣ್ಣಿಗೆ ಮದುವೆಆಯುತು ಎಂದರೆ ಆಕೆ ತನ್ನ ಮುಂದಿನ ಜೀವನವನ್ನು ಗಂಡನೊಂದಿಗೆ ಕಳೆಯಬೇಕು. ಕಷ್ಟವೂ ಸುಖವೂ ಆತನೊಂದಿಗೇ ಜಿವನ ಸಾಗಿಸಬೇಕು. ಆದರೆ ಸಾಕಷ್ಟು ನಮ್ಮ ಲೆಕ್ಕಾಚಾರ ತಪ್ಪಾಗುತ್ತದೆ. ತಂದೆ ತಾಯಿಯಂದಿರೂ ಕೂಡ ಮಗಳ ಮದುವೆಯಾದರೆ ಸಾಕು, ಜವಾಬ್ದಾರಿ ಕಳೆದುಕೊಂಡರೆ ಸಾಕು ಅಂತ ಮಗಳ ಮದುವೆ ಮಾಡಿ ಮುಗಿಸುತ್ತಾರೆ. ಆದರೆ ಅದರ ಪರಿಣಾಮವನ್ನು ಅನುಭವಿಸುವವರು ಮಾತ್ರ ಹೆಣ್ಣು ಮಕ್ಕಳು! ನಿಖಿತಾ ಎನ್ನುವ ಹೆಣ್ಣು ಮಗಳು ಗಂಡನ ಕಾಟವನ್ನು ತಾಳದೆ ಇಹಲೋಕ ತ್ಯಜಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಮೂಲದ … Read more

error: Content is protected !!