ಬರೋಬ್ಬರಿ 200 ಕೆಜಿ ತೂಕ ತೂಗುವ ರಫೀಕ್; ಇಬ್ಬರು ಹೆಂಡರ ಗಂಡ ರಫೀಕ್ ನ ನಿತ್ಯ ಜೀವನದ ಕಥೆ ನಿಜಕ್ಕೂ ಕಣ್ಣೀರು ತರಿಸುತ್ತೆ!

ಸಾಮಾನ್ಯವಾಗಿ ಬೊಜ್ಜು, ಅತಿಯಾದ ದೇಹ ತೂಕ ಜನರನ್ನು ಎಷ್ಟು ಭಾದಿಸುತ್ತದೆ ಅನ್ನೋದನ್ನ ನಾವು ದಿನನಿತ್ಯ ನೋಡುತ್ತೇವೆ. ಇದು ನಾವು ಸೇವಿಸುವ ಅನಾರೋಗ್ಯಕರ ಆಹಾರದಿಂದ ಇರಬಹುದು. ಜಂಕ್ ಫುಡ್ ಸೇವನೆಯಿಂದ ಇರಬಹುದು ಅಥವಾ ವಾತಾವರಣದಿಂದಲೇ ಇರಬಹುದು. ಆದರೆ ಹೀಗೆ ಸ್ಥೂಲಕಾಯವನ್ನು ಹೊತ್ತು ದಿನದ ಜೀವನ ಸಾಗಿಸುವುದು ಸಾಕಷ್ಟು ಜನರಿಗೆ ಕಷ್ಟ. ಹೀಗೆ ನಿತ್ಯದ ಬದುಕಿನಲ್ಲಿ ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಿರುವ ಸ್ಥೂಲಕಾಯಿ ಮೊಹಮ್ಮದ್ ರಫೀಕ್ ಅದ್ನಾನ್. ರಫೀಕ್ ಬಿಹಾರದ ಮೂಲದವನು ಈತನ ವಯಸ್ಸು ಕೇವಲ 30 ವರ್ಷ. ಆದರೆ ದೇಹದ … Read more

ರಾತ್ರಿಯಿಡೀ ಗಂಡನ ಶವದ ಮುಂದೆ ಕೂತು ಗಳಗಳನೆ ಅತ್ತು ಡವ್ ಮಾಡಿದ ಪತ್ನಿ. ಬೆಳಿಗ್ಗೆ ಆದ ಮೇಲೆ ಗೊತ್ತಾಯ್ತು ನೋಡಿ ಹೆಂಡತಿಯ ಅಸಲಿ ಸತ್ಯ

ಈಗಿನ ಕಾಲ ಹೇಗಿದೆ ಎಂದರೆ ನಮ್ಮ ಮನೆಯವರನ್ನೇ ನಾವು ನಂಬಲಾಗದ ಪರಿಸ್ಥಿತಿ. ತಂದೆ ತಾಯಿ ಮಕ್ಕಳನ್ನು ನಂಬಲಿಕ್ಕೆ ಆಗೋದಿಲ್ಲ, ಹೆಂಡತಿ ಗಂಡನನ್ನು ಮತ್ತು ಗಂಡ ಹೆಂಡತಿಯನ್ನು ನಂಬೋಕೆ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಬಂದಿದೆ.ಈ ಪರಿಸ್ಥಿತಿಗೆ ನಮ್ಮ ಸುತ್ತಮುತ್ತ ನಡೆಯುವ ಘಟನೆಗಳೇ ಕಾರಣ. ಇದೀಗ ವಿಜಯಪುರದಲ್ಲಿ ಪೊಲೀಸರು ಇಂತಹದ್ದೇ ಒಂದು ಘಟನೆಯನ್ನು ಭೇದಿಸಿದ್ದಾರೆ. ಈ ಘಟನೆಯನ್ನು ತನಿಖೆ ನಡೆಸಿದ ಮೇಲೆ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಇದೇ ಜೂನ್ 8 ನೇ ತಾರೀಕಿನಂದು ವಿಜಯಪುರದ 40 ವರ್ಷ ವಯಸ್ಸಿನ … Read more

ತನ್ನ ಗಂಡನ ಕಥೆ ಮುಗಿಸೋಕೆ ಈಕೆ ಕೊಟ್ಟ ಹಣವೆಷ್ಟು ಗೊತ್ತಾ! ಅಬ್ಬಬ್ಬಾ ಎಂತಹ ಪತಿವ್ರತೆ

ಇಂದು ಹಣಕ್ಕೆ ಇರುವಷ್ಟು ಮೌಲ್ಯ ಯಾವ ಸಂಬಂಧಕ್ಕೂ ಇಲ್ಲ. ಯಾಕಂದ್ರೆ ಹಣವೊಂದಿದ್ದರೆ ಸಾಕು ಹೇಗಾದರೂ ಜೀವನ ಮಾಡಬಹುದು ಅನ್ನೋದು ಹಲವರ ತಲೆಯಲ್ಲಿ ಇರುವ ವಿಚಾರ. ಹಾಗಾಗಿ ಸಂಬಂಧಗಳಿಗಿಂತ ಹಣಕ್ಕೆ ಹೆಚ್ಚಿನ ಬೆಲೆ ಕೊಡುತ್ತಾರೆ. ಇದಕ್ಕಾಗಿ ಗಂಡ, ಹೆಂಡತಿಯನ್ನು ಹೆಂಡತಿ ಗಂಡನನ್ನ ಅಥವಾ ಹತ್ತಿರದ ಸಂಬಂಧಿಗಳನ್ನು ಕಳೆದುಕೊಳ್ಳುವುದು ಅಥವಾ ಬೆದರಿಕೆ ಒಡ್ಡುವುದು ಇಂಥ ವಿಚಾರಗಳು ಸಹಜವಾಗಿಬಿಟ್ಟಿದೆ. ಇಲ್ಲಿ ನೋಡಿ ಗಂಡನ ಆಸ್ತಿಗಾಗಿ, ತನ್ನ ಸಾಲವನ್ನೆಲ್ಲ ತೀರಿಸಿ ಕೊಳ್ಳಬೇಕು ಎನ್ನುವ ಇರಾದೆಯಿಂದ ಗಂಡನನ್ನ ಮುಗಿಸಲು ಸುಪಾರಿಯನ್ನು ಕೊಟ್ಟಿದ್ದಳು ಬೆಂಗಳೂರಿನ ಈ … Read more

ಬಾಡಿಗೆ ಮನೆಯಲ್ಲಿ ಹಾಲುಕ್ಕಿಸಿದ ಮರು ಕ್ಷಣವೇ ಯಮಲೋಕದ ದಾರಿ ಹಿಡಿದ ಗೃಹಿಣಿ. ಮನ ಕಲಕುತ್ತೆ ಈಕೆಯ ಕಣ್ಣೀರ ಕಥೆ

ಹೆಣ್ಣು ಮಕ್ಕಳು 18 -19 ವರ್ಷಕ್ಕೆ ಮದುವೆಯಾಗುವುದು ನಂತರ ಗಂಡನ ಮನಿಗೆ ಹೋಗಿ ಸಂಸಾರ ಮಾಡೋಕೆ ಆಗದೆ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವುದು. ಈ ರೀತಿಯ ಘಟನೆಗಳು ತುಂಬಾನೇ ಕೇಳಿಬರುತ್ತಿವೆ. ನಮ್ಮ ಕರ್ನಾಟಕದಲ್ಲಿ ಕೂಡ ಇಂತಹ ಘಟನೆಗಳು ದಿನೇ ದಿನೇ ಹೆಚ್ಚುತ್ತಿವೆ. ಗಂಡನ ಮನೆಗೆ ಹೋಗಿ ಬದುಕು ನಡೆಸುವುದುಕ್ಕೆ ದಾರಿ ತಿಳಿಯದೆ ಬಾವಿಯಲ್ಲಿರುವ ಕಪ್ಪೆಯಂತೆ ಹಿಂದೆ ಮುಂದೆ ತಿಳಿಯದೆ ಹೆಣ್ಣು ಮಕ್ಕಳು ತಮ್ಮ ಜೀವನವನ್ನು ಅಂತ್ಯಗೊಳಿಸಿಕೊಳ್ಳುತ್ತಿದ್ದಾರೆ. ಇಂತಹದ್ದೇ ಒಂದು ಘಟನೆ ಇದೀಗ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ. ಪೂಜಾ ಎಂಬ … Read more

ಭಿಕ್ಷೆ ಬೇಡಿಯೇ ಹೆಂಡತಿಗೆ 90 ಸಾವಿರ ಮೌಲ್ಯದ ಗಿಫ್ಟ್ ಕೊಟ್ಟ ಭಿಕ್ಷುಕ! ಹೀಗೊಂದು ಪ್ರೇಮ ಕಹಾನಿ!

ಸಾಮಾನ್ಯವಾಗಿ ಹೊಟ್ಟೆಗೆ, ಬಟ್ಟೆಗೆ ಎಷ್ಟೇ ಇದ್ದರೂ ದಂಪತಿಗಳ ನಡುವೆ ಕಿರಿಕಿರಿ, ವೈಮನಸ್ಸು, ಜಗಳ ಇರುವುದನ್ನು ನಾವು ಕಾಣುತ್ತೇವೆ. ಕೈಯಲ್ಲಿ ಹಣ ಹೆಚ್ಚು ಓಡಾಡಿದಷ್ಟು ಮನುಷ್ಯ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಗಂಡ-ಹೆಂಡತಿಯ ನಡುವೆ ಇದೇ ಕಾರಣಕ್ಕೆ ಜಗಳವಾಗುವುದು ಸಾಮಾನ್ಯ. ಕೆಲವರು ಇದನ್ನು ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸಿದರೆ ಇನ್ನೂ ಕೆಲವರು ಜಗಳ ಆಡುತ್ತಲೇ ಜೀವನ ಸಾಗಿಸುತ್ತಾರೆ. ಆದರೆ ನಾವಿಂದು ಒಂದು ಅಪರೂಪದ ಜೋಡಿಗೆ ಬಗ್ಗೆ ಹೇಳ್ತೀವಿ. ಇವರು ಯಾವ ಸಿರಿವಂತರು ಅಲ್ಲ ಹೊಟ್ಟೆಗೆ ಬಟ್ಟೆಗೆ ಸರಿಯಾಗಿ ಇರುವ ದಂಪತಿಯೂ ಅಲ್ಲ. … Read more

ಬೆಂಗಳೂರಿನ ಬೈಕರ್ ರಾಜಸ್ಥಾನದಲ್ಲಿ ಸಾ’ವು’. 4 ವರ್ಷಗಳ ನಂತರ ಪೊಲೀಸರಿಗೆ ಗೊತ್ತಾಯ್ತು ಬೈಕರ್ ನ ಹೆಂಡತಿಯ ಅಸಲಿ ಮುಖವಾಡ.

ಸಿನಿಮಾ ನೋಡಿ ಇಂಥ ಪ್ರಕರಣಗಳು ನಡೆಯತ್ತೋ ಅಥವಾ ಇಂಥ ಪ್ರಕರಣಗಳನ್ನೇ ವಸ್ತುವಾಗಿಸಿಕೊಂಡು ಸಿನಿಮಾ ಕಥೆಯನ್ನ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಅಷ್ಟು ಅಚ್ಚುಕಟ್ಟಾಗಿ ಪ್ಲ್ಯಾನ್ ಮಾಡಿ ಕೊ’ಲೆ, ಸು’ಲಿಗೆ ಹೇಗೆ ಮಾಡುತ್ತಾರೆ ಅನ್ನೋದೆ ಯಕ್ಷ ಪ್ರಶ್ನೆ. ತನ್ನ ಗಂಡನನ್ನೇ ಮುಗಿಸಿ ನಾಲ್ಕು ವರ್ಷದ ವರೆಗೆ ಸುಳಿವೇ ಇಲ್ಲದೇ ಒಬ್ಬ ಮಹಿಳೆ ತಲೆಮರೆಸಿಕೊಂಡಿರೋದು ಅಂದ್ರೆ ಸುಮ್ನೇನಾ! ಇದೊಂದು ಮಾಸ್ಟರ್ ಮೈಂಡ್ ಮಹಿಳೆಯ ಸ್ಟೋರಿ. ಆಕೆ ತನ್ನ ಪತಿಯನ್ನೇ ಕೊ’ಲೆ ಮಾಡಿದ್ದಾಳೆ ಅಂತ ಕಂಡುಹಿಡಿದು, ಅವಳನ್ನ ವಶಕ್ಕೆ ಪಡೆದುಕೊಳ್ಲುವುದಕ್ಕೆ ಪೋಲಿಸರಿಗೆ ಬರೋಬ್ಬರಿ … Read more

ಸಮಾಜಕ್ಕೆ ಮಾದರಿಯಾದ ಮದುವೆ. ವಿಧವೆ ಅತ್ತಿಗೆಯನ್ನು ಮದುವೆಯಾಗೋಕೆ ಯಾರೂ ಮುಂದೆ ಬರದೇ ಇದ್ದಾಗ ತಮ್ಮ ಮಾಡಿದ್ದೇನು ನೋಡಿ

ಸಮಾಜದಲ್ಲಿ ಯಾರ ಯಾರ ಜೀವನ ಹೇಗೆ ನಡೆಯುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಇಂದು ಶ್ರೀಮಂತನಾಗಿರುವವನು ನಾಳೆ ಎಲ್ಲವನ್ನೂ ಕಳೆದುಕೊಂಡು ಬೀದಿಯಲ್ಲಿ ನಿಲ್ಲಬಹುದು. ಇಂದು ಬೀದಿಯಲ್ಲಿದ್ದವನು ನಾಳೆ ಬಂಗಲೆಯಲ್ಲಿ ವಾಸಿಸಬಹುದು. ಅಥವಾ ಇಷ್ಟೆಲ್ಲ ಇದ್ದು, ಅನುಭವಿಸಲು ನಮ್ಮ ಜೀವವೇ ಇಲ್ಲದೇ ಇರಬಹುದು. ಉದಾಹರಣೆಗೆ ನಾವೊಂದು ನೈಜ ಘಟನೆಯನ್ನ ಹೇಳುತ್ತೇವೆ ಕೇಳಿ. ತನ್ನ ಪ್ರಪಂಚವೇ ತನ್ನ ಗಂಡ ಎನಿಸಿಕೊಂಡಿರುವಾಕೆ ತನ್ನ ಪತಿಯ ಸಾ”ವ”ನ್ನೇ ನೋಡುವಂತಾದರೆ! ವಿಧಿಯ ಆಟ ಏನು ಎಂದು ಯಾರಿಗೆ ತಾನೇ ಊಹಿಸಲು ಸಾಧ್ಯ. ಹೌದು, ಇದು … Read more

ತಾಳಿ ಕಟ್ಟಲು ಇನ್ನೇನು ಕೆಲವೇ ಸೆಕೆಂಡುಗಳು ಬಾಕಿ ಇದ್ದಾಗ ವಧುವಿಗೆ ಆಗಿದ್ದೇನು ನೋಡಿ ನಿಜಕ್ಕೂ ಶಾಕಿಂಗ್

ನಮ್ಮೆಲ್ಲರ ಜೀವನವೇ ಒಂದು ಮಾಯಾಜಾಲ ಯಾವಾಗ ಏನಾಗುತ್ತೆ ಎಂದು ಹೇಳೋಕೆ ಯಾರಿಂದಲೂ ಸಾಧ್ಯವಿಲ್ಲ ದೇವರ ಆಟವನ್ನು ಬಲ್ಲವರು ಯಾರೂ ಇಲ್ಲ. ಕೆಲವೊಮ್ಮೆ ನಾವು ಊಹಿಸಲೂ ಆಗದಂಥ ಘಟನೆಗಳು ನಡೆದು ಹೋಗುತ್ತವೆ. ಆಂಧ್ರಪ್ರದೇಶದ ವಿಶಾಖಪಟ್ಟಣ ಜಿಲ್ಲೆಯ ಮದುರವಾಡದಲ್ಲಿ ನಡೆದ ಒಂದು ಮದುವೆಯಲ್ಲಿ ಇನ್ನೇನು ತಾಳಿ ಕಟ್ಟಬೇಕು ಎನ್ನುವ ಸಂದರ್ಭದಲ್ಲಿ ವಧುವಿಗೆ ಆದ ಪರಿಸ್ಥಿತಿ ನೋಡಿ ಮದುವೆಗೆ ಬಂದಿದ್ದವರೆಲ್ಲ ಒಂದು ನಿಮಿಷ ಬೆಚ್ಚಿಬಿದ್ದರು.. ವಿಶಾಖಪಟ್ಟಣ ಜಿಲ್ಲೆಯ ಸೃಜನಾಳ ಮತ್ತು ಶಿವಾಜಿ ಎಂಬ ಜೋಡಿಗೆ ಮದುವೆ ಫಿಕ್ಸ್ ಆಗಿತ್ತು. ಮೇ 12 … Read more

ಗಂಡನ ಶ’ವ’ದ ಮುಂದೆ ಕೂತುಕೊಂಡು ಗಳಗಳನೆ ಅತ್ತು ಡವ್ ಮಾಡಿದ ಪತ್ನಿ ಕೊನೆಗೆ ಹೊರಬಿತ್ತು ನೋಡಿ ಅಸಲಿ ಸತ್ಯ

ಈಗಿನ ಕಾಲದಲ್ಲಿ ಸ್ವಂತ ಅಣ್ಣ ತಮ್ಮ ಅಕ್ಕ ತಂಗಿ ಗಂಡ ಹೆಂಡತಿ ಯಾರನ್ನು ಕೂಡ ನಂಬೋಹಾಗಿಲ್ಲ. ನಮ್ಮವರು ಯಾರು ನಮ್ಮ ಶತ್ರುಗಳು ಯಾರು ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಕಲಿಯುಗದಲ್ಲಿ ಪ್ರತಿಯೊಬ್ಬ ಮನುಷ್ಯನು ಸ್ವಾರ್ಥಿಯಾಗಿದ್ದಾನೆ. ತಾನು ತನ್ನದು ತಾನು ಖುಷಿಯಾಗಿದ್ದರೆ ಸಾಕು ಎನ್ನುವುದು ಪ್ರತಿಯೊಬ್ಬರ ತತ್ತ್ವವಾಗಿ ಬಿಟ್ಟಿದೆ. ಚಿತ್ರದುರ್ಗದ ಗೋಪಾಲ ನಾಯ್ಕ್ ಮತ್ತು ಚಂದ್ರಕಲಾ ದಂಪತಿಗಳ ಕಥೆಯನ್ನು ಕೇಳಿ ಇದೀಗ ನಮ್ಮವರನ್ನೇ ನಾವು ನಂಬೋದಾ ಬಿಡೋದಾ ಅಂತ ಯೋಚನೆ ಬರಲಿಕ್ಕೆ ಶುರುವಾಗಿದೆ. ಗೋಪಾಲ್ ನಾಯ್ಕ್ ಎಂಬ ಪುರುಷ … Read more

ಅಮೇರಿಕಾದಿಂದ ಬಂದ ದಿನವೇ ಮನೆಯ ಮಾಲೀಕರಿಗೆ ಹತ್ತು ವರ್ಷಗಳ ಕಾಲ ಅವರದ್ದೇ ಮನೆಯ ಕಾರು ಚಾಲಕನಾಗಿದ್ದ ವ್ಯಕ್ತಿ ಮಾಡಿದ್ದೇನು ಗೊತ್ತಾ

ಈಗಿನ ಕಾಲದಲ್ಲಿ ನಾವು ಯಾರನ್ನು ನಂಬಿರುತ್ತೇವೊ ಅವರೇ ನಮಗೆ ಮೋಸ ಮಾಡುತ್ತಾರೆ. ಯಾರನ್ನು ನಂಬುವುದು ಯಾರನ್ನು ಬಿಡುವುದು ಎಂಬುದೇ ಗೊತ್ತಾಗಲ್ಲ ಯಾವಾಗ ಯಾರು ನಮ್ಮ ಬೆನ್ನಿಗೆ ಚೂ ರಿ ಹಾಕುತ್ತಾರೆ ಗೊತ್ತಾಗುವುದಿಲ್ಲ. ಹತ್ತು ವರ್ಷಗಳ ಕಾಲ ಒಂದೇ ಮನೆಯ ಕಾರು ಚಾಲಕ ಮತ್ತು ಮನೆಯ ಕೆಲಸದ ಸಿಬ್ಬಂದಿಗಳು ಸೇರಿಕೊಂಡು ಅದೇ ಮನೆಯ ಮಾಲೀಕರಿಗೆ ಮಾಡಿದ ಕೆಲಸ ನೋಡಿದರೆ ಬೆಚ್ಚಿ ಬೀಳುವಂತಿದೆ. ಹನ್ನೊಂದು ವರ್ಷಗಳ ಕಾಲ ನಿಯತ್ತಿನಿಂದ ಕೆಲಸ ಮಾಡುತ್ತಿದ್ದ ಕಾರ್ ಡ್ರೈವರ್ ಮಾಲೀಕರಿಗೆ ಮಾಡಿದ ಕೆಲಸ ನಿಜಕ್ಕೂ … Read more

error: Content is protected !!