Chanakya Neethi: ಯೌವನದಲ್ಲಿ ಈ ತಪ್ಪುಗಳನ್ನು ಯಾವತ್ತೂ ಮಾಡ್ಬೇಡಿ. ಆಮೇಲೆ ಪಶ್ಚಾತ್ತಾಪ ಪಡ್ತೀರಾ.

Inspirational ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಯೌವನ ಎನ್ನುವುದು ಆತನ ಉದ್ಧಾರವನ್ನು ಅಥವಾ ಗ್ರಹಚಾರವನ್ನು ನಿರ್ಧಾರ ಮಾಡುತ್ತದೆ ಎಂಬುದಾಗಿ ಚಾಣಕ್ಯ ಗ್ರಂಥದಲ್ಲಿ ಹೇಳಲಾಗುತ್ತದೆ. ಹೀಗಾಗಿ ಆ ಯವ್ವನದಲ್ಲಿ ಯುವಕರು ಕೆಲವೊಂದು ತಪ್ಪುಗಳನ್ನು ಮಾಡಬಾರದು, ಅದರ ಕುರಿತಂತೆ ಚಾಣಕ್ಯ ಗ್ರಂಥದಲ್ಲಿ(Chanakya Gruntha) ಉಲ್ಲೇಖಿಸಿರುವಂತೆ ತಿಳಿಯೋಣ ಬನ್ನಿ. ಮೊದಲಿಗೆ ಯುವಕರಲ್ಲಿ ಆಲಸ್ಯ ಇರಬಾರದು ಇದು ಅವರ ಪ್ರಗತಿ ಹಾಗೂ ಅಭಿವೃದ್ಧಿಗೆ ಅವರೇ ತೊಡಕು ಮಾಡಿಕೊಂಡಂತಾಗುತ್ತದೆ. ಎರಡನೆಯದಾಗಿ ಅವರಲ್ಲಿ ಕಾ’ಮ ಇರಬಾರದು. ಯವ್ವನದಲ್ಲಿ(Adulthood) ಅವರು ತಪಸ್ವಿಯಂತೆ ಇರಬೇಕು ಇಂತಹ ಆಕರ್ಷಣೆಗಳಿಂದ ದೂರವಿರಬೇಕು. ಮೂರನೇದಾಗಿ … Read more

error: Content is protected !!