ಕನ್ನಡ ಚಿತ್ರರಂಗ ಕಂಡಂತಹ ಮಹಾನ್ ನಟ ರಘುವೀರ್ ಅವರ ಕುಟುಂಬ ಹೇಗೆ ಹೇಗಿದೆ ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಕಲರ್ ಮುಖ್ಯವಲ್ಲ ನಟಿಸುವ ಕೌಶಲ್ಯ ಮುಖ್ಯ ಎಂಬುದನ್ನು ತೋರಿಸಿಕೊಟ್ಟವರು ನಟ ರಘುವೀರ್. ಹುಟ್ಟುವಾಗ ಚಿನ್ನದ ಚಮಚವನ್ನು ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವರು ನಟ ರಘುವೀರ್. ಕನ್ನಡ ಚಿತ್ರರಂಗದ ಆರಂಭಿಕ ದಿನಗಳಲ್ಲಿ ಎಲ್ಲರಿಂದ ಅವಮಾನಕ್ಕೆ ಒಳಗಾಗುತ್ತಾರೆ ಆದರೆ ನಂತರ ಸೋಲೆ ಗೆಲುವಿನ ಸೋಪಾನ ಎನ್ನುವಂತೆ ಗೆಲುವಿನ ಹಾದಿಯನ್ನು ಕಂಡುಹಿಡಿಯುತ್ತಾರೆ. ಇವರು ನಟಿಸುವಂತಹ ಬಹುತೇಕ ಎಲ್ಲಾ ಸಿನಿಮಾಗಳು ಕೂಡ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಾಣುತ್ತವೆ. ತಮ್ಮ ಸೂಪರ್ ಹಿಟ್ ಸಿನಿಮಾ ಶೃಂಗಾರ ಕಾವ್ಯ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಸಿಂಧೂ … Read more

error: Content is protected !!