ಕೈನೋವು ಅಂತ ಆಸ್ಪತ್ರೆಗೆ ಹೋದ ಬಾಲಕಿ. ಆಸ್ಪತ್ರೆಯಲ್ಲಿ ವೈದ್ಯರು ತೋರಿದ ನಿರ್ಲಕ್ಷ್ಯದಿಂದ ಆಕೆಯ ಪರಿಸ್ಥಿತಿ ಏನಾಯಿತು ನೋಡಿ!

ವೈದ್ಯರನ್ನ ದೇವರು ಅಂತೇವೆ. ಅದರೆ ಇತ್ತೀಚಿಗೆ ನಡೆಯುತ್ತಿರುವ ಹಲವು ಘಟನೆಗಳನ್ನು ನೋಡಿದರೆ ಯಾರನ್ನು ನಂಬುವುದು, ಯಾವ ಆಸ್ಪತ್ರೆಗೆ ಅನಾರೋಗ್ಯಕ್ಕೊಳಗಾದವರನ್ನು ಸೇರಿಸುವುದು ಎನ್ನುವುದೇ ಅರ್ಥವಗುವುದಿಲ್ಲ. ಎಲ್ಲಿ ಸ್ವಲ್ಪ ಯೇಮಾರಿದರೂ ಸಾವು ಸಂಭವಿಸುತ್ತೋ ಅಂತ ಆತಂಕ ಪಡುವ ಹಾಗಾಗಿದೆ. ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಇಲ್ಲಿ ವೈದ್ಯರ ನಿರ್ಲಕ್ಷ ಎದ್ದು ಕಾಣುತ್ತದೆ. ಆಕೆ ಕೇವಲ 20 ವಯಸ್ಸಿನ ಹುಡುಗಿ. ಬಿಎಸ್ ದ್ವಿತೀಯ ವರ್ಷ ಓದುತ್ತಿದ್ದಳು. ಅಚಾನಕ್ ಕೈಗೆ ಗಾಯವಾಗಿ ಕೈನೋವಿಂದ ಬಳಲುತ್ತಿದ್ದಳು ತೇಜಸ್ವಿನಿ. ನಂತರ ಅವಳನ್ನು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಯೊಂದಕ್ಕೆ … Read more

ಯಾವ ಹುಡುಗಿಯೂ ನನ್ನನ್ನು ಮದುವೆಯಾಗಲು ಒಪ್ಪಲ್ಲ ಅಂತ ಬೇಸತ್ತ ಯುವಕ ಮಾಡಿಕೊಂಡ ಕೆಲಸವೇನು ನೋಡಿ

ಈಗಿನ ಕಾಲದ ಯುವಕ ಯುವತಿಯರು ಅತಿ ಬೇಗನೆ ಆತ್ಮವಿಶ್ವಾಸ ಮತ್ತು ಆತ್ಮಾಭಿಮಾನವನ್ನು ಕಳೆದುಕೊಳ್ಳುತ್ತಾರೆ. ತಾವು ಅಂದುಕೊಂಡಂತೆ ಜೀವನ ಆಗದೇ ಇದ್ದರೆ ಜೀವವನ್ನೇ ಕಳೆದುಕೊಳ್ಳುವಂತಹ ನಿರ್ಧಾರವನ್ನು ತೆಗೆದುಕೊಳ್ಳೋಕೆ ಸಹ ಹಿಂದೆ ಮುಂದೆ ನೋಡಲ್ಲ ಇಂತಹ ದುರ್ಬಲ ಮನಸ್ಥಿತಿ ಹೊಂದಿರುವ ಮನುಷ್ಯರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಸಮಾಜ ನಮ್ಮನ್ನ ಈ ಪರಿಸ್ಥಿತಿಗೆ ದೂಡುತ್ತಿದೆಯೋ ಅಥವಾ ಇದಕ್ಕೆ ಸ್ವತಃ ನಮ್ಮ ದುರ್ಬಲ ಮನಸ್ಥಿತಿ ಕಾರಣ ಎನ್ನುವುದು ಪ್ರಶ್ನೆಯಾಗಿದೆ. ಆಂಧ್ರಪ್ರದೇಶ ಮೂಲದ ನವೀನ್ ಎಂಬ ಯುವಕ ತನ್ನನ್ನು ಯಾವ ಹುಡುಗಿಯೂ ಮದುವೆಯಾಗೋಕೆ ಮುಂದೆ … Read more

ನೇ’ಣು’ ಬಿಗಿದುಕೊಂಡು ಜೀವ ಕಳೆದುಕೊಂಡ ಹಾಸನದ ಗೃಹಿಣಿ. ನಡೆಯಿತು ಹೊಡೆದಾಟ, ತಪ್ಪಿತಸ್ಥರು ಯಾರು ಗೊತ್ತಾ?

ಹಾಸನದ ವಿದ್ಯಾನಗರದಲ್ಲಿ ಇತ್ತೀಚಿಗೆ ಒಂದು ದುರಂತ ನಡೆದು ಹೋಗಿದೆ. ಕುತ್ತಿಗೆಗೆ ಹಗ್ಗ ವನ್ನು ಬಿಗಿ’ದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳು ಜೀವವನ್ನು ಕಳೆದುಕೊಂಡ ಘಟನೆ ಕಂಡುಬಂದಿದೆ. ಆಕೆ ಯಾಕೆ ಇಂತಹ ದುಸ್ಥಿತಿಯಲ್ಲಿ ಹೆತ್ತವರ ಮುಂದೆ ಮಲಗಿದ್ದಳು? ಆಕೆಯ ಗಂಡ ಇದಕ್ಕೆಲ್ಲ ಕಾರಣಾನ? ಬನ್ನಿ ಈ ಘಟನೆಯ ಒಂದು ಸುತ್ತು ಬರೋಣ. ಒಬ್ಬಳು ಹೆಣ್ಣು ಒಂದು ಗಂಡನ್ನು ಒಪ್ಪಿ ಮದುವೆಯಾಗಿ, ಗಂಡನ ಮನೆಗೆ ಬರ್ತಾಳೆ ಅಂತ ಆದರೆ ಆಕೆ ತನ್ನ ಹುಟ್ಟೂರು, ಹೆತ್ತವರು, ಕೊನೆಗೆ ತನ್ನ ಸರ್ವಸ್ವವನ್ನೇ ಬಿಟ್ಟು ಗಂಡನನ್ನು, ಆತನ … Read more

ಮೈಸೂರಿನ ಮದುವೆ ಮಂಟಪದಲ್ಲಿ ತಾಳಿ ಕಟ್ಟುವ ವೇಳೆ ಕುಸಿದು ಬಿದ್ದು ಹೈ ಡ್ರಾಮಾ ಮಾಡಿದ ವಧು. ಮುಂದೇನಾಯ್ತು ಇಲ್ಲಿದೆ ನೋಡಿ ವಧುವಿನ ಹೈ-ಡ್ರಾಮಾ ವಿಡಿಯೋ

ಭಾರತದಲ್ಲಿ ಮದುವೆಗೆ ಬಹಳ ಮಹತ್ವವಿದೆ. ಇಲ್ಲಿ ಗಂಡು ಹೆಣ್ಣು ಹಸೆಮಣೆ ಏರುವುದು ಎಂದರೆ ಹಬ್ಬವಿದ್ದಹಾಗೆ. ಒಂದು ಮದುವೆ ಎಂದರೆ ಅಲ್ಲಿ ಗಂಡಿನ ಕಡೆಯವರು ಹಾಗೂ ಹೆಣ್ಣಿನ ಕಡೆಯವರು ಸಂಭ್ರಮಿಸುತ್ತಾರೆ. ಪರಸ್ಪರ ಸ್ಪಂದಿಸುತ್ತಾರೆ. ಮದುವೆಯಾಗಿ ದಂಪತಿಗಳು ಉತ್ತಮ ಜೀವನ ನಡೆಸಲಿ ಎಂದು ಬಂದಿರುವ ನೂರಾರು ಜನರು ಹರಸುತ್ತಾರೆ. ಆದರೆ ಕೆಲವೊಮ್ಮೆ ವಿಧಿಯಾಟದ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ಮದುವೆ ಮನೆಯಲ್ಲಿಯೂ ಕೂಡ ಎಲ್ಲಾ ಸಂಭ್ರಮದ ನಡುವೆ ಮದುವೆ ನಡೆಯದೇ ಆ ಸಂಭ್ರಮಗಳೆಲ್ಲ ಮರೆಯಾಗಿ ನೋವಿನ ಚಾಯೆ ಮೂಡಬಹುದು. ಅಂತಹ ಒಂದು ಘಟನೆಗೆ … Read more

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೆಕ್ಯೂರಿಟಿಗಾರ್ಡ್ ಮಗಳು ರಾಜ್ಯಕ್ಕೆ ಮೊದಲ ಸ್ಥಾನ. ಸೆಕ್ಯೂರಿಟಿಗಾರ್ಡ್ ಗೆ ತನ್ನ ಮಗಳು ಏನಾಗಬೇಕೆಂಬ ಆಸೆ ಇದೆ ಗೊತ್ತಾ

ನಮ್ಮ ರಾಜ್ಯದ ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೊರಬಂದಿದೆ. ಈ ವರ್ಷ ತಮ್ಮ ರಾಜ್ಯದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. 145 ವಿದ್ಯಾರ್ಥಿಗಳು ಕ್ಕೆ ಅಂಕಗಳನ್ನು ಪಡೆದು ಯಶಸ್ವಿ ಸಾಧನೆ ಮಾಡಿದ್ದಾರೆ. ಅದರಲ್ಲೂ ವಿಶೇಷತೆಯೇನೆಂದರೆ ಸಾಧನೆ ಮಾಡಿರುವ ವಿದ್ಯಾರ್ಥಿಗಳೆಲ್ಲ ಶ್ರೀಮಂತ ಕುಟುಂಬದ ವಿದ್ಯಾರ್ಥಿಗಳೆಲ್ಲ ಹಲವಾರು ವಿದ್ಯಾರ್ಥಿಗಳು ಬಡ ಕುಟುಂಬದಲ್ಲಿ ಹುಟ್ಟಿದ ಬಡ ಮಕ್ಕಳೇ. ಖಾಸಗಿ ಶಾಲೆಯ ಮಕ್ಕಳಿಗಿಂತ ಸರಕಾರಿ ಶಾಲೆಯ ಮಕ್ಕಳೇ ಮೇಲುಗೈ ಸಾಧಿಸಿರುವುದು ಖುಷಿ ವಿಚಾರ. ಕೂಲಿ ಕೆಲಸ ಮಾಡುವವಳ ಮಗ, ರೈತನ ಮಗ, … Read more

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಅಮಿತ್ ಕೂಲಿ ಕೆಲಸದಾಕೆಯ ಮಗ. ಇಲ್ಲಿದೆ ನೋಡಿ ಕೂಲಿ ಕೆಲಸದಾಕೆಯ ಮಗನ ಇನ್ಸ್ ಸ್ಪೈರಿಂಗ್ ಸ್ಟೋರಿ

ಪದವಿ ಪೂರ್ವ ಕಾಲೇಜಿನಲ್ಲಿ ಕೂಲಿ ಕೆಲಸ ಮಾಡುವ ಮಹಿಳೆಯ ಮಗ ಇಂದು ಕರ್ನಾಟಕ ರಾಜ್ಯಕ್ಕೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ಮನಸ್ಸಿದ್ದರೆ ಮಾರ್ಗ ಉಂಟು. ಪರಿಶ್ರಮ ಮತ್ತು ಗುರಿ ಇದ್ದರೆ ಮನುಷ್ಯನಿಗೆ ಬಡತನ ಅಡ್ಡಿಯಾಗುವುದಿಲ್ಲ ಎಂದು ಈ ಹುಡುಗ ಸಾಬೀತು ಮಾಡಿದ್ದಾನೆ. ಇಂದು (19 ಮೇ) ರಂದು ಹತ್ತನೇ ತರಗತಿಯ ಫಲಿತಾಂಶ ಹೊರಬಿದ್ದಿದೆ ಕರ್ನಾಟಕ ರಾಜ್ಯದಲ್ಲಿ 145 ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ. ಈ 145 ವಿದ್ಯಾರ್ಥಿಗಳಲ್ಲಿ ಅಮಿತ್ ಕೂಡ … Read more

ಬೆಂಗಳೂರಿನ ಬೈಕರ್ ರಾಜಸ್ಥಾನದಲ್ಲಿ ಸಾ’ವು’. 4 ವರ್ಷಗಳ ನಂತರ ಪೊಲೀಸರಿಗೆ ಗೊತ್ತಾಯ್ತು ಬೈಕರ್ ನ ಹೆಂಡತಿಯ ಅಸಲಿ ಮುಖವಾಡ.

ಸಿನಿಮಾ ನೋಡಿ ಇಂಥ ಪ್ರಕರಣಗಳು ನಡೆಯತ್ತೋ ಅಥವಾ ಇಂಥ ಪ್ರಕರಣಗಳನ್ನೇ ವಸ್ತುವಾಗಿಸಿಕೊಂಡು ಸಿನಿಮಾ ಕಥೆಯನ್ನ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಅಷ್ಟು ಅಚ್ಚುಕಟ್ಟಾಗಿ ಪ್ಲ್ಯಾನ್ ಮಾಡಿ ಕೊ’ಲೆ, ಸು’ಲಿಗೆ ಹೇಗೆ ಮಾಡುತ್ತಾರೆ ಅನ್ನೋದೆ ಯಕ್ಷ ಪ್ರಶ್ನೆ. ತನ್ನ ಗಂಡನನ್ನೇ ಮುಗಿಸಿ ನಾಲ್ಕು ವರ್ಷದ ವರೆಗೆ ಸುಳಿವೇ ಇಲ್ಲದೇ ಒಬ್ಬ ಮಹಿಳೆ ತಲೆಮರೆಸಿಕೊಂಡಿರೋದು ಅಂದ್ರೆ ಸುಮ್ನೇನಾ! ಇದೊಂದು ಮಾಸ್ಟರ್ ಮೈಂಡ್ ಮಹಿಳೆಯ ಸ್ಟೋರಿ. ಆಕೆ ತನ್ನ ಪತಿಯನ್ನೇ ಕೊ’ಲೆ ಮಾಡಿದ್ದಾಳೆ ಅಂತ ಕಂಡುಹಿಡಿದು, ಅವಳನ್ನ ವಶಕ್ಕೆ ಪಡೆದುಕೊಳ್ಲುವುದಕ್ಕೆ ಪೋಲಿಸರಿಗೆ ಬರೋಬ್ಬರಿ … Read more

ಗಂಡನನ್ನು ಕಳೆದುಕೊಂಡು ಒಬ್ಬಂಟಿಯಾಗಿದ್ದ ಅಮ್ಮ ಮತ್ತು ಮಗಳ ನಿಗೂಢ ಸಾ’ವು’. ಕೊನೆಗೆ ಹೊರಬಿತ್ತು ಸ್ಫೋಟಕ ಮಾಹಿತಿ

ಉಡುಪಿ ಜಿಲ್ಲೆಯಲ್ಲಿ ಜೋಡಿ ಕೊ’ಲೆ’ಗಳನ್ನು ಮಾಡಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಇತನ ಮಾಡಿದ ಕೆಲಸಕ್ಕೆ ಕಾರಣ ಕೇಳಿದ್ರೆ ನೀವು ನಿಜಕ್ಕೂ ದಂಗಾಗ್ತೀರಿ. ಪ್ರೀತಿಸಿದವರನ್ನೇ ಇಲ್ಲ ಸಲ್ಲದ ಕಾರಣಕ್ಕೆ ಕೊ’ಲೆ ಮಾಡುವಷ್ಟು ಕೆಟ್ಟ ಮನಸ್ಥಿತಿ ಮನುಷ್ಯಲ್ಲಿ ಹೇಗೆ ಹುಟ್ಟಿತು ಗೊತ್ತಿಲ್ಲ ಆದ್ರೆ, ಸಣ್ಣ ಸಣ್ಣ ಕಾರಣಗಳಿಗೆ ಜೀವ ವನ್ನು ತೆಗೆಯುವ ಹಲವಾರು ಕೇಸ್ ಗಳನ್ನು ನಾವು ದಿನವೂ ನೋಡುತ್ತೇವೆ. ಆದರೆ ಇಂಥ ಕೆಲಸಗಳನ್ನು ಮಾಡಿ ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಮಾತ್ರ ಕೊ’ಲೆ’ಗಾರನ ಮನಸ್ಸಿನಲ್ಲಿ ಮೂಡುವುದಿಲ್ಲವೇನೋ! ಈ … Read more

ಗಂಡನ ಶ’ವ’ದ ಮುಂದೆ ಕೂತುಕೊಂಡು ಗಳಗಳನೆ ಅತ್ತು ಡವ್ ಮಾಡಿದ ಪತ್ನಿ ಕೊನೆಗೆ ಹೊರಬಿತ್ತು ನೋಡಿ ಅಸಲಿ ಸತ್ಯ

ಈಗಿನ ಕಾಲದಲ್ಲಿ ಸ್ವಂತ ಅಣ್ಣ ತಮ್ಮ ಅಕ್ಕ ತಂಗಿ ಗಂಡ ಹೆಂಡತಿ ಯಾರನ್ನು ಕೂಡ ನಂಬೋಹಾಗಿಲ್ಲ. ನಮ್ಮವರು ಯಾರು ನಮ್ಮ ಶತ್ರುಗಳು ಯಾರು ಎಂದು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಕಲಿಯುಗದಲ್ಲಿ ಪ್ರತಿಯೊಬ್ಬ ಮನುಷ್ಯನು ಸ್ವಾರ್ಥಿಯಾಗಿದ್ದಾನೆ. ತಾನು ತನ್ನದು ತಾನು ಖುಷಿಯಾಗಿದ್ದರೆ ಸಾಕು ಎನ್ನುವುದು ಪ್ರತಿಯೊಬ್ಬರ ತತ್ತ್ವವಾಗಿ ಬಿಟ್ಟಿದೆ. ಚಿತ್ರದುರ್ಗದ ಗೋಪಾಲ ನಾಯ್ಕ್ ಮತ್ತು ಚಂದ್ರಕಲಾ ದಂಪತಿಗಳ ಕಥೆಯನ್ನು ಕೇಳಿ ಇದೀಗ ನಮ್ಮವರನ್ನೇ ನಾವು ನಂಬೋದಾ ಬಿಡೋದಾ ಅಂತ ಯೋಚನೆ ಬರಲಿಕ್ಕೆ ಶುರುವಾಗಿದೆ. ಗೋಪಾಲ್ ನಾಯ್ಕ್ ಎಂಬ ಪುರುಷ … Read more

ಇಡೀ ರಾತ್ರಿ ಗಂಡನ ಶ’ವದ ಪಕ್ಕ ಕುಳಿತುಕೊಂಡು ಡವ್ ಮಾಡಿದ ಪತ್ನಿ. ಒಳ ಉಡುಪಿನಲ್ಲಿ ಬಚ್ಚಿಟ್ಟುಕೊಂಡಿದ್ದ ಮಾಂಗಲ್ಯ ಸರದ ಹಿಂದಿತ್ತು ಬೆಚ್ಚಿ ಬೀಳುವಂತಹ ರಹಸ್ಯ

ಆಂಧ್ರಪ್ರದೇಶದ ಚಿತ್ತೂರು ಮೂಲದ ಶಂಕರ್ ರೆಡ್ಡಿ ಎಂಬ ಪುರುಷನ ಕೊ’ಲೆ ಪ್ರಕರಣ ಇದೀಗ ರೋಚಕ ತಿರುವು ಪಡೆದಿದೆ. ಶಂಕರ್ ರೆಡ್ಡಿಯ ಒಳ ಉಡುಪಿನಲ್ಲಿ ಸಿಕ್ಕ ಮಾಂಗಲ್ಯ ಸರದ ತನಿಖೆ ನಡೆಸಿ ಪೊಲೀಸರು ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ಇಂತಹ ಭಯಾನಕ ಹೆಣ್ಣು ಮಗಳು ಕೂಡ ಇದ್ದಾಳಾ ಎನ್ನುವ ಮಟ್ಟಿಗೆ ಪೊಲೀಸರು ದಂಗಾಗಿದ್ದಾರೆ. ಅಷ್ಟಕ್ಕೂ ಶಂಕರ್ ರೆಡ್ಡಿ ಪತ್ನಿ ಮಾಡಿದ್ದೇನು ಮತ್ತು ಶಂಕರ್ ರೆಡ್ಡಿಗೆ ಆ ರಾತ್ರಿ ಆಗಿದ್ದೇನು ಗೊತ್ತಾ? ಶಂಕರ ರೆಡ್ಡಿ ಮೂಲತಃ ಆಂಧ್ರಪ್ರದೇಶದವನು. ಈತ ಬೆಂಗಳೂರಿನ ಯಶವಂತಪುರದಲ್ಲಿ … Read more

error: Content is protected !!