ಕೈನೋವು ಅಂತ ಆಸ್ಪತ್ರೆಗೆ ಹೋದ ಬಾಲಕಿ. ಆಸ್ಪತ್ರೆಯಲ್ಲಿ ವೈದ್ಯರು ತೋರಿದ ನಿರ್ಲಕ್ಷ್ಯದಿಂದ ಆಕೆಯ ಪರಿಸ್ಥಿತಿ ಏನಾಯಿತು ನೋಡಿ!
ವೈದ್ಯರನ್ನ ದೇವರು ಅಂತೇವೆ. ಅದರೆ ಇತ್ತೀಚಿಗೆ ನಡೆಯುತ್ತಿರುವ ಹಲವು ಘಟನೆಗಳನ್ನು ನೋಡಿದರೆ ಯಾರನ್ನು ನಂಬುವುದು, ಯಾವ ಆಸ್ಪತ್ರೆಗೆ ಅನಾರೋಗ್ಯಕ್ಕೊಳಗಾದವರನ್ನು ಸೇರಿಸುವುದು ಎನ್ನುವುದೇ ಅರ್ಥವಗುವುದಿಲ್ಲ. ಎಲ್ಲಿ ಸ್ವಲ್ಪ ಯೇಮಾರಿದರೂ ಸಾವು ಸಂಭವಿಸುತ್ತೋ ಅಂತ ಆತಂಕ ಪಡುವ ಹಾಗಾಗಿದೆ. ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಇಲ್ಲಿ ವೈದ್ಯರ ನಿರ್ಲಕ್ಷ ಎದ್ದು ಕಾಣುತ್ತದೆ. ಆಕೆ ಕೇವಲ 20 ವಯಸ್ಸಿನ ಹುಡುಗಿ. ಬಿಎಸ್ ದ್ವಿತೀಯ ವರ್ಷ ಓದುತ್ತಿದ್ದಳು. ಅಚಾನಕ್ ಕೈಗೆ ಗಾಯವಾಗಿ ಕೈನೋವಿಂದ ಬಳಲುತ್ತಿದ್ದಳು ತೇಜಸ್ವಿನಿ. ನಂತರ ಅವಳನ್ನು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಯೊಂದಕ್ಕೆ … Read more