35 ವರ್ಷಗಳ ನಂತರ ಹೈಸ್ಕೂಲ್ ಕ್ಲಾಸ್ ಮೇಟ್ ಗಳನ್ನು ಮದುವೆ ಮಾಡಿಸಿದ ಸ್ನೇಹಿತರು

ಕೇರಳದಲ್ಲಿ ನಡೆದಿರುವ ಒಂದು ವಿಶೇಷ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಹೈಸ್ಕೂಲ್ನಲ್ಲಿ ಓದುತ್ತಿದ್ದ ಸಹಪಾಠಿಗಳಿಬ್ಬರು 35 ವರ್ಷಗಳ ನಂತರ ಸ್ನೇಹಿತರ ಮಧ್ಯಸ್ಥಿಕೆಯಲ್ಲಿ ಈಗ ಮದುವೆ ಆಗಿದ್ದಾರೆ. ಮದುವೆ ಆಗಿರುವ ಜೋಡಿಯ ಹೆಸರು ಹರಿದಾಸನ್ ಹಾಗೂ ಸುಮತಿ ಎನ್ನುವುದಾಗಿ. ಇವರಿಬ್ಬರೂ ಕೂಡ 86 ಹಾಗೂ 87ನೇ ಬ್ಯಾಚಿನ ಹೈ ಸ್ಕೂಲ್ ವಿದ್ಯಾರ್ಥಿಗಳಾಗಿದ್ದರು. ಹರಿದಾಸನ್ ಅವರು ಕಾಂಗ್ರೆಸ್ ವಿದ್ಯಾರ್ಥಿ ಘಟಕದ ಮುಖಂಡರಾಗಿದ್ದರೆ ಸುಮತಿ ಅವರು ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ಕಾರ್ಯಕರ್ತೆ ಆಗಿದ್ದರು. ಸದ್ಯಕ್ಕೆ … Read more

ವಿಡಿಯೋ ಕಾಲ್ ನಲ್ಲಿ ಫ್ರೇಂಡ್ ಜೋತೆ ಮಾತನಾಡುತ್ತಿದ್ದನ್ನ ನೋಡಿ ಮಾಜಿ ಪ್ರಿಯತಮೆ ರೂಮಿಗೆ ಎಂಟ್ರಿ ಕೊಟ್ಟ ಎಕ್ಸ್ ಲವರ್; ನಂತರ ನಡೆದಿದ್ದು ಘೋರ ದುರಂತ!

ಈ ಘಟನೆ ನಡೆದಿರುವುದು ದೇವರ ನಾಡೆಂದು ಕರೆಸಿಕೊಳ್ಳುವ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಎಂಬುದಾಗಿ ತಿಳಿದು ಬಂದಿದೆ. ವಿಷ್ಣುಪ್ರಿಯ ಎಂಬಾಕೆ ಮರಣ ಹೊಂದಿರುವ ದುರದೃಷ್ಟವಂತೆ. ಈಕೆಯನ್ನು ಮುಗಿಸಿರುವುದು ಈಕೆಯ ಮಾಜಿ ಪ್ರಿಯಕರ ಆಗಿರುವ ಶ್ರಾಮ್ ಜಿತ್ ಎನ್ನುವಾತ. ಹಾಗಿದ್ದರೆ ಈ ಘಟನೆಯ ಹಿನ್ನೆಲೆ ಹಾಗೂ ಸಂಪೂರ್ಣ ವಿವರವನ್ನು ತಿಳಿದುಕೊಳ್ಳೋಣ ಬನ್ನಿ. ವಿಷ್ಣುಪ್ರಿಯ ಎನ್ನುವ ಹುಡುಗಿ ತನ್ನ ಫ್ರೆಂಡ್ ಜೊತೆಗೆ ಅಕ್ಟೋಬರ್ 22ರಂದು ವಿಡಿಯೋ ಕಾಲ್ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಮಾಜಿ ಪ್ರಿಯಕರ ಆಗಿರುವ ಶ್ಯಾಮಜಿತ್ ಆಕೆಯ ಮನೆಗೆ … Read more

ಸಾಲದ ಸುಳಿಯಲ್ಲಿ ಬಿದ್ದು ಜೀವನವೇ ಮುಗಿತು ಎಂದುಕೊಂಡು ಮನೆಯನ್ನು ಮಾರಲು ಹೊರಟ ವ್ಯಕ್ತಿಗೆ ಸಿಕ್ಕಿತು ನೋಡಿ ಒಂದು ಕೋಟಿ ರೂಪಾಯಿ

ಹಣೆಬರಹ ಎನ್ನುವುದು ಬ್ರಹ್ಮನ ಬರಹ.ಅದನ್ನು ಅಂದಾಜು ಅಥವಾ ಊಹೆ ಮಾಡುವುದಕ್ಕೆ ಯಾರಿಂದಲೂ ಕೂಡ ಸಾಧ್ಯವಿಲ್ಲ. ನಮ್ಮ ಹಣೆಬರಹವನ್ನು ಬದಲಾಯಿಸೋಕೆ ನಮ್ಮ ಕೈಯಿಂದ ಕೂಡ ಸಾಧ್ಯವಿಲ್ಲ. ಬ್ರಹ್ಮ ನಮ್ಮ ಹಣೆಯಲ್ಲಿ ಬರೆದಿಟ್ಟಿರುವ ಒಂದೇ ಒಂದು ಅಕ್ಷರ ನಮ್ಮ ಜೀವನದ ತಿರುವನ್ನೇ ಬದಲಾಯಿಸಬಹುದು. ಇಂದು ಬೀದಿಪಾಲಾಗಿದ್ದ ಅವನು ನಾಳೆ ಶ್ರೀಮಂತನಾಗಬಹುದು ಇದೆಲ್ಲದಕ್ಕೂ ನಮಗೆ ಅದೃಷ್ಟ ಇರಬೇಕು ಹಾಗೆ ಹಣೆಬರಹ ಚೆನ್ನಾಗಿರಬೇಕು. ಕೇರಳ ರಾಜ್ಯದ ಪೇಂಟಿಂಗ್ ಕೆಲಸ ಮಾಡುವ ಪೇಂಟರ್ ಸಾಲದ ಸುಳಿಗೆ ಬಿದ್ದು ಇನ್ನೇನು ಜೀವನವೇ ಸಾಕು ಎಂದು ಮನೆಯನ್ನು … Read more

ಬೆಟ್ಟದಿಂದ ಜಿಗಿದು ಸಾ’ಯು’ತ್ತೇನೆ ಎಂದು ಹೊರಟ ಹುಡುಗಿಯ ಮನ: ಪರಿವರ್ತಿಸಿದ ಪೊಲೀಸ್ ಅಧಿಕಾರಿ! ಹೇಗೆ ಗೊತ್ತಾ ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಸ್ಟೋರಿ

ಜೀವನದಲ್ಲಿ ಏನನ್ನೋ ಕಳೆದುಕೊಂಡ ಹುಡುಗಿಯೊಬ್ಬಳು ಸಾಯಲು ಹೊರಟು ಮತ್ತೆ ಅವಳನ್ನು ಮನ:ಪರಿವರ್ತಿಸಿ ಪೊಲೀಸ್ ಇನ್ಸೆಕ್ಟರ್ ಹಿಂತಿರುಗಿ ಕರೆದುಕೊಂಡ ಬಂದ ಘಟನೆ ಕೇರಳದಲ್ಲಿ ನಡೆದಿದೆ. ಸಿನಿಮಾ ಶೈಲಿಯಲ್ಲಿ ಘಟನೆ ಸುಖಾಂತ್ಯವಾಗಿದೆ. ಇಲ್ಲಿದೆ ಈ ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ. ಇಂದು ಸಾಕಷ್ಟು ಯುವಜನತೆ ತಪ್ಪುದಾರಿಯನ್ನ ಹಿಡಿಯುವುದು ತಪ್ಪು ನಿರ್ಧಾರ ತೆಗೆದುಕೊಳ್ಳುವುದು ಕಾಮನ್ ಆಗಿದೆ. ವಿದ್ಯೆ ಬುದ್ದಿ ಇದ್ರೂ ಯವುದೊ ಒಂದು ಹಂತದಲ್ಲಿ ಜೀವವನ್ನೇ ಕಳೆದುಕೊಳ್ಳುವ ನಿರ್ಧಾರ ಮಾಡಿಬಿಡುತ್ತಾರೆ. ಹೀಗೆ ಸಾಯಲು ಹೊರಟ ಯುವತಿ ಕೇರಳ ಮೂಲದ ಇಡುಕ್ಕಿಯ ಆದಿಮಲಿ … Read more

SSLC ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದರೂ ಕೂಡ ಹೆದರಿ ವಿದ್ಯಾರ್ಥಿನಿ ಆ’ತ್ಮ’ಹತ್ಯೆ ಮಾಡಿಕೊಂಡಿದ್ದೇಕೆ

ಪರೀಕ್ಷೆಯಲ್ಲಿ ಫೇಲ್ ಆದೆ ಅಂತಲೋ, ನಿರೀಕ್ಷೆಯ ಮಟ್ಟಕ್ಕೆ ಮಾರ್ಕ್ಸ್ ಬರಲಿಲ್ಲ ಅಂತಲೋ ವಿದ್ಯಾರ್ಥಿಗಳು ಜೀವ ಕಳೆದುಕೊಳ್ಳುವ ಸ್ಥಿತಿ ಮತ್ತೆ ಮತ್ತೆ ನಿರ್ಮಾಣವಾಗುತ್ತಲೆ ಇರುತ್ತದೆ. ಈ ಬಗ್ಗೆ ಎಷ್ಟೇ ಬುದ್ಧಿವಾದ ಹೇಳಿದರೂ, ಪರೀಕ್ಷೆಯಲ್ಲಿ ಎಷ್ಟೇ ಬದಲಾವಣೆಗಳನ್ನು ತಂದರೂ ಮನಸ್ಸು ವೀಕ್ ಇರುವ ವಿದ್ಯಾರ್ಥಿಗಳು ತಪ್ಪು ನಿರ್ಧಾರ ತೆಗೆದುಕೊಳ್ಳುವುದನ್ನು ಮಾತ್ರ ಬಿಡುವುದಿಲ್ಲ. ಇನ್ನು ಬೋರ್ಡ್ ಎಕ್ಸಾಂ ಗಳಲ್ಲಿ ಫೇಲ್ ಆದ್ರೆ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಹುಡುಗಿ ಪ್ರಥಮ ಪಿಯುಸಿಯಲ್ಲಿಯೇ ತಾನು ಫೇಲ್ ಆಗಿಬಿಡಬಹುದು ಎನ್ನುವ ಭಯಕ್ಕೆ ಪರೀಕ್ಷೆಯನ್ನೂ … Read more

ತೀರಿಕೊಂಡು ಒಂದು ವರ್ಷ ಕಳೆದ ಮೇಲೆ ಕೇರಳದ ಯುವ ವೈದ್ಯೆ ಹೆಸರಿನಲ್ಲಿ ಬಂತು ಫೇಸ್ ಬುಕ್ ಫ್ರೆಂಡ್​ ರಿಕ್ವೆಸ್ಟ್. ಶಾಕ್ ಆದ ಸಂಬಂಧಿಕರು

ಈಗೀನ ಕಾಲದಲ್ಲಿಯೂ ಗಂಡನ ಕಿರುಕುಳ ಸಹಿಸಿಕೊಳಲಾಗದೇ ಆ’ತ್ಮಹ’ತ್ಯೆ ಮಾಡಿಕೊಳ್ಳುವ ಹುಡುಗಿಯರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಆಶ್ಚರ್ಯ ಅಂದ್ರೆ ಇಲ್ಲಿ ಯರೂ ಅನಾಗರಿಗರೂ, ಅವಿದ್ಯಾವಂತರೂ ಅಲ್ಲ. ಎಲ್ಲಾ ಗೊತ್ತಿದ್ದು ಜೀವನ ನರಕ ಮಾಡಿಕೊಳ್ಳುತ್ತಾರೆ. ಕೇರಳದ ವಿಸ್ಮಯಾ ಆ’ತ್ಮಹ’ತ್ಯೆ ಪ್ರಕರಣ ನಿಮಗೆಲ್ಲಾ ನೆನಪಿರಬಹುದು. ಇದೀಗ ಆ ಕೇಸ್ ನಲ್ಲೊಂದು ಇಂಟರೆಸ್ಟಿಂಗ್ ಬೆಳವಣಿಗೆಯಾಗಿದೆ. ಸಾಮಾನ್ಯವಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕೇರಳದಲ್ಲಿ ಅದರಲ್ಲೂ ಮಹಿಳೆಯರು ಹೆಚ್ಚು ವಿದ್ಯಾವಂತರಾಗಿರುತ್ತಾರೆ. 2021ರಲ್ಲಿ ಪ್ರಾಣ ಕಳೆದುಕೊಂಡ ವಿಸ್ಮಯ ಕೂಡ ಕೇರಳದವಳೇ. ಜೊತೆಗೆ ವೃತ್ತಿಯಲ್ಲಿ ವೈದ್ಯೆ ಕೂಡ. ಇದೀಗ ವಿಸ್ಮಯಾ … Read more

ಚಿಕನ್ ಶವರ್ಮ ತಿಂದು ದೇವರ ಪಾದ ಸೇರಿಕೊಂಡ 16 ವರ್ಷದ ಬಾಲಕಿ. ಈಕೆಯ ಸಾ’ವಿ’ನ ನಂತರ ತಿಳಿದುಬಂತು ಸ್ಫೋ’ಟ’ಕ ಮಾಹಿತಿ

ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನಬೇಕಾದರೆ ತುಂಬಾ ಜಾಗರೂಕತೆಯಿಂದ ಇರಬೇಕಾಗುತ್ತದೆ ನಾವು ಯಾವ ರೆಸ್ಟೋರೆಂಟ್ಸ್ ಹೋಗುತ್ತಿದ್ದೀವಿ ಅಲ್ಲಿನ ಫುಡ್ ಕ್ವಾಲಿಟಿ ಹೇಗಿರುತ್ತೆ..ಅಲ್ಲಿ ಕೆಲಸ ಮಾಡುವ ಜನ ಹೇಗಿದ್ದಾರೆ ಎಂಬುದನ್ನು ಮುಂಚೆಯೇ ತಿಳಿದುಕೊಂಡು ಹೋಗಬೇಕಾಗುತ್ತದೆ. ಮೊನ್ನೆ ಮೊನ್ನೆಯಷ್ಟೇ ಕೇರಳದಲ್ಲಿ ಚಿಕ್ಕ ಬಾಲಕ ಪರೋಟ ತಿಂದು ಅಸ್ವಸ್ಥಗೊಂಡು ಜೀವ ಕಳೆದುಕೊಂಡ ಸುದ್ದಿ ನಾವೆಲ್ಲ ಕೇಳಿದ್ದೆವು ಇದೀಗ ಕೇರಳದ 16 ವರ್ಷದ ಬಾಲಕಿ ಚಿಕನ್ ಶವರ್ಮ ತಿಂದು ಇಹಲೋಕ ತ್ಯಜಿಸಿರುವ ಘಟನೆ ಬೆಳಕಿಗೆ ಬಂದಿದೆ. ಕೇರಳ ರಾಜ್ಯದ ಕಣ್ಣೂರು ಮೂಲದ ದೇವಾನಂದಾ ಎಂಬ … Read more

ಅತ್ತೆ ಗೆ ಬೇರೆ ವ್ಯಕ್ತಿಯ ಜೊತೆ ಸಂಬಂಧ ಇದೆ ಎಂದು ಬಯಲು ಮಾಡಿದ ಸೊಸೆ. ನಂತರ ಸೊಸೆಯ ಪಾಡು ಏನಾಯ್ತು ನೋಡಿ

ಅತ್ತೆ ಸೊಸೆಯ ಜಗಳವನ್ನು ಸಾಮಾನ್ಯವಾಗಿ ನಾವೆಲ್ಲಾ ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ನೋಡಿರುತ್ತೇವೆ ಆದರೆ ನಿಜಜೀವನದಲ್ಲಿ ಅತ್ತೆ ಮತ್ತು ಸೊಸೆ ನಡುವೆ ನಡೆದ ಒಂದೇ ಒಂದು ಪ್ರಕರಣ ಮಾತ್ರ ನಿಜಕ್ಕೂ ಜನರನ್ನು ಬೆಚ್ಚಿ ಬೀಳಿಸುತ್ತದೆ. ಕೇರಳ ರಾಜ್ಯದ ಕೊರಟ್ಟಿಯ ಎಂ ವೈಷ್ಣವಿ ಎಂಬ ಹುಡುಗಿ ಮತ್ತು ಅವಳ ಅತ್ತೆಯ ನಡುವೆ ನಡೆದ ಘಟನೆ ಇದೀಗ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವೈಷ್ಣವಿ ಎಂಬ ಹುಡುಗಿ ಕೊನೆ ವರ್ಷದ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಿದ್ದಾಳೆ. ಎಂಜಿನಿಯರಿಂಗ್ ಓದುತ್ತಿರುವಾಗಲೇ ವೈಷ್ಣವಿ ಎಂಬ … Read more

ಗೆಳೆಯ ಕರೆದ ಅಂತ ಹೋಟೆಲ್ ರೂಮಿಗೆ ಹೋದ ಯುವತಿ. ನಂತರ ವಾಟ್ಸ್ ಆ್ಯಪ್ ಸ್ಟೇಟಸ್ ನಿಂದ ಆದ ಅವಾಂತರ ಏನು ಗೊತ್ತಾ

ಗಂಡು ಮತ್ತು ಹೆಣ್ಣಿನ ನಡುವೆ ಇರುವ ಸಂಬಂಧದ ವ್ಯಾಮೋಹ ಅತಿರೇಕಕ್ಕೆ ಏರಿದರೆ ಯಾವ ಹಂತವನ್ನು ತಲುಪಬಹುದು. ಹಾಗೆ ವ್ಯಾಮೋಹದ ಮತ್ತಿನಲ್ಲಿ ಗಂಡು ಮತ್ತು ಹೆಣ್ಣು ಅರಿವಿಲ್ಲದೆ ತಪ್ಪುಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಕೇರಳದ ರಾಜಧಾನಿ ತಿರುವನಂತಪುರನ ಹೋಟೆಲ್ ಒಂದರಲ್ಲಿ ನಡೆದ ಪ್ರಕರಣ ಇದೀಗ ಇಡೀ ದೇಶವನ್ನೇ ಬೆರಗು ಮೂಡಿಸಿದೆ. ಹಾಗಾದ್ರೆ ಕೇರಳದ ಆ ಹೊಟೇಲಿನಲ್ಲಿ ನಡೆದ ಘಟನೆಯಾದರೂ ಏನೆಂದು ತಿಳಿದುಕೊಳ್ಳೋಣ ಬನ್ನಿ. ಗಾಯತ್ರಿ ಎಂಬ ಮಹಿಳೆ ಕೇರಳದ ಕಟ್ಟಕಾಡು ಮೂಲದವಳು ಮತ್ತು ಪ್ರವೀಣ್ ಎಂಬ ಪುರುಷ ಕೊಲ್ಲಂ … Read more

ಬಲೂನು ಮಾರುತ್ತಿದ್ದ ಬಡ ಹುಡುಗಿ ಮಾಡೆಲ್ ಆಗಿದ್ದು ಹೇಗೆ ಗೊತ್ತಾ

ಈಗಿನ ಇಂಟರ್ನೆಟ್ ಯುಗದಲ್ಲಿ ರಾತ್ರೋರಾತ್ರಿ ಸಾಮಾನ್ಯ ಜನರು ಸೆಲೆಬ್ರಿಟಿ ಆಗುತ್ತಾರೆ. ನಾವು ಇಂಥ ಉದಾಹರಣೆಗಳನ್ನು ಸಾಕಷ್ಟು ಕಾಣುತ್ತಿದ್ದೇವೆ. ಇತ್ತೀಚೆಗಷ್ಟೇ ರಸ್ತೆಬದಿಯಲ್ಲಿ ಕಡಲೆಕಾಯಿ ಮಾರುತ್ತಿದ್ದ ವ್ಯಕ್ತಿ ಎಂಬ ಹಾಡು ಹೇಳಿ ಇದೀಗ ಇಡೀ ದೇಶದಾದ್ಯಂತ ಹೆಸರು ಮಾಡಿದ್ದಾರೆ. ಕಡಲೆಕಾಯಿ ಮಾರುವ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದ ವ್ಯಕ್ತಿಯ ಹಾಡು ಇಂಟರ್ನೆಟ್ ನಲ್ಲಿ ಸದ್ದು ಮಾಡಿದ ನಂತರ ಈ ವ್ಯಕ್ತಿ ಇದೀಗ ಲಕ್ಷಾಂತರ ಹಣವನ್ನು ಸಂಪಾದನೆ ಮಾಡುತ್ತಿದ್ದಾನೆ. ಹಾಗೆ ಕೆಲವು ದಿನಗಳ ಹಿಂದೆ ರಾನು ಮಂಡಲ್ ಎಂಬ ಒಬ್ಬ ಭಿಕ್ಷುಕಿ … Read more

error: Content is protected !!