ನೆಗೆಟಿವ್ ಪ್ರಚಾರದ ನಡುವೆ ಅಪ್ಪು ಅವರ ವಿಚಾರದಲ್ಲಿ ದೊಡ್ಡ ತಪ್ಪು ಮಾಡ್ತು ಕ್ರಾಂತಿ ಚಿತ್ರತಂಡ! ಬೇಕಿತ್ತಾ ಇದು?

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟನಾಗಿ ಕಾಣಿಸಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿರುವ ವಿ ಹರಿಕೃಷ್ಣ ನಿರ್ದೇಶನದ ಹಾಗೂ ಶೈಲಜ ನಾಗ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕ್ರಾಂತಿ ಸಿನಿಮಾ ಈಗಾಗಲೇ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಕಂಡಿದ್ದು ನಿರೀಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್ ನಲ್ಲಿ ತೋರಿಸಲು ವಿಫಲವಾಗಿದೆ ಎಂದು ಹೇಳಬಹುದಾಗಿದೆ. ಸಿನಿಮಾ ಬಿಡುಗಡೆಯ ಸಮೀಪದಲ್ಲಿ ಚಿತ್ರತಂಡದ ಕಳಪೆ ಪ್ರಚಾರವೇ ಇದಕ್ಕೆ ಕಾರಣ ಎಂದರು ಕೂಡ ತಪ್ಪಾಗಲಾರದು. ದರ್ಶನ್ ಸಿನಿಮಾಗೆ ಸಿಗಬೇಕಾಗಿದ್ದ ಓಪನಿಂಗ್(Opening) ಈ ಸಿನಿಮಾಗೆ ಸಿಕ್ಕಿಲ್ಲ … Read more

ನನ್ನ ಮಗನಿಗೆ ಯಾವುದರಲ್ಲಿ ಹೊಡಿತೀನೋ ನನಗೆ ಗೊತ್ತಿಲ್ಲ ಎಂದು ಓಪನ್ ಆಗಿ ಹೇಳಿದ ಡಿ ಬಾಸ್! ಶಾಕ್ ಆದ ಫ್ಯಾನ್ಸ್.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನೇರ ನಡವಳಿಕೆಯನ್ನು ಹೊಂದಿರುವಂತಹ ಮನುಷ್ಯ. ಕಾಮ ಮನಸ್ಸಿಗೆ ಏನೇ ತೋಚಿದರು ಕೂಡ ಅದನ್ನು ನೇರವಾಗಿಯೇ ಮುಖಕ್ಕೆ ಹೊಡೆದ ಹಾಗೆ ಹೇಳುವಂತಹ ವ್ಯಕ್ತಿತ್ವವನ್ನು ಹೊಂದಿರುವವರು. ಅದಕ್ಕಾಗಿ ಅವರ ಅಭಿಮಾನಿಗಳಿಗೆ ಅವರ ಗುಣನಡತೆ ಇಷ್ಟವಾಗುತ್ತದೆ ಹಾಗೂ ಅವರ ಹೇಟರ್ಗಳಿಗೆ ಅದು ಇಷ್ಟ ಆಗುವುದಿಲ್ಲ. ಇನ್ನು ಇತ್ತೀಚಿಗಷ್ಟೇ ಕ್ರಾಂತಿ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಹೊರ ಬಂದಿದ್ದು ಇದೇ ಜನವರಿ 26ರಂದು ಗಣರಾಜ್ಯೋತ್ಸವದ ವಿಶೇಷವಾಗಿ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಪಂಚಭಾಷೆಯಲ್ಲಿ … Read more

error: Content is protected !!