ನೆಗೆಟಿವ್ ಪ್ರಚಾರದ ನಡುವೆ ಅಪ್ಪು ಅವರ ವಿಚಾರದಲ್ಲಿ ದೊಡ್ಡ ತಪ್ಪು ಮಾಡ್ತು ಕ್ರಾಂತಿ ಚಿತ್ರತಂಡ! ಬೇಕಿತ್ತಾ ಇದು?
Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟನಾಗಿ ಕಾಣಿಸಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿರುವ ವಿ ಹರಿಕೃಷ್ಣ ನಿರ್ದೇಶನದ ಹಾಗೂ ಶೈಲಜ ನಾಗ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕ್ರಾಂತಿ ಸಿನಿಮಾ ಈಗಾಗಲೇ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಕಂಡಿದ್ದು ನಿರೀಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್ ನಲ್ಲಿ ತೋರಿಸಲು ವಿಫಲವಾಗಿದೆ ಎಂದು ಹೇಳಬಹುದಾಗಿದೆ. ಸಿನಿಮಾ ಬಿಡುಗಡೆಯ ಸಮೀಪದಲ್ಲಿ ಚಿತ್ರತಂಡದ ಕಳಪೆ ಪ್ರಚಾರವೇ ಇದಕ್ಕೆ ಕಾರಣ ಎಂದರು ಕೂಡ ತಪ್ಪಾಗಲಾರದು. ದರ್ಶನ್ ಸಿನಿಮಾಗೆ ಸಿಗಬೇಕಾಗಿದ್ದ ಓಪನಿಂಗ್(Opening) ಈ ಸಿನಿಮಾಗೆ ಸಿಕ್ಕಿಲ್ಲ … Read more