ತಮಿಳಿನ ಧಾರವಾಹಿಯಿಂದ ಹೊರ ಬಂದು ತನಗಾದ ಅನುಭವವದ ಬಗ್ಗೆ ಸತ್ಯ ಬಿಚ್ಚಿಟ್ಟ ಪಾರು ಖ್ಯಾತಿಯ ಮೋಕ್ಷಿತ

ಲಾಕ್ ಡೌನ್ ನಂತರ ಕಿರುತರೆ ಕ್ಷೇತ್ರ ದೊಡ್ಡಮಟ್ಟದಲ್ಲಿ ಬೆಳೆದು ನಿಂತಿತ್ತು ಯಾಕೆಂದರೆ ಸಿನಿಮಾ ಚಿತ್ರೀಕರಣಗಳು ನಡೆಯುತ್ತಿರಲಿಲ್ಲ ಹಾಗೂ ಥಿಯೇಟರ್ ಗೆ ಹೋಗಿ ಸಿನಿಮಾಗಳನ್ನು ಕೂಡ ಹೊಸದಾಗಿ ನೋಡಲು ಪ್ರೇಕ್ಷಕರಿಗೆ ಆಗುತ್ತಿರಲಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಮನೆಯಲ್ಲಿ ಕೂತು ಬೋರ್ ಹೊಡೆಯುತ್ತಿದ್ದ ಪ್ರೇಕ್ಷಕರಿಗೆ ಮನೋರಂಜನೆಯ ಸಿಂಚನವನ್ನು ನೀಡಿದ್ದು ಕಿರುತೆರೆಯ ಧಾರವಾಹಿಗಳು ಎಂದು ಹೇಳಬಹುದಾಗಿದೆ. ಕೇವಲ ಕಿರುತೆರೆಯ ಧಾರವಾಹಿಗಳು ಮಾತ್ರ ಬೆಳೆದಿದ್ದಲ್ಲದೆ ಕಿರುತೆರೆಯ ಧಾರವಾಹಿಯಲ್ಲಿ ನಟಿಸುತ್ತಿದ್ದ ಚಿಕ್ಕ ಚಿಕ್ಕ ಕಲಾವಿದರು ಕೂಡ ಪ್ರೇಕ್ಷಕರಿಗೆ ಸಂಪೂರ್ಣವಾಗಿ ಪರಿಚಿತರಾಗುತ್ತಾರೆ. ಹೇಗೆ ಸಿನಿಮಾ ನಟರನ್ನು … Read more

error: Content is protected !!