ಭಾರತದ ಈ ಮೂರು ಗ್ರಾಮಗಳಲ್ಲಿ ದಸರಾವನ್ನು ಆಚರಿಸುವುದಿಲ್ಲ.ಇದಕ್ಕೆ ಕಾರಣ ಏನು ಗೊತ್ತಾ??

ಕರ್ನಾಟಕದಲ್ಲಿ ನಾಡ ಹಬ್ಬವಾಗಿಯೇ ಆಚರಿಸುವ ದಸರಾ ಸಂಭ್ರಮವನ್ನು ನೋಡಲು ಬೇರೆ ಬೇರೆ ರಾಜ್ಯಗಳಿಂದ ಮೈಸೂರಿಗೆ ಜನ ಹರಿದು ಬರುತ್ತಾರೆ. 9 ದಿನಗಳ ಕಾಲ ನವರೂಪಿ ಮಾತೆಯನ್ನು ಆರಾಧಿಸಿ ಹತ್ತನೇ ದಿನ ವಿಜಯದಶಮಿ ಎಂದು ಆಚರಿಸುತ್ತಾರೆ. ನೀಚ ಬುದ್ಧಿಯ ಎದುರು ಧರ್ಮದ ಗೆಲುವು; ಇದೇ ವಿಜಯದಶಮಿಯ ಸಂಕೇತ. ದಸರಾ ಆಚರಣೆಯ ಹಿಂದೆ ಅನೇಕ ಕಥೆಗಳಿವೆ. ಜನಪ್ರಿಯವಾದದೆಂದರೆ, ಸದ್ಗುಣಗಳಿಂದ ಶೋಭಿಸುವ ಪ್ರಜಾಪಾಲಕ ರಾಮನು, ಅಹಂಕಾರದ ಒಡೆಯ ರಾವಣನೊಂದಿಗೆ ಹೋರಾಡಿ ಜಯಿಸಿದ ದಿನ. ಪವಿತ್ರಳಾದ ಸೀತೆಯನ್ನು ಮರಳಿ ಕರೆ ತರಲು ರಾಮನು … Read more

error: Content is protected !!