ನಿರುದ್ಯೋಗಿಗಳಿಗಾಗಿ ಸಿಹಿ ಸುದ್ದಿಯನ್ನು ನೀಡಿದ ಕೈಲಾಸ ದೇಶದ ಒಡೆಯ. ನಿತ್ಯಾನಂದನ ಕೈಲಾಸದಲ್ಲಿ ಕೈತುಂಬಾ ಸಂಬಳ ಸಿಗುವ ಕೆಲಸ!
‘ಹಣವೆಂದರೆ ಹೆಣ ಕೂಡ ಬಾಯಿ ಬಿಡುತ್ತೆ’ ಈ ಮಾತಿನಂತೆ ‘ಸಂಬಳ ಸಿಗುವ ಕೆಲಸ ಎಂದರೆ ನಿರುದ್ಯೋಗಿಗಳ ಕಿವಿ ದೊಡ್ಡದಾಗುತ್ತೆ’ ಎಂಬ ಸಾಲುಗಳು ಇನ್ನು ಮುಂದೆ ವಾಡಿಕೆಯಾಗಬಹುದು. ಅಂಗೈನಲ್ಲಿ ಜಗತ್ತು ನೋಡುವಷ್ಟು ಮುಂದುವರೆದ ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಉದ್ಯೋಗವನ್ನು ಬಯಸುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಅರ್ಹ ಅಭ್ಯರ್ಥಿಗಳ ಸಂಖ್ಯೆ ಜಾಸ್ತಿಯಾಗಿದ್ದು, ಮನ ಬಂದ ಕಾಯಕವನ್ನು ಮಾಡಲು ಟಫ್ ಕಾಂಪಿಟೇಟರ್ ಜೊತೆ ಸ್ಪರ್ಧಿಸಬೇಕಾಗಿದೆ. ಹೊಸದಾಗಿ ಸೇರಿಕೊಳ್ಳುವ ತಂತ್ರಜ್ಞಾನದ ಜೊತೆ ಎಲ್ಲರೂ ಓಡುತ್ತಲೇ ಇರಬೇಕು. ಕೈಗೆಟಕುವ ಒಂದು ಅವಕಾಶವನ್ನು … Read more