ನಿರುದ್ಯೋಗಿಗಳಿಗಾಗಿ ಸಿಹಿ ಸುದ್ದಿಯನ್ನು ನೀಡಿದ ಕೈಲಾಸ ದೇಶದ ಒಡೆಯ. ನಿತ್ಯಾನಂದನ ಕೈಲಾಸದಲ್ಲಿ ಕೈತುಂಬಾ ಸಂಬಳ ಸಿಗುವ ಕೆಲಸ!

‘ಹಣವೆಂದರೆ ಹೆಣ ಕೂಡ ಬಾಯಿ ಬಿಡುತ್ತೆ’ ಈ ಮಾತಿನಂತೆ ‘ಸಂಬಳ ಸಿಗುವ ಕೆಲಸ ಎಂದರೆ ನಿರುದ್ಯೋಗಿಗಳ ಕಿವಿ ದೊಡ್ಡದಾಗುತ್ತೆ’ ಎಂಬ ಸಾಲುಗಳು ಇನ್ನು ಮುಂದೆ ವಾಡಿಕೆಯಾಗಬಹುದು. ಅಂಗೈನಲ್ಲಿ ಜಗತ್ತು ನೋಡುವಷ್ಟು ಮುಂದುವರೆದ ಈಗಿನ ಕಾಲದಲ್ಲಿ ಪ್ರತಿಯೊಬ್ಬರು ಉತ್ತಮ ಶಿಕ್ಷಣ ಪಡೆದು ಉದ್ಯೋಗವನ್ನು ಬಯಸುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲಿಯೂ ಅರ್ಹ ಅಭ್ಯರ್ಥಿಗಳ ಸಂಖ್ಯೆ ಜಾಸ್ತಿಯಾಗಿದ್ದು, ಮನ ಬಂದ ಕಾಯಕವನ್ನು ಮಾಡಲು ಟಫ್ ಕಾಂಪಿಟೇಟರ್ ಜೊತೆ ಸ್ಪರ್ಧಿಸಬೇಕಾಗಿದೆ. ಹೊಸದಾಗಿ ಸೇರಿಕೊಳ್ಳುವ ತಂತ್ರಜ್ಞಾನದ ಜೊತೆ ಎಲ್ಲರೂ ಓಡುತ್ತಲೇ ಇರಬೇಕು. ಕೈಗೆಟಕುವ ಒಂದು ಅವಕಾಶವನ್ನು … Read more

ಜಗತ್ತಿನ ಎಲ್ಲಾ ಗರ್ಭಿಣಿ ಮಹಿಳೆಯರಿಗೆ ಬಂಪರ್ ಆಫರ್ ನೀಡಿದ ನಿತ್ಯಾನಂದನ

ಬಿಡದಿ ಸಮೀಪದ ಆಶ್ರಮದಲ್ಲಿ ನಿತ್ಯಾನಂದ ಹಲವಾರು ವರ್ಷಗಳಿಂದ ಇರುವುದು ನಿಮಗೆಲ್ಲರಿಗೂ ತಿಳಿದಿದೆ ಹಾಗೂ ಈ ವ್ಯಕ್ತಿ ಈಗ ಕೆಲವೊಂದು ವಿವಾದಾತ್ಮಕ ವಿಚಾರಗಳಿಂದಾಗಿ ಭಾರತ ದೇಶವನ್ನು ಬಿಟ್ಟು ಈಕ್ವೆಡರ್ ದೀಪದ ಬಳಿ ಇರುವ ಕೈಲಾಸ ಎಂಬ ದೇಶವನ್ನು ಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದಾನೆ. ನಿತ್ಯಾನಂದ ಸ್ವಾಮಿಯ ಹಿನ್ನೆಲೆ ನಿಮಗೆಲ್ಲರಿಗೂ ತಿಳಿದಿದೆ ಎಂಬುದಾಗಿ ಭಾವಿಸುತ್ತೇವೆ. ಕೈಲಾಸ ಎಂಬ ಪ್ರತ್ಯೇಕ ರಾಷ್ಟ್ರವನ್ನು ಕಟ್ಟಿಕೊಂಡಿರುವ ನಿತ್ಯಾನಂದ ಈಗ ವಿಶ್ವದ ಪ್ರತಿಯೊಬ್ಬ ಗರ್ಭಿಣಿ ಮಹಿಳೆಯರಿಗೆ ಆಫರ್ ಒಂದನ್ನು ನೀಡಿದ್ದಾನೆ. ಕೈಲಾಸ ದೇಶದಲ್ಲಿ ರಾಜನಂತೆ ಮರೆಯುತ್ತಿರುವ ನಿತ್ಯಾನಂದ … Read more

error: Content is protected !!