ಕೋಟಿ ಕೋಟಿ ಹಣವಿದ್ರು ಜೀವನದಲ್ಲಿ ಸಾಧನೆ ಮಾಡಿದ್ರು ಜೀವನದಲ್ಲಿ ನೆಮ್ಮದಿ ಮಾತ್ರ ಇಲ್ಲ ನಟ ರಜನಿಕಾಂತ್ ಹೀಗೆ ಹೇಳಿದ್ದು ಯಾಕೆ ಗೊತ್ತಾ?
ಜೀವನದಲ್ಲಿ ಬೆಲೆ ಕಟ್ಟಲಾಗದ ಹಾಗೂ ಎಷ್ಟೇ ಬೆಲೆ ಕೊಟ್ರು ಸಿಗದ ಏಕೈಕ ವಸ್ತು ಅಂದ್ರೆ ಅದು ನೆಮ್ಮದಿ. ಹೌದು ಜನ ಎಷ್ಟು ಆಸ್ತಿಯನ್ನು ಮಾಡುತ್ತಾರೆ ಸಾಕಷ್ಟು ಹಣ ಸಂಪಾದನೆ ಮಾಡಿ ಜೀವನವನ್ನು ನಡೆಸುತ್ತಾರೆ ಆದರೆ ನೀವು ಅವರ ಹತ್ತಿರದಿಂದ ನೋಡಿದ್ರೆ ಅವರ ಜೀವನದಲ್ಲಿ ನೆಮ್ಮದಿ ಎನ್ನುವುದೇ ಇರುವುದಿಲ್ಲ. ನೆಮ್ಮದಿಯನ್ನು ಮಾತ್ರ ದುಡ್ಡು ಕೊಟ್ಟು ಕೊಂಡುಕೊಳ್ಳಲು ಸಾಧ್ಯವಿಲ್ಲ ಅಥವಾ ಯಾರೋ ಯಾರಿಗೂ ಕೊಡಲು ಸಾಧ್ಯವಿಲ್ಲ ಅದು ನಮಗೆ ನಮ್ಮಿಂದಲೇ ಸಿಗಬೇಕಾಗಿರುವ ಆಸ್ತಿ ಆದರೆ ಅದೆಷ್ಟು ಜನರು ಎಂದು ಕೋಟಿ … Read more