ಕೋಟಿಗಟ್ಟಲೆ ಬೆಲೆಬಾಳುವ ಮನೆಯನ್ನು ಬಿಟ್ಟು ರವಿಚಂದ್ರನ್ ಬೇರೆ ಮನೆಗೆ ಹೋಗಿ ವಾಸ ಮಾಡುತ್ತಿರುವುದು ಏಕೆ ಗೊತ್ತಾ
ಕ್ರೇಜಿಸ್ಟಾರ್ ಎಂದೆ ಬಿರುದು ಪಡೆದಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ರವಿಚಂದ್ರನ್ ಅವರು ಎನ್ ವೀರಸ್ವಾಮಿ ಅವರ ಪುತ್ರ. ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ, ಸಂಗೀತ ನಿರ್ದೇಶಕರಾಗಿ, ಸಾಹಿತಿಯಾಗಿ ಕನ್ನಡ ಚಿತ್ರರಂಗದಲ್ಲಿ ಪ್ರೇಮಲೋಕದ ಬಣ್ಣ ಬಳಿದು ಸ್ವಂತಿಕೆಯಿಂದ ಮೇಲೆ ಬಂದ ಹೆಗ್ಗಳಿಕೆ ಇವರದು. ನಿರ್ಮಾಪಕರಾಗಿ, ತಂದೆಯ ಪ್ರಾಡಕ್ಷನ್ ಹೌಸ್ ಶ್ರೀ ಈಶ್ವರಿ ಪ್ರೊಡಕ್ಷನ್ ಅನ್ನು ನಡೆಸಿಕೊಂಡು ಬಂದಿದ್ದಾರೆ. ಚಿತ್ರರಂಗದಲ್ಲಿಯೇ ಬದುಕು ಕಟ್ಟಿಕೊಂಡಿರುವ ಇವರಿಗೆ ಅಭಿಮಾನಿಗಳ ಪ್ರಶಂಸೆ ದೊರಕಿದೆ. ತಮಿಳುನಾಡಿನಲ್ಲಿ ಜನಿಸಿದ ಇವರು ಕನ್ನಡ ಚಿತ್ರರಂಗದಲ್ಲಿ ಕಣ್ಮನ ಸೆಳೆದಿದ್ದಾರೆ. ‘ಧೂಮಕೇತು’ … Read more