ವಿದ್ಯಾಭರಣ ಜೋತೆ ಎಂಗೇಜ್ಮೆಂಟ್ ಮುರಿದುಕೊಂಡ ಬೆನ್ನಲ್ಲೇ ಗಗನ್ ಜೋತೆ ಸಿಹಿ ಸುದ್ದಿ ಹಂಚಿಕೊಂಡ ವೈಷ್ಣವಿ ಗೌಡ

ಇತ್ತೀಚಿಗಷ್ಟೇ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ ಅವರು ಮದುವೆಯ ಸಿದ್ಧತೆಗಾಗಿ, ಬೊಟ್ಟಿಡುವ ಶಾಸ್ತ್ರವು ವೈಷ್ಣವಿ ಗೌಡ ಅವರ ಮನೆಯಲ್ಲಿ ನೆರವೇರಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು 75ರಿಂದ 80 ಜನ ಸೇರಿದ್ದರು. ಕಾರ್ಯಕ್ರಮದ ಫೋಟೋ ವೈರಲ್ ಆಗ್ತಿದ್ದ ಹಾಗೆ ಅನಾಮಧೇಯ ಹುಡುಗಿಯರ ಆಡಿಯೋ ರಿಲೀಸ್ ಆಗಿ, ದೊಡ್ಡ ರಾದ್ಧಾಂತವಾಯಿತು. ಮದುವೆಯ ಮೊದಲ ಹೆಜ್ಜೆಯಲ್ಲಿಯೇ ಈ ರೀತಿ ವಿಘ್ನ ಎದುರಾದ ಕಾರಣ ವೈಷ್ಣವಿ ಗೌಡ ಅವರು ಬೇಸರಗೊಂಡಿದ್ದರು. ವೈಷ್ಣವಿ ಗೌಡ ಅವರ ತಂದೆ ಮಾಧ್ಯಮಗಳಲ್ಲಿ ಪ್ರತಿಕ್ರಿಯಿಸಿದ್ದು, ವೈಷ್ಣವಿಯವರು … Read more

error: Content is protected !!