30 ವರ್ಷದ ಹಿಂದಿನ ದ್ವೇಷದ ಸುಳಿಗೆ ಸಿಲುಕಿ ವೃದ್ಧ ದಂಪತಿ ಗಳನ್ನು ಸುತ್ತಿಗೆ ಯಿಂದಲೇ ಮುಗಿಸಿದ ಮಾಜಿ ಸೈನಿಕ

ಸ್ನೇಹಿತರೇ ಕೇರಳದ ತಿರುವನಂತಪುರಂನಲ್ಲಿ ನಡೆದಿರುವ ಒಂದು ಘಟನೆ ಈಗ ಎಲ್ಲರನ್ನು ಬೆಚ್ಚಿ ಬೀಳಿಸಿದೆ. ವೃದ್ಧ ದಂಪತಿಗಳಿಬ್ಬರನ್ನು ಕೂಡ ಸುತ್ತಿಗೆಯಲ್ಲಿ ಹಲ್ಲೆ ಮಾಡಿ ನಂತರ ಅವರನ್ನು ಬೆಂಕಿ ಹಾಕಿ ಮುಗಿಸಿದ್ದಾನೆ ಒಬ್ಬ ಮಾಜಿ ಸೈನಿಕ. ಇದೇ ಶನಿವಾರ ಬೆಳಗ್ಗೆ 11:30 ರಂದು ಈ ಘಟನೆ ನಡೆದಿದ್ದು ಪ್ರಭಾಕರ್ ಕುರುಪ್ ಹಾಗೂ ವಿಮಲಾ ಕುಮಾರಿ ದಂಪತಿಗಳನ್ನು ಮುಗಿಸಲಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಇದರ ಪ್ರಮುಖ ಆರೋಪಿಯಾಗಿ ಶಶಿಧರ ನಾಯರ್ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. 30 ವರ್ಷಗಳ ಹಿಂದೆ ಶಶಿಧರ್ ನಾಯರ್ … Read more

error: Content is protected !!