ಉತ್ತರ ಪ್ರದೇಶದ ಶಿಕ್ಷಕಿ ವಿದ್ಯಾರ್ಥಿಯ ಬಳಿಯೇ ಮಸಾಜ್ ಮಾಡಿಸಿಕೊಳ್ಳುತ್ತಿರುವ ವಿಡಿಯೋ ನೋಡಿ

ಬಹುಶಃ ಗುರುವಿಗೆ ಭಾರತದಲ್ಲಿ ಇರುವಷ್ಟು ಪ್ರಾಮುಖ್ಯತೆ ಹಾಗೂ ಗುರುವಿಗೆ ಕೊಡುವಷ್ಟು ಮರ್ಯಾದೆ ಬೇರೆ ಯಾವ ದೇಶದಲ್ಲಿಯೂ ಕಾಣಲು ಸಿಗಲಿಕ್ಕಿಲ್ಲ. ಎಲ್ಲಾ ದೇವರಿಗಿಂತಲೂ ಗುರುವೇ ದೊಡ್ಡ ದೇವರು. ನಮಗೆ ಗುರುವೇ ಬ್ರಹ್ಮ ಗುರುವೇ ವಿಷ್ಣು. ವಿದ್ಯಾರ್ಥಿ ಏನು ತಪ್ಪು ಮಾಡಿದರು ಅದನ್ನ ತಿದ್ದಿ ಬುದ್ದಿ ಹೇಳೋದಕ್ಕೆ ಸಾಧ್ಯವಾಗುವುದು ಶಿಕ್ಷಕನಿಗೆ ಮಾತ್ರ. ಸಮಾಜಕ್ಕೆ ನೀಡುವ ಜವಾಬ್ದಾರಿ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ಆದರೆ ಬೇಲಿಯೇ ಎದ್ದು ಹೊಲ ಮೈದಂತೆ ಎನ್ನುವ ಗಾದೆಯನ್ನು ನೀವು ಕೇಳಿರಬಹುದು. ಇಂದು ಕೆಲವು ಕಡೆ ಶಿಕ್ಷಣ ವ್ಯವಸ್ಥೆಯಲ್ಲಿ … Read more

error: Content is protected !!