ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿಜೀ ಅವರೊಂದಿಗೆ ಶಿಲ್ಪಿ ಅರುಣ್ ಯೋಗಿರಾಜ್

ಸ್ನೇಹಿತರೆ ಅಯೋಧ್ಯೆಯ ಗರ್ಭ ಗುಡಿಯೊಳಗಿನ ರಾಮಲಲ್ಲನ ಮೂರ್ತಿಯನ್ನು ಕೆತ್ತನೆ ಮಾಡುವ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂತಹ ಮನೆ ಮಗನಾಗಿರುವ ಮೈಸೂರಿನ ಎಚ್ ಡಿ ಕೋಟೆಯ ಶಿಲ್ಪಿ ಅರುಣ್ ಯೋಗಿರಾಜ್(Arun Yogiraj) ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ ಸುಂದರ ಕ್ಷಣದ ಕೆಲ ಫೋಟೋಗಳನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಎರಡು ಮೇರು ವ್ಯಕ್ತಿತ್ವಗಳನ್ನು ಒಂದೇ ಫ್ರೇಮ್ನಲ್ಲಿ ಕಂಡಂತಹ ನೆಟ್ಟಿಗರು ಲೈಕ್ಸ್ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ. ಸುಮಾರು … Read more

ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರೂ ಸಹ ಯೋಗಿ ಅವರ ಅಕ್ಕ ಚಾಯ್ ಪಕೋಡ ಮಾರಿ ಜೀವನ ನಡೆಸುತ್ತಿರುವುದು ಯಾಕೆ ಗೊತ್ತಾ

ಹಲವು ಮಂದಿ ಹಣ ಹೆಸರು ಗಳಿಸಿದ ಮೇಲೆ ಐಷಾರಾಮಿ ಜೀವನವನ್ನು ಬದುಕಲಿಕ್ಕೆ ಇಷ್ಟಪಡುತ್ತಾರೆ ಆದರೆ ಕೆಲವು ಜನರು ಮಾತ್ರ ಹಣ ಆಸ್ತಿ ಇದ್ದರೂ ಕೂಡ ಸರಳ ಜೀವನವನ್ನು ಬದುಕಲು ಇಚ್ಛೆ ಪಡುತ್ತಾರೆ. ಎಲ್ಲ ಇದ್ದರೂ ಏನೂ ಇಲ್ಲದ ಹಾಗೆ ಬದುಕುವುದು ನಿಜಕ್ಕೂ ಸುಲಭದ ಮಾತಲ್ಲ. ಗೆಳೆಯರೆ ಇಂದು ಉತ್ತರಾಖಂಡದ ಪೌಡಿ ಗಢವಾಲಾ ಜಿಲ್ಲೆಯ ಕುಠಾರ್ ಹಳ್ಳಿ ನಿವಾಸಿ ಶಶಿ ದೇವಿ ಎಂಬ ಮಹಿಳೆಯ ಕುತೂಹಲ ಬಗೆಯನ್ನು ತಿಳಿದುಕೊಳ್ಳೋಣ ಬನ್ನಿ. ನಮ್ಮ ದೇಶದ ದೊಡ್ಡ ರಾಜ್ಯ ಎನಿಸಿಕೊಂಡಿರೋ ಉತ್ತರಪ್ರದೇಶದ … Read more

error: Content is protected !!