Amulya: ಸ್ನೇಹಿತರೆ ಚೆಲುವಿನ ಚಿತ್ತಾರ ಸಿನಿಮಾದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ ನಟಿ ಅಮೂಲ್ಯ(Amulya) ಅವರು ರಾಜಕರಣಿ ಜಗದೀಶ್ ಆರ್ ಚಂದ್ರ ಅವರನ್ನು ಮದುವೆಯಾದ ನಂತರ ಸಿನಿಮಾ ಬದುಕಿನಿಂದ ಅಂತರ ಕಾಯ್ದುಕೊಂಡು ತಮ್ಮ ಎರಡು ಮುದ್ದಿನ ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಬಿಜಿಯಾಗಿದ್ದರು. ಅದರೀಗ ಮತ್ತೆ ಸಿನಿಮಾಗಳತ್ತ ತಮ್ಮ ಆಸಕ್ತಿಯನ್ನು ತೋರುತ್ತಿರುವ ಅಮೂಲ್ಯ ಸ್ಯಾಂಡಲ್ವುಡ್ಗೆ ಕಂಬ್ಯಾಕ್ ಮಾಡುವ ಮುನ್ಸೂಚನೆಯನ್ನು ನೀಡಿದ್ದಾರೆ.
ಇದರ ನಡುವೆ ಆಗಾಗ ತಮ್ಮ ಪತಿ ಹಾಗೂ ಇಬ್ಬರು ಮುದ್ದಾದ ಮಕ್ಕಳೊಟ್ಟಿಗೆ ವಿಭಿನ್ನ ಫೋಟೋಶೂಟ್ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುವ ಅಮೂಲ್ಯ ಅವರು ರಾಜರಾಣಿಯಂತೆ ಸಿಂಗರಿತರಾಗಿ ಬಹಳ ವೈಭವದಿಂದ ತುಂಬಿರುವ ರೀತಿ ಫೋಟೋಶೂಟ್ ಒಂದನ್ನು ಮಾಡಿಸಿ ತಮ್ಮ instagram ಖಾತೆಯಲ್ಲಿ ಹರಿಬಿಟ್ಟಿದ್ದಾರೆ. ಕೆಂಪು ಬಣ್ಣದ ಲಂಗ ಧಾವಣಿ ಧರಿಸಿ ಮುಡಿಗೆ ಮಲ್ಲಿಗೆಯನ್ನು ಮುಡಿದು ಸಿಂಪಲ್ಲಾದ ಮೇಕಪ್ ಮಾಡಿಸಿಕೊಂಡು ಮುದ್ದಾದ ಗೊಂಬೆಯಂತೆ ನಟಿ ಅಮೂಲ್ಯ ಕಾಣುತ್ತಿದ್ದು,
ಜಗದೀಶ್ ಅವರು ತಮ್ಮ ಇಬ್ಬರು ಮಕ್ಕಳಂತೆ ಬಿಳಿ ಬಣ್ಣದ ಕುರಿತ ಪೈಜಾಮದಲ್ಲಿ ಬಹಳ ರಾಯಲ್ ಆಗಿ ಕಾಣಿಸಿಕೊಂಡಿದ್ದಾರೆ. ಕೇವಲ ಹಬ್ಬ ಹರಿದಿನಗಳಿದ್ದಾಗ ತಮ್ಮ ಮುದ್ದಿನ ಮಕ್ಕಳೊಂದಿಗೆ ಫೋಟೋಶೂಟ್ ಗಳನ್ನು ಮಾಡಿಸುತ್ತಿದ್ದಂತಹ ಅಮೂಲ್ಯ ಅವರು ಯಾವುದೇ ಕಾರ್ಯಕ್ರಮಗಳು ಇಲ್ಲದೆ ಹೋದರು ಕೂಡ ಕ್ಷಣಗಳನ್ನು ಚಿತ್ರೀಕರಿಸಿ ಅದನ್ನು ಮತ್ತಷ್ಟು ಸುಂದರವಾಗಿಸಲು ಇಂತಹ ಫೋಟೋಶೂಟ್ಗಳನ್ನು ಆಗಾಗ ಮಾಡಿಸುತ್ತಿರುತ್ತಾರೆ.
ಸದ್ಯ ಇದರ ಸುಂದರ ಫ್ಯಾಮಿಲಿ ಫೋಟೋಗಳಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು ಪೋಸ್ಟ್ ಶೇರ್ ಮಾಡಲಾದ ಕೆಲವೇ ಕೆಲವು ಗಂಟೆಗಳಲ್ಲಿ ಭಾರೀ ಲೈಕ್ಸ್ ಹಾಗೂ ಕಮೆಂಟ್ಗಳ ಸುರಿಮಳೆ ಹರಿದು ಬಂದಿದೆ. ಗೋಲ್ಡನ್ ಸ್ಟಾರ್ ಗಣೇಶ್(Ganesh) ಅವರ ಮುಗುಳುನಗೆ ಸಿನಿಮಾದಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಂತಹ ಅಮೂಲ್ಯ ಅನಂತರ ತಮ್ಮ ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಿನಿಮಾ ರಂಗದಿಂದ ದೂರ ಉಳಿದಿದ್ದಾರೆ.
ಅದರಂತೆ ಅಭಿಮಾನಿಗಳ ಒತ್ತಾಯದ ಮೇರೆಗೆ ಮತ್ತೆ ಒಳ್ಳೊಳ್ಳೆ ಸಿನಿಮಾಗಳ ಮೂಲಕ ಕಂಬ್ಯಾಕ್ ಮಾಡುವುದಾಗಿ ತಿಳಿಸಿದ್ದು, ತಮ್ಮ ಮುಂದಿನ ಸಿನಿಮಾಗಾಗಿ ತೂಕ ಕುಗ್ಗಿಸಿಕೊಂಡು ತಮ್ಮ ದೇಹ ಹಾಗೂ ತ್ವಚೆಯ ಆರೈಕೆಯಲ್ಲಿ ಅಮೂಲ್ಯ(Amulya) ತೊಡಗಿಕೊಂಡಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ