RCB ತಂಡ ಪ್ಲೇ ಆಫ್ಸ್ ಗೆ ಹೋಗೋಕೆ ಇನ್ನೂ ಚಾನ್ಸ್ ಇದೆ. ಇಲ್ಲಿದೆ ನೋಡಿ ಆರ್ ಸಿಬಿ ಪ್ಲೇ ಆಫ್ಸ್ ಲೆಕ್ಕಾಚಾರ

2022 ರ ಮುಕ್ಕಾಲು ಭಾಗದಷ್ಟು ಪಂದ್ಯಗಳು ಐಪಿಎಲ್ ಈಗಾಗಲೇ ಸಂಪೂರ್ಣಗೊಂಡಿದೆ. ಈ ಸಲ ಹತ್ತು ಟೀಮ್ ಗಳು ಮೈದಾನದಲ್ಲಿ ಸೆಣಸಾಡುತ್ತಿದ್ದಾರೆ. ಲಕ್ನೋ ಮತ್ತು ಗುಜರಾತ್ ಎಂಬ ಹೊಸ ಟೀಮ್ ಗಳು ಈ ವರ್ಷ ಸೇರ್ಪಡೆಗೊಂಡಿವೆ. ವಿಶೇಷ ಎಂದರೆ ಹೊಸದಾಗಿ ಸೇರ್ಪಡೆಗೊಂಡಿರುವ ಎರಡು ಟೀಮ್ ಗಳೇ ಮೊದಲ ಎರಡು ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಇದೀಗ ಯಾವ ನಾಲ್ಕು ಟೀಮ್ ಗಳು ಪ್ಲೇ ಆಫ್ ಹಂತವನ್ನು ತಲುಪುತ್ತದೆ ಎಂಬ ಕುತೂಹಲ ವೀಕ್ಷಕರಲ್ಲಿ ಮೂಡಿದೆ ಆರ್ ಸಿಬಿ ಅವರು ಈ ವರ್ಷ ಕಪ್ … Read more

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ

ಪ್ರೀತಿ ಮಾಡೋಕೆ ವಯಸ್ಸು ಮುಖ್ಯವಲ್ಲ ವಯಸ್ಸಿನ ಅಂತರ ಎಷ್ಟೇ ಇರಲಿ ಪ್ರೀತಿ ಎರಡು ಮನಸ್ಸಿನ ಮಧ್ಯೆ ಹುಟ್ಟೋಕೆ ಒಂದು ಕ್ಷಣ ಸಾಕು. 50 ವರ್ಷದ ಮಹಿಳೆ 20 ವರ್ಷದ ಯುವಕನನ್ನು ಹಾಗೂ ಇಪ್ಪತ್ತು ವರ್ಷದ ಯುವತಿ 50 ವರ್ಷದ ಪುರುಷನನ್ನು ಮದುವೆಯಾಗಿರುವ ಹಲವಾರು ಘಟನೆಗಳು ನಡೆದಿವೆ. ವಯಸ್ಸಿನ ಅಂತರವನ್ನು ಲೆಕ್ಕಿಸದೆ ಮದುವೆಯಾಗಿರುವ ಹಲವಾರು ಸೆಲೆಬ್ರಿಟಿಗಳು ಕೂಡ ಇದ್ದಾರೆ. ಇವರ ಪಟ್ಟಿಯಲ್ಲಿ ನಮ್ಮ ಯಶ್ ಮತ್ತು ರಾಧಿಕಾ ಅವರ ಹೆಸರು ಕೂಡ ಇದೆ. ಪ್ರಖ್ಯಾತ ಸೆಲೆಬ್ರಿಟಿಗಳಾದ ಅಭಿಷೇಕ್ ಬಚ್ಚನ್ … Read more

ಮಕ್ಕಳೊಂದಿಗೆ ಡ್ಯಾನ್ಸ್ ಮಾಡಿ ಕುಣಿದು ಕುಪ್ಪಳಿಸಿದ ಟೀಚರ್ ಗೆ ಮೋದಿ ಕೈಯಿಂದ ಸನ್ಮಾನ ಇಲ್ಲಿದೆ ನೋಡಿ ಟೀಚರಮ್ಮನ ಡ್ಯಾನ್ಸ್ ವೀಡಿಯೋ

ಗುರು ದೇವೋ ಭವ ಎಂಬ ಮಾತಿದೆ ಗುರುಗಳು ದೇವರ ಸಮಾನ ದಾರಿತಪ್ಪಿದ ಮಕ್ಕಳನ್ನು ಸರಿ ದಾರಿಗೆ ಕರೆದುಕೊಂಡು ಹೋಗುವವರೇ ಗುರುಗಳು. ಈಗಿನ ಕಾಲದ ಮಕ್ಕಳು ಗುರುಗಳಿಗೆ ಹಿರಿಯರಿಗೆ ಗೌರವ ಕೊಡುವುದನ್ನು ಮರೆತಿದ್ದಾರೆ ಶಾಲೆಗಳಲ್ಲಿ ಟೀಚರ್ ಗಳಿಗೆ ಸಿಗುವ ಗೌರವ ಸಿಗುತ್ತಿಲ್ಲ. ಇಂತಹ ಕಾಲದಲ್ಲಿ ಮಕ್ಕಳನ್ನು ಕೂಡ ದೇವರಂತೆ ಕಂಡು ತರಗತಿಯಲ್ಲಿ ಮಕ್ಕಳೊಂದಿಗೆ ಆನಂದವಾಗಿ ಡ್ಯಾನ್ಸ್ ಮಾಡುತ್ತಾ ಇರುವ ಟೀಚರ್ ವೀಡಿಯೋ ವೈರಲ್ ಆಗುತ್ತಿದೆ. ಬೋಧನೆಯೆಂದರೆ ಶಿಕ್ಷಕರು ಮಕ್ಕಳಿಗೆ ಕೇವಲ ಪಾಠ ಹೇಳುವುದು ಅಷ್ಟೆ ಅಲ್ಲ. ಜೀವನದ ಮಾರ್ಗದರ್ಶನವನ್ನು … Read more

ಪರೋಟಾ ತಿಂದ ಮರುದಿನವೇ ಜೀವ ಕಳೆದುಕೊಂಡ ಬಾಲಕ. ಮರಣೋ’ತ್ತ’ರ ಪರೀಕ್ಷೆಯಲ್ಲಿ ಹೊರಬಂತು ಸ್ಫೋಟಕ ಮಾಹಿತಿ

ಹೊರಗಿನ ತಿಂಡಿ ತಿನಿಸುಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು ಎಂಬ ಸಲಹೆಗಳನ್ನು ವೈದ್ಯರು ಹೇಳುವುದನ್ನು ಹಾಗೆ ಪತ್ರಿಕೆಗಳಲ್ಲಿ ಬರೆದಿರುವುದನ್ನ ಓದಿದ್ದೇವೆ. ಹಾಗೆ ಆಹಾರವನ್ನು ತಿನ್ನಬೇಕಾದರೆ ಕೂಡ ನಾವು ಶಿಸ್ತಿನ ಕ್ರಮದಿಂದ ಸೇವನೆ ಮಾಡಬೇಕು. ಆಹಾರ ಸೇವನೆ ಮಾಡುವಾಗ ಅನುಸರಿಸಬೇಕಾದ ಕೆಲವು ಕ್ರಮಗಳಿವೆ. ಈ ಕ್ರಮಗಳನ್ನು ಅನುಸರಿಸದಿದ್ದರೆ ತಮ್ಮ ಜೀವಕ್ಕೆ ಅಪಾಯ ಬರುವಂಥ ಸಂದರ್ಭಗಳು ಕೂಡ ಒದಗಬಹುದು. ಕೇರಳ ರಾಜ್ಯದ ನೆಡುಂಕಂಡಂ ಮೂಲದ ಕಾರ್ತಿಕ್​ ಮತ್ತು ದೇವಿ ದಂಪತಿಯ ಮಗ ಸಂತೋಷ್ ಎಂಬ ಬಾಲಕ ಪರೋಟ ತಿಂದು ಮರುದಿನ ಮೃ’ತ’ಪಟ್ಟಿರುವ … Read more

ಮದುವೆ ಮಂಟಪದಲ್ಲಿ ಅರ್ಧಕ್ಕೆ ಮದುವೆ ನಿಲ್ಲಿಸಿದ ಮದುವೆ ಹೆಣ್ಣು ಕಾರಣ ಕೇಳಿ ಶಾಕ್ ಆದ ವರ

ಮದುವೆಯ ದಿನ ಮದುವೆ ಹೆಣ್ಣು ಬೇರೆ ಹುಡುಗನ ಜೊತೆ ಓಡಿ ಹೋಗಿರುವ ಸುದ್ದಿ ಕೇಳಿದ್ದೀವಿ. ನಿಶ್ಚಿತಾರ್ಥದ ನಂತರ ವಧು ಮದುವೆಯನ್ನು ನಿಲ್ಲಿಸಿ ಬೇರೆ ಹುಡುಗನ ಜೊತೆ ಮದುವೆಯಾದ ಹಲವಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಆದರೆ ಇದೀಗ ಮದುವೆ ಮಂಟಪದಲ್ಲಿ ಮದುವೆ ನಡೆಯುತ್ತಿರುವ ಸಂದರ್ಭದಲ್ಲಿ ವಧು ಮದುವೆಯನ್ನು ನಿಲ್ಲಿಸಿ ಮದುವೆಯನ್ನು ಕ್ಯಾನ್ಸಲ್ ಮಾಡಿದ ವಿಚಿತ್ರ ಘಟನೆಯೊಂದು ಉತ್ತರ ಭಾರತದಲ್ಲಿ ನಡೆದಿದೆ. ಹುಡುಗ ಹುಡುಗಿ ಇಬ್ಬರೂ ಮದುವೆಗೆ ರೆಡಿಯಾಗಿದ್ದರು. ಇಬ್ಬರು ಕೂಡ ಮಂಟಪದಲ್ಲಿ ಹಾರವನ್ನು ಬದಲಾಯಿಸಿಕೊಂಡಿದ್ದರು. ತಾಳಿ ಕಟ್ಟೋಕೂ ಮುಂಚೆ … Read more

error: Content is protected !!