ಖ್ಯಾತ ಪೋಷಕ ನಟ ಲೋಹಿತಾಶ್ವ ಇನ್ನಿಲ್ಲ. ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ

ಕನ್ನಡ ಚಿತ್ರರಂಗದಲ್ಲಿ ಒಂದು ಕಾಲದಲ್ಲಿ ಪೋಷಕ ಪಾತ್ರ ಹಾಗೂ ಅದರಲ್ಲಿ ವಿಶೇಷವಾಗಿ ಪೋಲಿಸ್ ಅಧಿಕಾರಿ ಪಾತ್ರಕ್ಕೆ ಪ್ರಥಮ ಆಯ್ಕೆಯಾಗಿ ಕಾಣಿಸಿಕೊಳ್ಳುತ್ತಿದ್ದವರು ಲೋಹಿತಾಶ್ವ ಅವರು. ಇಂದು ಬಹು ಭಾಷೆಗಳಲ್ಲಿ ವಿಲನ್ ಹಾಗೂ ಪೋಷಕ ಪಾತ್ರಗಳಲ್ಲಿ ಮಿಂಚುತ್ತಿರುವ ನಟ ಶರತ್ ಲೋಹಿತಾಶ್ವ ಅವರ ತಂದೆ. ತಮ್ಮ ಅಭಿನಯ ಹಾಗೂ ಕಂಠಸಿರಿಯ ಮೂಲಕ ಎಲ್ಲರ ಮನ ಗೆದ್ದಿದ್ದ ಲೋಹಿತಾಶ್ವ ಅವರು ಇಂದು ನಮ್ಮನ್ನೆಲ್ಲ ಅಗಲಿದ್ದಾರೆ. ಸಾಕಷ್ಟು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಲೋಹಿತಾಶ್ವ ಅವರು ಕುಮಾರಸ್ವಾಮಿ ಲೇಔಟ್ ನಲ್ಲಿ ಇರುವಂತಹ ಅಪೋಲೋ … Read more

ಸಾಹಸಸಿಂಹ ವಿಷ್ಣುವರ್ಧನ್, ನಟಿ ಮಾಲಾಶ್ರೀ ಜೊತೆಯಲ್ಲಿ ಚಿತ್ರದಲ್ಲಿ ನಟಿಸಲು ಸಿದ್ಧವಿರಲಿಲ್ಲ. ಇದಕ್ಕೆ ಕಾರಣವೇನಾಗಿತ್ತು ಗೊತ್ತಾ?

ಸಂಪತ್ ಕುಮಾರನಾಗಿ ಚಿತ್ರರಂಗಕ್ಕೆ ಕಾಲಿಟ್ಟು, ‘ಸಾಹಸ ಸಿಂಹ’, ‘ಆಂಗ್ರಿ ಯಂಗ್ ಮ್ಯಾನ್’ ಬಿರುದುಗಳನ್ನು ಪಡೆದು, ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ಸೇರಿದಂತೆ ಸುಮಾರು 220ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಚಂದನವನದ ಕಲಾವಿದರಿಗೆ ‘ಆಪ್ತಮಿತ್ರ’ನಾಗಿ, ಕುಟುಂಬಸ್ಥರು, ಸ್ನೇಹಿತರು, ನಂಬಿದವರಿಗೆ ‘ಆಪ್ತರಕ್ಷಕ’ನಾಗಿ, ಅಭಿಮಾನಿಗಳ ಅಡಿಯಲ್ಲಿ ‘ಮುತ್ತಿನ ಹಾರ’ವನ್ನು ಅರ್ಪಿಸಿದ್ದಾರೆ. ತೆರೆಯ ಮೇಲೆ ‘ಪ್ರೇಮೋತ್ಸವ’ವನ್ನೇ ಹರಿಸಿ, ‘ಹಬ್ಬ’ದ ವಾತಾವರಣ ಸೃಷ್ಟಿಸಿ, ‘ಕೋಟಿಗೊಬ್ಬ’ ಈ ‘ಹೃದಯವಂತ’ ಎನಿಸಿಕೊಂಡಿದ್ದಾರೆ. ‘ನಂಜುಂಡಿ ಕಲ್ಯಾಣ’ ಚಿತ್ರದ ಮೂಲಕ ನಾಯಕಿಯಾಗಿ ಕಾಣಿಸಿಕೊಂಡ ಮಾಲಾಶ್ರೀ ಅವರಿಗೆ ಚಾಣಾಕ್ಷ … Read more

ಮಾನ್ವಿತಾ ತಾಯಿಯ ಅನಾರೋಗ್ಯಕ್ಕೆ ನೆರವಾದ ಸೋನು ಸೂದ್. ಕೊನೆಯ ಸಮಯದಲ್ಲಿ ಸಹಾಯಕ್ಕೆ ನಿಂತ ಸೋನು

ಊರವರು, ಸಂಬಂಧಿಕರು, ಸ್ನೇಹಿತರು ಎಂದು ತುಂಬಾ ಜನ ನಮಗೆ ಹತ್ತಿರವಿರುತ್ತಾರೆ. ಅವರಲ್ಲಿ ನಮ್ಮವರಾರೆಂದು ತಿಳಿಯುವುದು ನಾವು ಕಷ್ಟದಲ್ಲಿದ್ದಾಗ ಮಾತ್ರ. ತನ್ನ ಅನುಕೂಲಕ್ಕೆ ಸಾಕಾಗಿ, ಮಿಕ್ಕುವಷ್ಟು ಸಂಪತ್ತು ಉಳ್ಳವರೂ ಇತರರಿಗೆ ಅಲ್ಪ ಪ್ರಮಾಣದಲ್ಲಾದರೂ ನೀಡಲು ಹಿಂಜರಿಯುತ್ತಾರೆ. ಇಂತಹ ಕಾಲದಲ್ಲಿ ಅಲ್ಲೊಬ್ಬ ಇಲ್ಲೊಬ್ಬರು ಸಂಕಷ್ಟ ಎದುರಾದಾಗ ಹೆಗಲಾಗಿ, ತಮ್ಮ ಹೃದಯವಂತಿಕೆಯನ್ನು ಸಾರುತ್ತಾರೆ. ಸಹಾಯದ ಅವಶ್ಯಕತೆ ಇರುವವರಿಗೆ ನೆರವಾಗುವ ಮಂದಿಯಲ್ಲಿ ಪ್ರತ್ಯಕ್ಷ ಉದಾಹರಣೆ ಎಂದರೆ ಸೋನು ಸೂದ್. ಕರೋನ ಮಹಾಮಾರಿಯ ಸವಾರಿಯಿಂದ ಜನ ಸಾಕಷ್ಟು ಬಳಲಿದ್ದರು. ಆರ್ಥಿಕ ಸಮಸ್ಯೆ, ನಿರುದ್ಯೋಗ, ಅನಾರೋಗ್ಯಗಳಿಂದ … Read more

ನೀವು ಸಾರ್ವಜನಿಕ ಸ್ಥಳಗಳಲ್ಲಿ ಸೆ ಕ್ಸ್ ಮಾಡಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ವಿಜಯ ದೇವರಕೊಂಡ ಕೊಟ್ಟ ಉತ್ತರ ನೋಡಿ ಬೆಚ್ಚಿಬಿದ್ದ ಜನ

ನಟ ವಿಜಯ್ ದೇವರಕೊಂಡ ಅವರು ತೆಲುಗು ಚಿತ್ರರಂಗದ ಸ್ಟಾರ್ ನಟ ಈತ ಮಾಡಿರುವುದು ಬೆರಳೆಣಿಕೆಯ ಚಿತ್ರಗಳಷ್ಟೇ ಆದರೂ ಕೂಡ ಕಡಿಮೆ ಅವಧಿಯಲ್ಲಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಇವರ ನಟನೆ ಮಾಡಿರುವುದು ಏಳು ಸಿನಿಮಾಗಳಲ್ಲಿ ಅಷ್ಟೇ ಆದರೂ ಈಗಾಗಲೇ ವಿಜಯ್ ದೇವರಕೊಂಡ ಅವರು ಪ್ಯಾನ್ ಇಂಡಿಯನ್ ನಟ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇವರು ಚಿತ್ರರಂಗಕ್ಕೆ ಯಾವುದೇ ಬ್ಯಾಗ್ರೌಂಡ್ ಇಲ್ಲದೆ ಬಂದವರು. ವಿಜಯ ದೇವರಕೊಂಡ ಅವರಿಗೆ ಇದೀಗ 33 ವರ್ಷ ವಯಸ್ಸು ಇವರು ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಕೂಡ … Read more

ಪ್ರಪಂಚವನ್ನು ಸುತ್ತಿ ಬಾಳಿ ಬದುಕ ಬೇಕಾಗಿದ್ದ ಯುವ ನಟ ಪ್ರಾಣವನ್ನೇ ಬಿಟ್ಟ

ಸಾವು ಎನ್ನುವುದು ಯಾರು ಯಾವಾಗ ಹೇಗೆ ಆವರಿಸುತ್ತದೆ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ ಈ ಕ್ಷಣ ನಮ್ಮ ಕಣ್ಮುಂದೆ ಇರುವವರು ಇನ್ನು ಕೆಲವೇ ಹೊತ್ತಿನಲ್ಲಿ ಇನ್ನಿಲ್ಲ ಎನ್ನುವಂತಹ ಆಗಬಹುದು. ಸಾವು ನಮ್ಮ ಸಂಬಂಧಿಕರದ್ದೆ ಆಗಬೇಕು ಎಂದೇನು ಇಲ್ಲ ಯಾರೇ ಪ್ರಾ’ಣಬಿಟ್ಟರು ನಮ್ಮ ಕಣ್ಣಿನಿಂದ ಒಂದೆರಡು ಹನಿ ಜಿನುಗುವುದು ಸಾಮಾನ್ಯ. ಅದರಲ್ಲೂ ಇನ್ನೂ ಪ್ರಪಂಚವನ್ನ ಸುತ್ತಬೇಕಾದ, ಬಾಳಿ ಬದುಕಬೇಕಾಗಿದ್ದ ಯುವ ನಟ ಒಬ್ಬ ಪ್ರಾಣವನ್ನ ಕಳೆದುಕೊಂಡನೆಂದರೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾದಿತೇ. ಕಿಶೋರ್ ದಾಸ್ ಅಸ್ಸಾಮಿನ ಯುವ ನಟ ಆತನದ್ದು … Read more

ನರೇಶ್ ಒಬ್ಬ ಹೆಣ್ಣುಬಾಕ! ಲೇಡಿ ಮ್ಯಾನೇಜರ್ ನಿಂದ ಹಿಡಿದು ಇನ್ನೂ ಕೆಲವು ಹೆಂಗಸರ ಜೋತೆ ಅಫೇರ್ ಇತ್ತು ಎಂದ ನರೇಶ್ ಮೂರನೇ ಪತ್ನಿ

ಇತ್ತೀಚೆಗೆ ತೆಲುಗು ಹಿರಿಯ ನಟ ನರೇಶ್ ಮತ್ತು ಕನ್ನಡದ ಖ್ಯಾತ ನಟಿ ಪವಿತ್ರಾ ಲೋಕೇಶ್ ಅವರ ಮದುವೆ ಸುದ್ದಿ ಎಲ್ಲೆಲ್ಲೂ ಹರಿದಾಡುತ್ತಿದೆ. ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ನಟ ನರೇಶ್ ಅವರನ್ನು ಈಗಾಗಲೇ ಮದುವೆಯಾಗಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಇನ್ನೊಂದು ಕಡೆ ಇವರಿಬ್ಬರು ಲಿವಿಂಗ್ ಇನ್ ರಿಲೇಷನ್ ಶಿಪ್ ನಲ್ಲಿ ಇದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಆದರೆ ಅಧಿಕೃತವಾಗಿ ನರೇಶ್ ಆಗಲಿ ಅಥವಾ ಪವಿತ್ರ ಲೋಕೇಶ್ ಆಗಲಿ ಮದುವೆ ಬಗ್ಗೆ ಎಲ್ಲಿಯೂ … Read more

ಅಪ್ಪು ಬಾಡಿಗಾರ್ಡ್ ಚಲಪತಿ ಕೆಲಸ ಬಿಡುತ್ತೇನೆ ಎಂದು ಹೇಳಿದಾಗ ಅಶ್ವಿನಿ ಅವರು ಹೇಳಿದ್ದೇನು ಗೊತ್ತಾ

ಪುನೀತ್ ಅವರ ಅಭಿಮಾನಿಗಳೆ ಆಗಲಿ ಅಥವಾ ಅವರ ಮನೆಯವರಾಗಲಿ ಅಪ್ಪು ನಮ್ಮನ್ನಗಲಿ ಎಂಟು ತಿಂಗಳಾಯಿತು ಎಂಬುದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಇನ್ನು ಅಪ್ಪು ಅವರ ಜೊತೆಗೆ ಹತ್ತು ವರ್ಷಗಳ ಕಾಲ ಗನ್ ಮ್ಯಾನ್ ಆಗಿ ಕೆಲಸ ಮಾಡಿದ್ದ ಚಲಪತಿ ಅವರ ಬಗ್ಗೆಯಂತೂ ಕೇಳಲೇಬೇಡಿ. ಈಗಲೂ ನನ್ನ ದೇವರು ನನ್ನ ಜೊತೆಯೇ ಇದ್ದಾರೆ ಎಂದು ಹೇಳುತ್ತಾರೆ ಚಲಪತಿ.ಪುನೀತ್ ಅವರ ಗನ್ ಮ್ಯಾನ್ ಆಗಿ ಕೆಲಸ ಮಾಡಲು ಮಿಲಿಟ್ರಿ ತೊರೆದು ಬಂದವರು ಚಲಪತಿ. ಕಳೆದ ಹತ್ತು ವರ್ಷಗಳಿಂದ ಪುನೀತ್ ಅವರು ಎಲ್ಲೇ … Read more

ಸ್ಯಾಂಡಲ್ ವುಡ್ ಖ್ಯಾತ ನಟ ದಿಗಂತ್ ಗೆ ಅಪಘಾತ! ಪರಿಸ್ಥಿತಿ ತುಂಬಾ ಗಂಭೀರ

ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿರುವ ನಟ ದಿಗಂತ್ ಅವರ ಮುಖ ಪರಿಚಯ ಪ್ರತಿಯೊಬ್ಬರಿಗು ಇದೆ. ನಟ ದಿಗಂತ್ ಅವರ ಪರಿಸ್ಥಿತಿ ಗಂಭೀರವಾಗಿದೆ. ಇದ್ದಕ್ಕಿದ್ದಂತೆ ಅನಾಹುತವನ್ನು ಮಾಡಿಕೊಂಡಿದ್ದಾರೆ. ಇತ್ತೀಚೆಗೆ ನಟ ದಿಗಂತ್ ಅವರ ಕ್ಷಮಿಸಿ ನನ್ನ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾ ಕೂಡ ಬಿಡುಗಡೆಯಾಗಿತ್ತು. ಹಾಗೆ ಗಾಳಿಪಟ-೨ ಚಿತ್ರದ ಶೂಟಿಂಗ್ ಗಳಲ್ಲಿ ಕೂಡ ದಿಗಂತ್ ಅವರು ಭಾಗಿಯಾಗಿದ್ದರು. ಹಾಗಾದರೆ ದಿಗಂತ್ ಅವರಿಗೆ ಇದ್ದಕ್ಕಿದ್ದಂತೆ ಏನಾಯ್ತು ಅವರ ಸ್ಥಿತಿ ಈಗ ತುಂಬ … Read more

ಪವಿತ್ರ ಲೋಕೇಶ್ ಮದುವೆ ಆಗಲು ಹೊರಟಿರುವ 64 ವರ್ಷ ವಯಸ್ಸಿನ ತೆಲುಗು ನಟನ ಒಟ್ಟೂ ಆಸ್ತಿ ಎಷ್ಟು ಗೊತ್ತಾ ನಿಜಕ್ಕೂ ದಂಗಾಗುತ್ತೀರಿ

ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಪವಿತ್ರ ಲೋಕೇಶ್; ಅವರು ಮದುವೆಯಾಗಲು ಹೊರಟ ವ್ಯಕ್ತಿಯ ಆಸ್ತಿ ಎಷ್ಟಿದೆ ಗೊತ್ತಾ! ಇತ್ತೀಚಿಗೆ ಟಾಲಿವುಡ್ ತುಂಬಾ ಇದೇ ಮಾತು. ತೆಲುಗುವಿನ ಆಗರ್ಭ ಶ್ರೀಮಂತರಾಗಿರುವ ನರೇಶ್ ಅವರು 4ನೇ ವಿವಾಹಕ್ಕೆ ಮುಂದಾಗಿದ್ದಾರೆ ಅದು ಕನ್ನಡತಿಯ ಒಬ್ಬರ ಜೊತೆ ಎನ್ನುವುದು ವಿಶೇಷ. ಯಾರು ಯಾರ ಜೊತೆ ಮದುವೆಯಾಗುತ್ತಿದ್ದಾರೆ? ಸಿನಿಮಾರಂಗದಲ್ಲಿ ಇದೆಂತ ಘಟನೆ ನಡೆಯುತ್ತಿದೆ ಎಂಬುದನ್ನು ಹೇಳ್ತೀವಿ ಮುಂದೆ ಓದಿ. ಕನ್ನಡ ಕಿರುತೆರೆಯಾಗಿರಲಿ ಅಥವಾ ಹಿರಿತೆರೆಯಾಗಿರಲಿ ಪವಿತ್ರಾ ಲೋಕೇಶ್ ಎನ್ನುವ ಹೆಸರು ಅತ್ಯಂತ ಫೇಮಸ್. ಹೌದು … Read more

ಪವಿತ್ರ ಲೋಕೇಶ್ ಮತ್ತು ಸುಚೇಂದ್ರ ಪ್ರಸಾದ್ ದಾಂಪತ್ಯ ಜೀವನದಲ್ಲಿ ಬಿರುಕು! 43 ವರ್ಷ ವಯಸ್ಸಿನ ಪವಿತ್ರ ಲೋಕೇಶ್ 64 ವರ್ಷ ವಯಸ್ಸಿನ ತೆಲುಗು ನಟನ ಜೊತೆ ಮದುವೆ

ಕನ್ನಡದ ಹಿರಿತೆರೆ ಹಾಗೂ ಕಿರುತೆರೆ ಲೋಕದಲ್ಲಿ ಸಾಕಷ್ಟು ಹೆಸರನ್ನು ಗಳಿಸಿದ ಸುಚೇಂದ್ರ ಪ್ರಸಾದ ಹಾಗೂ ಪವಿತ್ರ ಲೋಕೇಶ್ ಅವರ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ. ಸುಚೇಂದ್ರ ಪ್ರಸಾದ್ ಅಪ್ಪಟ ಕನ್ನಡದಲ್ಲಿ ಮಾತನಾಡುವುದರ ಮೂಲಕ ಹೆಚ್ಚು ಫೇಮಸ್ ಆದವರು. ಪವಿತ್ರ ಲೋಕೇಶ್ ಅವರ ಬಗ್ಗೆ ಅಂತೂ ಹೇಳುವುದೇ ಬೇಡ ಸಾಕಷ್ಟು ಸಿನಿಮಾ ಹಾಗೂ ಸೀರಿಯಲ್ ಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪವಿತ್ರ ಲೋಕೇಶ್ ಸಾಕಷ್ಟು ಜನರ ಅಚ್ಚುಮೆಚ್ಚಿನ ನಟಿ. ಇದೀಗ ಇವರಿಬ್ಬರ ವಿವಾಹದಲ್ಲಿ ಬಿರುಕು ಮೂಡಿದ್ದು, ಇದು ಗಾಂಧಿನಗರದ … Read more

error: Content is protected !!