ಅಪ್ಪು ಇಲ್ದೆ ಇದ್ರೂ ಅವರ ಹೆಸರಿನಲ್ಲಿ ರೆಕಾರ್ಡ್ ಗಳು ಮಾತ್ರ ನಿರಂತರ, ಹೊಸ ರೆಕಾರ್ಡ್ ಏನು ಗೊತ್ತಾ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ನಮ್ಮನ್ನೆಲ್ಲ ಆಗಲಿ ಈಗಾಗಲೇ ಒಂದು ವರ್ಷದ ಸಮೀಪ ಆಗುತ್ತಾ ಬಂದಿದೆ. ಹೇಗಿದ್ದರೂ ಕೂಡ ಅವರು ಮಾಡಿರುವ ಸದಪಿರುಚಿಯ ಸಿನಿಮಾಗಳು ಹಾಗೂ ಜನಸೇವೆಗಳ ಮೂಲಕ ಇಂದಿಗೂ ಕೂಡ ನಮ್ಮ ಹೃದಯದಲ್ಲಿ ಅಜರಾಮರ ರಾಗಿ ಉಳಿದುಕೊಂಡಿದ್ದಾರೆ. ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಾಗಿ ನಟಿಸಿರುವ ಕೊನೆಯ ಸಿನಿಮಾ ಜೇಮ್ಸ್ ಆಗಿತ್ತು. ಇನ್ನು ಈಗ ಅವರು ಅತಿಥಿ ಕಲಾವಿದನಾಗಿ ನಟಿಸಿರುವ ಡಾರ್ಲಿಂಗ್ ಕೃಷ್ಣ ನಾಯಕನಟನಾಗಿ ನಟಿಸಿರುವ ಲಕ್ಕಿ … Read more

ಈ 4 ರಾಶಿಯವರಿಗೆ ಅಮಾವಾಸ್ಯೆ ಕಳೆದ ನಂತರ ರಾಜಯೋಗ ಶುರು, ನಿಮ್ಮ ಎಲ್ಲ ಕಷ್ಟಗಳಿವೆ ಅಂತ್ಯ ಸಿಗುತ್ತಾ?

ಜ್ಯೋತಿಷ್ಯದಲ್ಲಿ ಗ್ರಹಗಳ ಸಂಕ್ರಮಣಕ್ಕೆ ವಿಶೇಷ ಮಹತ್ವವಿದೆ. ಕೆಲವೊಮ್ಮೆ ಗ್ರಹಗಳ ಸಂಚಾರದಿಂದ ಶುಭ ಯೋಗಗಳು ಉಂಟಾಗುತ್ತವೆ. ಗ್ರಹಗಳ ಸಂಯೋಜನೆಯಿಂದಾಗಿ ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುವ ಅನೇಕ ರೀತಿಯ ಯೋಗಗಳು ರೂಪುಗೊಳ್ಳುತ್ತವೆ. ಇದರ ಪರಿಣಾಮ ಕೆಲವು ರಾಶಿಚಕ್ರ ಚಿಹ್ನೆಗಳು ಈ ರಾಶಿಚಕ್ರದ ಬದಲಾವಣೆಯಿಂದ ಅಪಾರ ಪ್ರಯೋಜನವನ್ನು ಪಡೆಯುತ್ತವೆ. ಚಂದ್ರನ ಸಂಯೋಗದಿಂದ ಕೆಲವು ರಾಶಿಗಳು ಸಾಕಷ್ಟು ಧನಾತ್ಮಕ ಲಾಭ ಪಡೆಯುತ್ತವೆ. ಮಹಾಲಯ ಅಮವಾಸ್ಯೆ ಕಳೆದ ನಂತರ ರಾಜಯೋಗ ಶುರುವಾಗಲಿದೆ. ಇದರಿಂದ ನಿಮ್ಮೆಲ್ಲ ಕಷ್ಟಗಳಿಂದ ನೀವು … Read more

ಸೈಮಾ ಅವಾರ್ಡ್ಸ್: ಪುನೀತ್ ಬೆಸ್ಟ್ ಆಕ್ಟರ್ ರಾಬರ್ಟ್ ಸಿನಿಮಾಗೆ ಎಷ್ಟು ಪ್ರಶಸ್ತಿ ಬಂತು? ಇಲ್ಲಿದೆ ಡಿಟೇಲ್ಸ್

ಬೆಂಗಳೂರಿನಲ್ಲಿ ನಡೆದ ಚೊಚ್ಚಲ SIIMA 2022 ಅವಾರ್ಡ್‌ ಕಾರ್ಯಕ್ರಮ ಮೊದಲ ದಿನವಾದ ಶನಿವಾರ ಹಲವು ವಿಶೇಷತೆಗಳಿಂದ ಕೂಡಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಇಂಡಸ್ಟ್ರಿ ಮಂದಿಯ ಸಮಾಗಮದಿಂದ ಇಡೀ ಕಾರ್ಯಕ್ರಮಕ್ಕೆ ಹಬ್ಬದ ಕಳೆ ಬಂದಿತ್ತು. ಶನಿವಾರ ಕನ್ನಡ ಮತ್ತು ತೆಲುಗು ಎರಡು ಭಾಷೆಗಳ ಅವಾರ್ಡ್‌ ಪಟ್ಟಿ ಪ್ರಕಟಗೊಂಡಿದ್ದು, ಯುವರತ್ನ’ ಚಿತ್ರದ ನಟನೆಗಾಗಿ ಪುನೀತ್‌ ರಾಜ್‌ಕುಮಾರ್‌ಗೆ ಅತ್ಯುತ್ತಮ ನಟ ಪ್ರಶಸ್ತಿ ದೊರೆತರೆ, ರಾಬರ್ಟ್‌ ಚಿತ್ರದ ನಿರ್ದೇಶಕನಕ್ಕೆ ತರುಣ್‌ ಸುಧೀರ್‌ಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ವಿಜೇತರ ಪಟ್ಟಿ … Read more

ಏಷ್ಯಾ ಕಪ್ ನಲ್ಲಿ ಸೆಂಚುರಿ ಬಾರಿಸಿದ್ದರೂ ಕೂಡ ವಿರಾಟ್ ಕೊಹ್ಲಿ ವಿರುದ್ಧ ಶಾಕಿಂಗ್ ಹೇಳಿಕೆ ನೀಡಿದ ಆಫ್ರಿಧಿ, ಏನದು ಗೊತ್ತಾ..

2019 ರಲ್ಲಿ ಕೊನೆಯ ಬಾರಿಗೆ ವಿರಾಟ್ ಕೊಹ್ಲಿ ಅವರು ತಮ್ಮ ಎಪ್ಪತ್ತನೇ ಶತಕವನ್ನು ಬಾರಿಸಿದ್ದರು. ಅದಾದ ನಂತರ ಬರೋಬ್ಬರಿ ಮೂರು ವರ್ಷಗಳ ಸಮಯದ ನಂತರ ಇತ್ತೀಚಿಗಷ್ಟೇ ಯುಎಇ ನಲ್ಲಿ ನಡೆದಿರುವ ಏಷ್ಯಾಕಪ್ ಟೂರ್ನಮೆಂಟ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಟಿ 20 ಪಂದ್ಯದಲ್ಲಿ 122 ರನ್ನುಗಳನ್ನು ಬಾರಿಸುವ ಮೂಲಕ ತಮ್ಮ 71ನೇ ಶತಕವನ್ನು ವಿರಾಟ್ ಕೊಹ್ಲಿ ಅವರು ಪೂರೈಸುತ್ತಾರೆ. ಇವುಗಳ ನಡುವೆ ವಿರಾಟ್ ಕೊಹ್ಲಿ ಅವರು ಸಾಕಷ್ಟು ಟೀಕೆಗಳನ್ನು ಕೇವಲ ಕ್ರಿಕೆಟ್ ಪ್ರೇಮಿಗಳಿಂದ ಮಾತ್ರವಲ್ಲದೆ ಮಾಜಿ ಕ್ರಿಕೆಟಿಗರಿಂದಲೂ ಕೂಡ … Read more

ಟೀಮ್ ಇಂಡಿಯಾದಲ್ಲಿ ಅವಕಾಶ ಸಿಗದಿದ್ರೆ ಸಂಜು ಸ್ಯಾಮ್ಸನ್ ಮುಂದಿನ ದಿನಗಳಲ್ಲಿ ಕ್ರಿಕೆಟ್ ಬಿಟ್ರೆ ಏನಾಗ್ತಾರೆ ಗೊತ್ತಾ? ಬಯಲಾಯಿತು ಸೀಕ್ರೆಟ್

ಐಪಿಎಲ್ ನಲ್ಲಿ ಹಾಗೂ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಸಂಜು ಸ್ಯಾಮ್ಸನ್ ಅತ್ಯದ್ಭುತವಾಗಿ ಪ್ರದರ್ಶನವನ್ನು ನೀಡುತ್ತಲೇ ಇದ್ದಾರೆ ಆದರೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವರಿಗೆ ಖಾಯಂ ಸ್ಥಾನ ಇದುವರೆಗೂ ಕೂಡ ದೊರೆತಿಲ್ಲ. ಇದು ನಿಜವಾದ ಕ್ರಿಕೆಟ್ ಅಭಿಮಾನಿಗಳಿಗೆ ಕೊಂಚಮಟ್ಟಿಗೆ ಬೇಸರವನ್ನು ತರಿಸುವಂತಹ ವಿಚಾರವಾಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕೆ ಉದಾಹರಣೆ ಎನ್ನುವಂತೆ ಇತ್ತೀಚಿಗೆ ಟಿ-20 ವಿಶ್ವಕಪ್ ತಂಡವು ಘೋಷಣೆಯಾಗಿದೆ. ಆದರೆ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನವನ್ನು ನೀಡಲಾಗಿಲ್ಲ. ಕೇವಲ 15ರ ಬಳಗದಲ್ಲಿ ಮಾತ್ರವಲ್ಲದೆ ಸ್ಟ್ಯಾಂಡ್ … Read more

ಯಾವ ರಾಶಿಯವರು ಏನು ಮಾಡಿದರೆ ಲಕ್ಷ್ಮಿ ನಿಮಗೆ ಒಲಿಯುತ್ತಾಳೆ ಗೊತ್ತಾ?

ಶ್ರೀಮಂತರಾಗಲು ಮೊದಲಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿಯನ್ನು ವಲಿಸಿಕೊಳ್ಳುವುದು ಪ್ರಮುಖವಾಗಿರುತ್ತದೆ. ಹೀಗಾಗಿ ಪ್ರತಿಯೊಂದು ರಾಶಿಗಳು ಲಕ್ಷ್ಮಿಯನ್ನು ಯಾವ ಮೂಲಕ ಒಲಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. ಮೇಷ; ಲಕ್ಷ್ಮಿಗೆ ಕೆಂಪು ಹೂವನ್ನು ಅರ್ಪಿಸಿ ಲಕ್ಷ್ಮಿ ಸ್ತೋತ್ರವನ್ನು ಪಠಿಸಬೇಕು. ವೃಷಭ; ದೀಪಾವಳಿಯ ದಿನದಂದು ಲಕ್ಷ್ಮೀ ದೇವಿಗೆ ಕೆಂಪು ಕುಂಕುಮವನ್ನು ಇಡಬೇಕು. ಮಿಥುನ; ದೀಪಾವಳಿಯ ದಿನದಂದು ಕೇವಲ ಲಕ್ಷ್ಮಿಯ ಪೂಜೆ ಮಾತ್ರವಲ್ಲದೆ ಲಕ್ಷ್ಮೀಯ ಜೊತೆಗೆ ಗಣಪತಿಯ ಪೂಜೆಯನ್ನು ಕೂಡ ಮಾಡಿದರೆ ಸಿದ್ಧಿಯಾಗುತ್ತದೆ. ಕರ್ಕ; ಜೀವನದಲ್ಲಿ ಯಶಸ್ಸು ಸಾಧಿಸಲು ದೀಪಾವಳಿ ದಿನದಂದು ಲಕ್ಷ್ಮಿಗೆ ಕಮಲದಲ್ಲಿ … Read more

ಶ್ರೀ ಗುರುರಾಘವೇಂದ್ರ ಸ್ವಾಮಿಯನ್ನು ನೆನೆಯುತ ಇಂದಿನ ರಾಶಿಫಲ ನೋಡಿ

ಇಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳ ದಿನ ಭವಿಷ್ಯವನ್ನು ನೋಡೋಣ. ಮೇಷ; ಹೂಡಿಕೆಗೆ ಉತ್ತಮ ಸಮಯ. ಅದರಲ್ಲೂ ಇಂದು ನಿಮಗೆ ಅದೃಷ್ಟ ಎನ್ನುವುದು ಹೆಚ್ಚಾಗಿ ಸಾತ್ ನೀಡಲಿದೆ. ವೃಷಭ; ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಮೂಲಕ ಹಳೆಯ ನೆನಪು ಮತ್ತೆ ಮರುಕಳಿಸಲಿದೆ. ಮಿಥುನ; ಧಾರ್ಮಿಕ ಪ್ರವಾಸವನ್ನು ಕೈಗೊಳ್ಳಬಹುದು. ನಿಮ್ಮ ವೃತ್ತಿ ಜೀವನದ ಬಗ್ಗೆ ತಾಳ್ಮೆಯಿಂದ ಯೋಚಿಸಿ ನಿರ್ಧಾರ ಕೈಗೊಳ್ಳಿ. ಕಟಕ; ಪ್ರಭಾವಿ ವ್ಯಕ್ತಿಗಳ ಸಂಪರ್ಕ ಸಾದ್ಯತೆ. ಕೆಲಸಗಳಲ್ಲಿ ಕುಟುಂಬಸ್ಥರ ಹಸ್ತಕ್ಷೇಪದಿಂದ … Read more

ಮೇಷ ರಾಶಿಯವರ ಬಗ್ಗೆ ನಿಮಗೆ ಗೊತ್ತಿಲ್ಲದ 6 ಅಚ್ಚರಿಯ ಸಂಗತಿಗಳು ಇಲ್ಲಿದೆ

ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಶೇಷ ಗುಣಗಳು ಅಡಗಿರುವುದು ಸಹಜ. ಅದು ಕೆಲವೊಮ್ಮೆ ಎಲ್ಲರ ಗಮನಕ್ಕೂ ಬರೆದೆ ಇರಬಹುದು. ಇನ್ನೂ ಕೆಲವೊಮ್ಮೆ ವ್ಯಕ್ತಿಯ ಸೂಕ್ತ ಗುಣವು ಏನೆಂದು ಅರ್ಥವಾಗದೆ ಇರಬಹುದು. ಅಂತಹ ಸಂದರ್ಭದಲ್ಲೂ ವ್ಯಕ್ತಿಯ ಬಗ್ಗೆ ತಪ್ಪು ಕಲ್ಪನೆ ಅಥವಾ ಅಪಾರ್ಥಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ನಿಮಗೆ ನಿಮ್ಮ ಸ್ನೇಹಿತರ ಗುಣ ಏನು ಅವರ ಬಗ್ಗೆ ಒಂದಿಷ್ಟು ವಿಶೇಷ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದುಕೊಂಡಿದ್ದರೆ ಈ ಮುಂದೆ ವಿವರಿಸಲಾದ ಮೇಷ ರಾಶಿಯವರ ಬಗೆಗಿನ ಅಚ್ಚರಿಯ ಸಂಗತಿಯನ್ನು ಪರಿಶೀಲಿಸಿ. ದ್ವಾದಶ ರಾಶಿಚಕ್ರಗಳಲ್ಲಿ ಮೊದಲ … Read more

ಸಿಂಹರಾಶಿ: ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ಸಿಗುತಿಲ್ವಾ? ಇಲ್ಲಿದೆ ಪರಿಹಾರ ಮಾರ್ಗ

ಹಿಂದೂ ಧರ್ಮದಲ್ಲಿ ಹಾವುಗಳಿಗೆ ವಿಶೇಷ ಸ್ಥಾನ ಹಾಗೂ ಗೌರವವನ್ನು ನೀಡಲಾಗುತ್ತದೆ. ಹಾವುಗಳನ್ನು ದೇವರಂತೆ ಪೂಜಿಸಲಾಗುತ್ತದೆ. ಹಾವುಗಳು ದೇವತೆಗಳೊಂದಿಗೆ ನಿಕಟ ಸಂಬಂಧವನ್ನು ಪಡೆದುಕೊಂಡಿವೆ. ನಾಗರ ಹಾವು ಮತ್ತು ಕಾಳ ಸರ್ಪವು ಅತ್ಯಂತ ಶಕ್ತಿಯುತವಾದ ಹಾಗೂ ದೈವ ಶಕ್ತಿಯನ್ನು ಪಡೆದಿರುವ ಸರೀಸೃಪ. ಇವುಗಳನ್ನು ಸಾಯಿಸುವುದು ಅಥವಾ ಹಿಂಸಿಸುವುದು ಮಾಡಿದರೆ ನಮ್ಮ ಜನ್ಮಕ್ಕೆ ಕಳಂಕ ಹಾಗೂ ಮಹಾ ಪಾಪ ಅಂಟಿಕೊಳ್ಳುವುದು. ಒಮ್ಮೆ ಹಾವು ದ್ವೇಷವನ್ನು ಹೊಂದಿದ್ದರೆ 12 ವರ್ಷಗಳ ಕಾಲ ಕಾಯುವುದು. ದೀರ್ಘ ಸಮಯದ ನಂತರವಾದರೂ ಅಂದುಕೊಂಡ ಶಿಕ್ಷೆಯನ್ನು ನೀಡುವುದು ಎಂದು … Read more

ಹುಡುಗರು ಮ್ಯಾಗಿ ತರ ಬರಿ 2 ನಿಮಿಷದಲ್ಲಿ ಎಲ್ಲ ಮುಗಿದು ಹೋಗುತ್ತೆ ನಟಿ ರೆಜಿನಾ ಹಿಗೇಳಿದ್ಯಾಕೆ ಗೊತ್ತಾ

ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರಲ್ಲಿ ನಟಿ ರೆಜಿನ ಕ್ಯಾಸಂದ್ರ ಕೂಡ ಒಬ್ಬರು. ರೆಜಿನಾ ಕೇವಲ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬಾಲಿವುಡ್ ನಲ್ಲಿ ಕೂಡ ಸಿನಿಮಾ ಹಾಗೂ ವೆಬ್ ಸರಣಿಗಳಲ್ಲಿ ನಟಿಸಿ ಬಂದವರು. ಯಾವುದೇ ಪಾತ್ರವನ್ನು ಕೂಡ ಅವರು ನೀರು ಕುಡಿದಷ್ಟು ಸುಲಭವಾಗಿ ನಟಿಸಬಲ್ಲರು ಎಂಬುದನ್ನು ಈಗಾಗಲೇ ಸಾಬೀತುಪಡಿಸಿದ್ದಾರೆ. ಕೇವಲ ಗ್ಲಾಮರಸ್ ವಿಚಾರದಲ್ಲಿ ಮಾತ್ರವಲ್ಲದೆ ಅಭಿನಯದ ವಿಚಾರದಲ್ಲಿ ಕೂಡ ರೆಜಿನಾ ತನ್ನ ಪ್ರತಿಸ್ಪರ್ಧಿ ನಟಿಯರಿಗಿಂತ ಒಂದು ಕೈ ಮೇಲೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಅವರು ಹಾಗೂ … Read more

error: Content is protected !!