ಬುದುವಾರದ ವಿಶೇಷ ರಾಶಿ ಫಲ: ಶ್ರೀ ಸಿದ್ದಿ ವಿನಾಯಕನ ಅನುಗ್ರಹದಿಂದ ದ್ವಾದಶ ರಾಶಿಗಳ ಈ ದಿನದ ಭವಿಷ್ಯ ಹೇಗಿರಲಿದೆ ನೋಡಿ

Daily Horoscope 13 December: ಮೇಷ ರಾಶಿ: ಮೇಷ ರಾಶಿಯ ಜನರು ವೃತ್ತಿ ಪರರಾಗಿ ಕಿಚ್ಚನ ಅಭಿವೃದ್ಧಿಯನ್ನು ಕಾಣಲಿದ್ದಾರೆ ನಿಮ್ಮ ಅದ್ಭುತ ಕಾರ್ಯವ್ಯಕಾರಿಯನ್ನು ಮೆಚ್ಚಿ ಮೇಲಧಿಕಾರಿಗಳು ಪ್ರಮೋಷನ್ ನೀಡುವ ಸಾಧ್ಯತೆಗಳಿದೆ. ಅಮೂಲ್ಯವಾದಂತಹ ವಸ್ತುವನ್ನು ಕಳೆದುಕೊಳ್ಳುವಂತಹ ಸಾಧ್ಯತೆ ಇದೆ. ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿ ಮಾಡುವಿರಿ ಮಕ್ಕಳಿಂದ ಹೆಚ್ಚಿನ ಸಂತೋಷವನ್ನು ಕಾಣುತ್ತೀರ.

ವೃಷಭ ರಾಶಿ: ಉದ್ಯೋಗ ಹುಡುಕುತ್ತಿರುವಂತಹ ಜನರಿಗೆ ನೀವಂದುಕೊಂಡಂತಹ ಕೆಲಸ ಲಭಿಸುವಂತಹ ಶುಭಯೋಗವಿದೆ, ಇಂದು ಯಾವುದೇ ವಿಚಾರವಾದರೂ ಕೂಡ ಭಾವನಾತ್ಮಕವಾಗಿ ತೆಗೆದುಕೊಂಡು ಕಣ್ಣೀರು ಹಾಕುವಂತಹ ಪರಿಸ್ಥಿತಿ ಎದುರಾಗಬಹುದು. ನಿಮ್ಮ ಬಾಳ ಸಂಗಾತಿಯೊಂದಿಗೆ ಸಂತಾನದ ವಿಚಾರವಾಗಿ ಚರ್ಚೆ ನಡೆಸುತ್ತೀರಾ.

ಮಿಥುನ ರಾಶಿ: ವ್ಯಾಪಾರ ಮಾಡುವಂತಹ ಜನರು ಪಾಲುದಾರರೊಂದಿಗೆ ಆರ್ಥಿಕತೆಯ ಕುರಿತು ನಿಖರವಾದ ಚರ್ಚೆ ನಡೆಸುತ್ತೀರಾ, ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದುಕೊಂಡಿರುವವರಿಗೆ ಮನೆಯವರ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ದೊರಕಲಿದೆ. ನಿಮ್ಮಲ್ಲಿ ಇಂದು ಆತ್ಮವಿಶ್ವಾಸ ದುಪಟ್ಟಾಗುವುದು.

ಕನ್ಯಾ ರಾಶಿ: ಸಾಮಾಜಿಕ ಕೆಲಸ ಮಾಡುವಂತಹ ಜನರಿಗೆ ಇಂದು ವ್ಯಾಪಕ ಅಭಿವೃದ್ಧಿ ಹಾಗೂ ಜನರಿಂದ ಮೆಚ್ಚುಗೆಗೆ ಒಳಗಾಗುವಿರಿ ಹಲವು ವರ್ಷಗಳಿಂದ ಒಂದೇ ವೃತ್ತಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ನಿರೀಕ್ಷೆಗೂ ಮೀರಿದ ಸಂಭಾವನೆ ಹೆಚ್ಚಳ ಉಂಟಾಗಬಹುದು, ಸಹೋದರರೊಂದಿಗೆ ಈ ದಿನ ಪ್ರೀತಿ ದುಪಟ್ಟಾಗಲಿದೆ.

ಸಿಂಹ ರಾಶಿ: ಹೊಸ ಮನೆ ಅಥವಾ ಜಮೀನನ್ನು ಖರೀದಿ ಮಾಡಬೇಕೆಂಬ ಯೋಜನೆ ನಿಮಗಿದ್ದರೆ ಅದನ್ನು ಈ ಅವಧಿಯಲ್ಲಿ ಕಾರ್ಯರೂಪಕ್ಕೆ ತರುವಿರಿ, ಸಂಗಾತಿಯೊಂದಿಗೆ ಹೆಚ್ಚಿನ ಪ್ರೀತಿ ದೂರ ಪ್ರಯಾಣ ಮಾಡುವಂತಹ ಸಾಧ್ಯತೆಗಳಿದೆ. ವೃತ್ತಿ ಬದುಕಿನಲ್ಲಿ ನಿಮ್ಮ ಸಹೋದ್ಯೋಗಿಗಳ ಜೊತೆಗೆ ಸುಖ ಸುಮ್ಮನೆ ಮನಸ್ತಾಪ ಕಿರಿಕಿರಿಯನ್ನು ಮಾಡಿಕೊಳ್ಳುತ್ತೀರಾ.

ತುಲಾ ರಾಶಿ: ಈ ರಾಶಿಯವರೇನಾದರೂ ಮದುವೆಗಾಗಿ ವಧು ಅಥವಾ ವರರನ್ನು ಹುಡುಕುತ್ತಿದ್ದರೆ ನಿಮಗೆ ಸೂಕ್ತವಾದಂತಹ ಸಂಗಾತಿ ನಿಮ್ಮನ್ನು ಸೇರಲಿದ್ದಾರೆ. ಇದರಿಂದಾಗಿ ಆದಷ್ಟೂ ಬೇಗ ಕಂಕಣ ಭಾಗ್ಯ ಕೂಡಿ ಬರಲಿದೆ. ಜೊತೆಗೆ ಖರ್ಚನ್ನು ಹಿಡಿತ ಮಾಡಿಕೊಂಡು ಕೊಂಚ ಹಣವನ್ನು ನಿಮ್ಮ ಮುಂದಿನ ಜೀವನಕ್ಕಾಗಿ ಉಳಿಸುತ್ತೀರಾ.

ವೃಶ್ಚಿಕ ರಾಶಿ: ಶ್ರಮಕ್ಕೆ ತಕ್ಕ ಫಲ ಕಂಡಿತವಾಗಿಯೂ ದೊರೆಯುತ್ತದೆ. ಕುಟುಂಬದ ಆರೋಗ್ಯದ ಕಡೆಗೆ ಎಚ್ಚರವಹಿಸಬೇಕು ಮನೆಯಲ್ಲಿ ಮದುವೆ ಮುಂತಾದ ಶುಭ ಕಾರ್ಯಗಳು ನಡೆಯಲಿದೆ. ವಾಹನ ಚಲಾವಣೆ ಮಾಡುವಾಗ ಅವಗಡಗಳು ಉಂಟಾಗುವ ಸಾಧ್ಯತೆಗಳಿದೆ ಹೀಗಾಗಿ ದೂರ ಪ್ರಯಾಣ ಮಾಡುವುದನ್ನು ಮುಂದೂಡಿ.

ಧನು ರಾಶಿ: ನಿಮ್ಮ ದಿನವೂ ವೃತ್ತಿಪರ ಹಾಗೂ ವೈಯಕ್ತಿಕವಾಗಿ ಹೆಚ್ಚು ಫಲಪ್ರದಾಯಕವಾಗಿರಲಿದೆ. ನೀವಂದುಕೊಂಡ ಕೆಲಸವನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸುವಿರಿ ಕೃಷಿಕರಿಗೆ ಒಳ್ಳೆಯ ಲಾಭ ಸಿಗಲಿದೆ. ವಿದೇಶದಲ್ಲಿ ಓದುತ್ತಿರುವಂತಹ ಮಕ್ಕಳು ಮನೆಗೆ ಬರುವರು ಇದರಿಂದ ಸಂತೋಷದ ವಾತಾವರಣ ಸೃಷ್ಟಿಯಾಗುವುದು.

ಮಕರ ರಾಶಿ: ಮಕರ ರಾಶಿಯವರು ತಮ್ಮ ಜೀವನದಲ್ಲಿ ಅರ್ಧಕ್ಕೆ ನಿಂತಿರುವಂತಹ ಕೆಲಸಗಳನ್ನೆಲ್ಲಾ ಪೂರ್ಣಗೊಳಿಸುವ ಸುವರ್ಣ ಕಾಲವಿದು. ಈ ರಾಶಿಯ ಮಹಿಳೆಯರಿಗೆ ಕಂಕಣಭಾಗ್ಯ ಕೂಡಿ ಬರುತ್ತದೆ, ಎಲ್ಲದಕ್ಕೂ ದೇವರನ್ನು ನಂಬಿದರೆ ದೇವರು ದಾರಿ ತೋರಿಸುತ್ತಾನೆ.

ಕುಂಭ ರಾಶಿ: ಹಾಲು ಹಾಗೂ ತರಕಾರಿ ವ್ಯಾಪಾರಸ್ಥರಿಗೆ ಈ ದಿನ ಕೊಂಚ ನಷ್ಟ ಉಂಟಾಗಲಿದೆ, ನಿಮಗೆ ವಹಿಸಿರುವಂತಹ ಕೆಲಸವನ್ನು ಪೂರ್ಣಗೊಳಿಸಲಾಗದ ಅಧಿಕಾರಿಗಳಿಂದ ಅವಮಾನಕ್ಕೆ ಒಳಗಾಗುತ್ತೀರಾ, ಹಲವು ವರ್ಷಗಳ ಹಳೆಯ ಸ್ನೇಹಿತರು ಮನೆಗೆ ಬರುವರು ಇದರಿಂದ ಅಧಿಕವಾದ ಖರ್ಚು, ಮನಸ್ಸಿಗೆ ನೆಮ್ಮದಿ ಇಲ್ಲದಂತಹ ವಾತಾವರಣ.

ಮೀನ ರಾಶಿ: ಈ ರಾಶಿಯ ವ್ಯಕ್ತಿಗಳು ಬಿಸಿನೆಸ್ ಮಾಡುತ್ತಿದ್ದರೆ ಅದಕ್ಕೆ ಲಕ್ಷ್ಮಿಯ ಕೃಪಾಕಟಾಕ್ಷ ಒಳಿತು ಹೆಚ್ಚಿನ ಲಾಭವನ್ನು ಗಳಿಸುತ್ತೀರಾ ಸ್ನೇಹಿತರೊಂದಿಗೆ ನಿಮ್ಮಿಷ್ಟದ ಸ್ಥಳದಲ್ಲಿ ಸಮಯ ಕಳೆಯುವಿರಿ ಮನೆಯಲ್ಲಿ ಮಂಗಳಕರ ಕಾರ್ಯಗಳು ಜರುಗಲಿದೆ. ಪಿತ್ರಾರ್ಜಿತ ಆಸ್ತಿ ವಿಚಾರದ ಕುರಿತು ಹಿರಿಯರೊಂದಿಗೆ ಚರ್ಚೆ ನಡೆಸುತ್ತೀರ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!