ದಿನ ಭವಿಷ್ಯ: ಅನ್ನಪೂರ್ಣೇಶ್ವರಿ ದೇವಿಯ ಕೃಪೆಯಿಂದ ಈ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಲಾಭ ಆಗಲಿದೆ

Daily Horoscope 15 December: ಮೇಷ ರಾಶಿ: ಈ ರಾಶಿಯವರಿಗೆ ಇಂದು ಮಂಗಳಕರದ ದಿನವಾಗಿರಲಿದ್ದು ಖಾಸಗಿ ಉದ್ಯೋಗ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಬಡ್ತಿ ಸಿಗುವ ಸಾಧ್ಯತೆಗಳಿದೆ. ಇದರ ಜೊತೆಗೆ ಮೇಲಾಧಿಕಾರಿಯಿಂದ ಉತ್ತಮ ಕೊಡುಗೆಯನ್ನು ಸ್ವೀಕರಿಸುತ್ತೀರಾ. ನಿಮ್ಮ ಪ್ರತಿ ಕೆಲಸಕ್ಕೂ ತಾಯಿಯ ಬೆಂಬಲ ಪ್ರೋತ್ಸಾಹದ ಜೊತೆಗೆ ಧನ ಸಹಾಯವು ಪ್ರಾಪ್ತಿಯಾಗಲಿದೆ.

ವೃಶ್ಚಿಕ ರಾಶಿ: ಜನರಿಂದ ಮಿಶ್ರಫಲವನ್ನು ಅನುಭವಿಸಲಿದ್ದಾರೆ ಮಕ್ಕಳಿಂದ ಕಹಿ ಸುದ್ದಿಯೊಂದನ್ನು ಕೇಳುವಿರಿ ಇದರಿಂದ ಮನಸ್ಸಿಗೆ ಆಘಾತವಾಗುವುದು, ವ್ಯಾಪಾರ ಮಾಡುವಂತಹ ಜನರು ದೂರ ಪ್ರಯಾಣವನ್ನು ಮಾಡಬೇಕಾಗುತ್ತದೆ, ಮಕ್ಕಳ ಪ್ರೀತಿ ವಿಚಾರ ಮನೆಯವರ ಮುಂದೆ ಬಹಿರಂಗ ಗೊಳ್ಳುವುದು, ಮನಸ್ಸಿಗೆ ಅಶಾಂತಿ ನೆಮ್ಮದಿ ಇಲ್ಲದಂತಹ ವಾತಾವರಣ.

ಮಿಥುನ ರಾಶಿ: ವಿದೇಶದಲ್ಲಿ ಓದುತ್ತಿರುವಂತಹ ಮಕ್ಕಳು ಮನೆಗೆ ಬರುವರು, ಇದರಿಂದ ಸಂತಸದ ವಾತಾವರಣ ಸೃಷ್ಟಿಯಾಗಲಿದೆ ಹಳೆಯ ಹೂಡಿಕೆಯಿಂದ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತೀರಾ ಇದರಿಂದಾಗಿ ನಿಮ್ಮ ಆರ್ಥಿಕ ಪರಿಸ್ಥಿತಿ ಸುಗಮಗೊಳ್ಳುವುದು ರೈತಪಿ ವರ್ಗದವರಿಗೆ ನಿರೀಕ್ಷಿಸಿದಂತಹ ಆದಾಯ ಲಭಿಸುವ ಫಲಪ್ರದಾಯಕ ದಿನ ಇದಾಗಿದೆ.

ಕಟಕ ರಾಶಿ: ಸಾಮಾಜಿಕ ಕೆಲಸಗಳಿಗೆ ಸಂಬಂಧಿಸಿದ ಜನರಿಗೆ ಈ ದಿನ ಬಹಳ ವಿಶೇಷವಾಗಿರುವುದು, ವೃತ್ತಿ ಕ್ಷೇತ್ರದಲ್ಲಿ ಸಹೋದ್ಯೋಗಿಯೊಂದಿಗೆ ಕಿರಿಕಿರಿ ಮನಸ್ತಾಪ ಮೂಡಲಿದೆ, ನಿಮ್ಮ ಬಾಳ ಸಂಗಾತಿಯಲ್ಲಿ ಕೆಲ ಬದಲಾವಣೆಗಳು ಉಂಟಾಗೋದು ನಿಮ್ಮ ಮನಸ್ಸಿನ ಮೇಲೆ ವಿತಿರಿಕ್ತ ಪರಿಣಾಮ ಬೀರುತ್ತದೆ ಅವಿವಾಹಿತರಿಗೆ ಮದುವೆ ಯೋಗ ಕೂಡಿ ಬರುವುದು.

ಸಿಂಹ ರಾಶಿ: ಸಣ್ಣ ಉದ್ಯಮಿಗಳು ಇಂದು ದೊಡ್ಡ ಮಟ್ಟದ ನಗದು ಕೊರತೆಯನ್ನು ಎದುರಿಸಲಿದ್ದಾರೆ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದ ಮಳಿಗೆಯನ್ನು ಇಟ್ಟುಕೊಂಡಿರುವವರಿಗೆ ಈ ದಿನ ನಿರೀಕ್ಷೆಗೂ ಮೀರಿದಂತಹ ಆದಾಯ. ಸಂಜೆಯ ಸಮಯ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವಿರಿ ಇದರಿಂದ ಮನಸ್ಸಿಗೆ ಶಾಂತಿ ನೆಮ್ಮದಿ ದೊರಕಲಿದೆ.

ಕನ್ಯಾ ರಾಶಿ: ಉದರಕ್ಕೆ ಸಂಬಂಧಿಸಿದಂತಹ ನೋವು ನಿಮ್ಮನ್ನು ಇಂದು ಕಾಡುತ್ತದೆ ಆರೋಗ್ಯದ ವಿಚಾರದಲ್ಲಿ ಎಚ್ಚರವಹಿಸಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯ ವೃತ್ತಿ ಕ್ಷೇತ್ರದಲ್ಲಿ ಮಿಶ್ರ ಫಲ ಇರಲಿದೆ ನಿಮ್ಮಲ್ಲಿಂದು ಆತ್ಮವಿಶ್ವಾಸ ಹೆಚ್ಚಾಗುವುದು.

ತುಲಾ ರಾಶಿ: ನಿಮ್ಮದಲ್ಲದ ತಪ್ಪಿಗೆ ಇಂದು ಅವಮಾನಕ್ಕೆ ಒಳಗಾಗುವಿರಿ ಇದರಿಂದ ನಿಮ್ಮ ಸಂಗಾತಿಯೊಂದಿಗೆ ಕೋಪಗೊಳ್ಳಬಹುದು ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಸಹೋದರರೊಂದಿಗೆ ಕಿರಿಕಿರಿ ಉಂಟಾಗಲಿದೆ. ವಿದ್ಯಾರ್ಥಿಗಳು ಇಂದು ಬಹಳ ಸಂತೋಷವಾಗಿರುವಂತಹ ದಿನ ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಬ್ಯಾಂಕ್ ನಲ್ಲಿ ಕೆಲಸ ಮಾಡುವ ಉದ್ಯೋಗಸ್ಥರಿಗೆ ವೇತನ ಹೆಚ್ಚಾಗುವ ಸಾಧ್ಯತೆಗಳಿದೆ.

ವೃಶ್ಚಿಕ ರಾಶಿ: ಗುರು ರಾಘವೇಂದ್ರ ರಾಯರ ಸಂಪೂರ್ಣ ಅನುಗ್ರಹವು ನಿಮ್ಮ ರಾಶಿ ಚಕ್ರದ ಮೇಲೆ ಇರುವುದರಿಂದ ಈ ದಿನ ಕೈ ಹಾಕಿದಂತಹ ಎಲ್ಲಾ ಕೆಲಸದಲ್ಲಿಯೂ ವಿಶೇಷ ಲಾಭ. ಪಾಲುಗಾರಿಕೆ ವ್ಯವಹಾರ ನಡೆಸುತ್ತಿವವರು ನಿಮ್ಮ ಪಾರ್ಟ್ನರ್ ಕುರಿತು ಯಾವುದೇ ವಿಚಾರವನ್ನು ನಿರ್ಲಕ್ಷಿಸಬೇಡಿ ಅದರಲ್ಲೂ ಹಣ ವಿನಿಮಯ ಮಾಡುವಾಗ ಎಚ್ಚರದಿಂದಿರಬೇಕು ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದೆ.

ಧನು ರಾಶಿ: ಈ ದಿನವು ನಿಮಗೆ ಹೆಚ್ಚು ಸಂತೋಷದಾಯಕ ದಿನವಾಗಿರಲಿದೆ, ಅಗತ್ಯ ನಿರ್ಧರಗಳನ್ನು ತೆಗೆದುಕೊಂಡು ಅದಕ್ಕೆ ಭದ್ಧರಾಗಿರುತ್ತೀರಾ, ಹಲವು ದಿನಗಳಿಂದ ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಬೇಕೆಂದು ಯೋಚಿಸುತ್ತಿದ್ದರೆ ಅದನ್ನು ಈ ಅವಧಿಯಲ್ಲಿ ಕಾರ್ಯರೂಪಕ್ಕೆ ತರುವಿರಿ ವಾಹನ ಚಲಾಯಿಸುವಾಗ ಎಚ್ಚರದಿಂದ ಇರಬೇಕು.

ಮಕರ ರಾಶಿ: ಮಕರ ರಾಶಿಯ ಜನರು ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಅಗತ್ಯ ಸಣ್ಣ ಸಮಸ್ಯೆ ಎದುರಾದರೂ ನಿರ್ಲಕ್ಷಿಸದೆ ವೈದ್ಯರ ಚಿಕಿತ್ಸೆ ಪಡೆಯಿರಿ, ಮೊಣಕಾಲಿನ ನೋವಿ ನಿಮ್ಮನ್ನು ಇಂದು ಭಾದಿಸುತ್ತದೆ ಮನೋರಂಜನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಅವಕಾಶಗಳ ಸುರಿಮಲೆ ಹರಿದು ಬರುವುದು.

ಕುಂಭ ರಾಶಿ: ನಿಮ್ಮ ಬಾಳ ಸಂಗಾತಿಯೊಂದಿಗೆ ಅಗತ್ಯ ಉಪಕರಣಗಳ ಖರೀದಿ ಭರಾಟೆಯಲ್ಲಿ ತೊಡಗಿಕೊಳ್ಳುವಿರಿ, ಇದರಿಂದ ಹೆಚ್ಚಿನ ಹಣವ್ಯಯ ಉಂಟಾಗುತ್ತದೆ ವ್ಯಾಪಾರ ಮಾಡುವ ಜನರು ತಮ್ಮ ವ್ಯವಹಾರದ ರಹಸ್ಯವನ್ನು ಶತ್ರುಗಳಿಂದ ಗುಟ್ಟಾಗಿಡಬೇಕು.

ಮೀನ ರಾಶಿ: ನಿಮಗಿಂದು ಸಾಮಾನ್ಯವಾಗಿ ದಿನವಾಗಿರುತ್ತದೆ ಹಲವು ವರ್ಷದ ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ ಹಳೆಯ ನೆನಪುಗಳನ್ನು ಮೆಲಕು ಹಾಕುತ್ತಾ ಹೆಚ್ಚಿನ ಸಮಯ ಕಳೆಯುತ್ತೀರಾ, ನಿಮ್ಮ ಸಂಗಾತಿಯೊಂದಿಗೆ ಕೆಲವು ಭವಿಷ್ಯದ ಯೋಜನೆಗಳನ್ನು ಜಾರಿಗೆ ತರುವುದರ ಕುರಿತು ಸುದೀರ್ಘ ಚರ್ಚೆ ನಡೆಸುವಿರಿ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!