ದಿನ ಭವಿಷ್ಯ: ಕರ್ಮಫಲದಾತ ಶನಿಯ ಕೃಪಾಶೀರ್ವಾದದಿಂದ ಇಂದಿನ ರಾಶಿ ಭವಿಷ್ಯ ನೋಡಿ

Daily Horoscope ಮೇಷ ರಾಶಿ: ಇಂದು ಸುಖ ಸುಮ್ಮನೆ ಹಣವನ್ನು ಹೆಚ್ಚಾಗಿ ಖರ್ಚು ಮಾಡುತ್ತೀರಾ, ನಿಮ್ಮ ಅತಿಹೆಚ್ಚಿನ ದುಂದು ವೆಚ್ಚದಿಂದ ಸಾಲದ ಸಮಸ್ಯೆಗೆ ಸಿಲುಕಿಕೊಳ್ಳಬೇಕಾದಂತಹ ಪ್ರಸಂಗ ಎದುರಾಗಬಹುದು, ಕೌಟುಂಬಿಕ ಕಲಹಗಳು ನಿಮ್ಮ ಮಾನಸಿಕ ನೆಮ್ಮದಿಯನ್ನು ಹಾಳು ಮಾಡುತ್ತವೆ. ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದರೆ ಮಾತಿನ ಮೂಲಕ ಅದನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಿ.

ವೃಷಭ ರಾಶಿ: ಶನೇಶ್ವರನ ಕೃಪಾಶೀರ್ವಾದ ಈ ದಿನ ನಿಮ್ಮ ರಾಶಿ ಚಕ್ರದ ಮೇಲೆ ಇರುವುದರಿಂದ ನಿಂತು ಹೋಗಿರುವಂತಹ ಕೆಲಸಗಳನ್ನು ಪುನರಾರಂಭಗೊಳಿಸುವಿರಿ, ದೂರದ ನೆಂಟರು ಮನೆಗೆ ಬರುವರು ಇದರಿಂದ ಮನೆಯ ವಾತಾವರಣ ಸುಧಾರಿಸಲಿದೆ ಮನೆಯಲ್ಲಿ ನಡೆಯಬೇಕಿದ್ದ ಧಾರ್ಮಿಕ ಕಾರ್ಯಗಳ ಕುರಿತು ಚರ್ಚೆ ನಡೆಸುತ್ತೀರಾ.

ಮಿಥುನ ರಾಶಿ: ದೂರದ ಊರಿನಲ್ಲಿ ಓದುತ್ತಿರುವಂತಹ ಮಕ್ಕಳು ಮನೆಗೆ ಬರುವುದು ಇದರಿಂದ ಮನಸ್ಸಿಗೆ ಹೆಚ್ಚಿನ ಸಂತಸ, ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಿರುವಂತಹ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಫಲಿತಾಂಶ ದೊರಕುತ್ತದೆ, ವಾಹನ ಖರೀದಿ ಮಾಡುವಂತಹ ಶುಭಯೋಗ ನಿಮಗಿದೆ.

ಕಟಕ ರಾಶಿ: ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಹಲವು ದಿನಗಳಿಂದ ಉದ್ಯೋಗ ಬದಲಾವಣೆ ಮಾಡಬೇಕೆಂದುಕೊಂಡಿದ್ದರೆ ನಿಮಗೆ ಇಷ್ಟವಾಗುವಂತಹ ಕೆಲಸ ಲಭಿಸುತ್ತದೆ. ಹೋಟೆಲ್ ಉದ್ಯಮದಲ್ಲಿರುವವರಿಗೆ ಈ ದಿನ ಹೆಚ್ಚು ಆದಾಯ, ವ್ಯಾಪಾರ ಮಾಡುವಂತಹ ಜನರು ಕೆಲಸದ ನಿಮಿತ್ತ ದೂರ ಪ್ರಯಾಣ ಮಾಡಬೇಕಾಗುತ್ತದೆ.

ಸಿಂಹ ರಾಶಿ: ನಿಮ್ಮ ಅದ್ಭುತ ಕಾರ್ಯ ವೈಕರಿಯನ್ನು ಮೆಚ್ಚಿ ಮೇಲಧಿಕಾರಿಗಳು ನಿಮ್ಮ ಸಂಬಳ ಹೆಚ್ಚು ಮಾಡುವ ಅಥವಾ ಬಡ್ತಿ ನೀಡುವ ಸಾಧ್ಯತೆಗಳಿದೆ, ಇಂದು ಸಂಜೆಯ ನಂತರ ಮಕ್ಕಳಿಂದ ಕೆಲ ಪ್ರೋತ್ಸಾಹದಾಯಕ ಸುದ್ದಿಯನ್ನು ಕೇಳುತ್ತೀರಾ ಸಂಗಾತಿಯೊಂದಿಗೆ ಹೆಚ್ಚಿನ ಪ್ರೀತಿ.

ಕನ್ಯಾ ರಾಶಿ: ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ, ಪ್ರಭಾವಿ ಅಧಿಕಾರಗಳ ಪರಿಚಯದಿಂದ ಇಂದು ನೀವು ಅಂದುಕೊಂಡಿರುವಂತಹ ಎಲ್ಲಾ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳಿಸಿಕೊಳ್ಳುವಿರಿ, ಮಂಗಲ ಕಾರ್ಯಗಳಿಗೆ ಚಿನ್ನಾಭರಣಗಳ ಖರೀದಿ ಮಾಡಲು ಮುಂದಾಗುತ್ತೀರಾ.

ತುಲಾ ರಾಶಿ: ಸಾಮಾಜಿಕ ಕಾರ್ಯಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಇಂದು ಬಹಳ ಉತ್ತಮವಾದ ದಿನವಾಗಿರುತ್ತದೆ, ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುತ್ತೀರ ಇದರಿಂದ ಮನಸ್ಸಿಗೆ ಶಾಂತಿ ದೊರಕುವುದು, ಪ್ರೀತಿ ಜೀವನ ನಡೆಸುತ್ತಿರುವವರಿಗೆ ನಿಮ್ಮ ಸಂಗಾತಿಯಲ್ಲಿ ಉಂಟಾಗುವ ಕೆಲವು ಬದಲಾವಣೆಗಳು ಬೇಸರ ಮಾಡಬಹುದು.

ವೃಶ್ಚಿಕ ರಾಶಿ: ಪಾಲುದಾರಿಕೆ ವ್ಯವಹಾರ ನಡೆಸುತ್ತಿರುವವರು ಯಾರನ್ನು ಕುರುಡಾಗಿ ನಂಬಿ ಹಣ ವಿನಿಮಯ ಮಾಡದಿರಿ, ಅತಿಯಾಗಿ ನಂಬಿದವರಿಂದಲೇ ಮೋಸ ಹೋಗುವಂತಹ ಸಾಧ್ಯತೆಗಳಿದೆ, ಉದ್ಯಮಗಳು ಇಂದು ನಗದು ಕೊರತೆಯನ್ನು ಎದುರಿಸಬಹುದು.

ಮಕರ ರಾಶಿ: ಮಕ್ಕಳಿಂದ ಮನಸ್ಸಿಗೆ ಬೇಸರವಾಗಲಿದೆ, ಮನೆಯಲ್ಲಿ ನಡೆಯಬೇಕಿದ್ದಂತಹ ಮಂಗಳ ಕಾರ್ಯಗಳು ಕೆಲ ಕಾರಣಾಂತರಗಳಿಂದ ಮುಂದಕ್ಕೆ ಹೋಗುತ್ತದೆ, ವೃತ್ತಿ ಬದುಕಿನಲ್ಲಿ ನಿಮ್ಮ ಸಹೋದ್ಯೋಗಿಯೊಂದಿಗೆ ಸಣ್ಣಪುಟ್ಟ ವಿಚಾರಗಳಿಗೂ ಕಿರಿಕಿರಿ ಮನಸ್ತಾಪ.

ಧನು ರಾಶಿ: ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದುಕೊಂಡಿದ್ದರೆ ಅದಕ್ಕೆ ತಾಯಿಯಿಂದ ಧನ ಸಹಾಯವಾಗಲಿದೆ. ಅತಿಯಾದ ಕೆಲಸದ ಒತ್ತಡ ಇಂದು ನಿಮಗೆ ಬಿಡುವಿಲ್ಲದ ದಿನವಾಗಿರುವುದು ವಿದ್ಯಾರ್ಥಿಗಳು ಸಂತೋಷವಾಗಿರುತ್ತಾರೆ, ಅವರಿಗೆ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸುತ್ತದೆ ಸ್ನೇಹಿತರ ಸಹಾಯದಿಂದ ಹಳೆಯ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತೀರಾ.

ಕುಂಭ ರಾಶಿ: ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭ ದೊರಕುತ್ತದೆ, ಅವಿವಾಹಿತರಿಗೆ ಮದುವೆ ಯೋಗ, ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಹಿರಿಯರೊಂದಿಗೆ ಚರ್ಚೆ ನಡೆಸುವಿರಿ.
ಮೀನ ರಾಶಿ: ಹಲವು ದಿನಗಳಿಂದ ಭಾದಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರುಕುತ್ತದೆ, ಈ ದಿನ ಅಮೂಲ್ಯವಾದಂತ ವಸ್ತುವನ್ನು ಕಳೆದುಕೊಂಡು ಚಿಂತೆಗೀಡಾಗುವಿರಿ ಯಾವುದೇ ಕೆಲಸ ಮಾಡಲು ಮುಂದಾದರು ಸಮಸ್ಯೆಗಳ ಸಾಗರವನ್ನು ಮೈಮೇಲೆ ಎಳೆದುಕೊಳ್ಳುತ್ತೀರಾ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!