ಶುಕ್ರವಾರದ ವಿಶೇಷ ರಾಶಿ ಫಲ: ಚಾಮುಂಡೇಶ್ವರಿ ತಾಯಿಯ ಅನುಗ್ರಹದಿಂದ ಈ ರಾಶಿಯವರಿಗೆ ಸ್ನೇಹಿತರಿಂದ ಧನ ಲಾಭ ಉಂಟಾಗಲಿದೆ, ಅತಿ ಹೆಚ್ಚಿನ ಪ್ರಗತಿ!

Daily Horoscope 17 November: ಮೇಷ ರಾಶಿ: ದೇವಿಯ ಅನುಗ್ರಹದಿಂದ ಈ ದಿನ ನೀವು ಮಾಡುವಂತಹ ಎಲ್ಲಾ ಕೆಲಸಗಳಲ್ಲಿಯೂ ನಿರೀಕ್ಷೆಗೂ ಮೀರಿದಂತಹ ಆದಾಯವನ್ನು ಪಡೆಯುತ್ತೀರಾ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದು, ವಿದೇಶಕ್ಕೆ ತೆರಳಬಹುದಾದಂತಹ ಶುಭ ಯೋಗ ನಿಮಗೆ ಒಲಿದು ಬಂದಿದೆ. ಯಾವುದೇ ದಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಕುಟುಂಬದ ಸದಸ್ಯರೊಂದಿಗೆ ಚರ್ಚಿಸುವುದು ಅಗತ್ಯ.

ವೃಶ್ಚಿಕ ರಾಶಿ: ಸರ್ಕಾರಿ ಕೆಲಸದಲ್ಲಿ ಇರುವಂತಹ ಕಾರ್ಮಿಕರಿಗೆ ವೇತನ ಹೆಚ್ಚಾಗುವ ಸಾಧ್ಯತೆಗಳಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಎತ್ತರಕ್ಕೆ ಏರುವುದು ಗಣ್ಯ ವ್ಯಕ್ತಿಗಳ ಪರಿಚಯದಿಂದ ನಿಮ್ಮ ಎಲ್ಲಾ ಕೆಲಸಗಳನ್ನು ಸುಗಮ ಮಾಡಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಡಿ

ಮಿಥುನ ರಾಶಿ: ಎಲೆಕ್ಟ್ರಾನಿಕ್ ಉಪಕರಣಗಳ ಮಾರಾಟ ಮಾಡುವವರಿಗೆ ಈ ದಿನಹೆಚ್ಚು ಲಾಭದಾಯಕವಾಗಿರುವುದಿಲ್ಲ, ಆಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ಸಹೋದರರ ಜೊತೆಗೆ ವಾಗ್ವಾದಕ್ಕೆ ಇಳಿಯುವಿರಿ, ಈ ಸಂದರ್ಭದಲ್ಲಿ ನಿಮ್ಮ ತಂದೆಯೊಂದಿಗೆ ಮನಸ್ತಾಪ ಮೂಡಲಿದೆ. ಅತಿಯಾದ ಹಣವ್ಯಯ‌.

ಕಟಕ ರಾಶಿ: ಪಾಲುದಾರಿಕೆ ವ್ಯವಹಾರದಲ್ಲಿ ಕ್ರಮಬದ್ಧ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಾ ಕೃಷಿಕರಿಗೆ ಈ ದಿನ ನಿರೀಕ್ಷೆಗೂ ಮೀರಿದ ಆದಾಯ, ಮಕ್ಕಳ ಪ್ರೀತಿ ಪ್ರೇಮದ ವಿಚಾರದಿಂದ ಮನಸ್ಸಿಗೆ ಗಾಸಿಯಾಗುವುದು ಶಾಂತ ಭಾವದಿಂದ ವರ್ತಿಸಿದರೆ ಎಲ್ಲಾ ತೊಂದರೆಗಳಿಗೂ ಪರಿಹಾರ ದೊರಕುತ್ತದೆ.

ಸಿಂಹ ರಾಶಿ: ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಮಕ್ಕಳಿಂದ ಹೆಚ್ಚಿನ ಸಂತೋಷವನ್ನು ಕಾಣಲಿದ್ದೀರಿ. ನಿಮ್ಮ ಬಾಳಸಂಗಾತಿ ಜೊತೆ ಸಿನಿಮಾ ಥಿಯೇಟರಿಗೆ ತೆರಳುವಂತಹ ಶುಭದಿನ ಇದಾಗಿರಲಿದೆ.

ಕನ್ಯಾ ರಾಶಿ: ಸಾರ್ವಜನಿಕ ಸಂಸ್ಥೆ ನಿರ್ಮಾಣದ ಜವಾಬ್ದಾರಿ ನಿಮ್ಮ ಹೆಗಲ ಮೇಲೆ ಬರಲಿದೆ ಆತುರದ ನಿರ್ಧಾರಗಳನ್ನು ತೆಗೆದುಕೊಂಡು ಸಹಜವಾಗಿ ಮನಸ್ತಾಪ ಮಾಡಿಕೊಳ್ಳುತ್ತೀರಾ, ಈ ಅವಧಿಯಲ್ಲಿ ಕೋಪ ಮಾಡಿಕೊಳ್ಳದೆ ಶಾಂತಾ ರೀತಿಯಿಂದ ಕೆಲಸಗಳನ್ನು ಪೂರ್ಣಗೊಳಿಸುವುದು ಅಗತ್ಯ.

ತುಲಾ ರಾಶಿ: ವಿವಾಹವಾದ ದಂಪತಿಗಳಿಗೆ ಸಂತಾನ ಭಾಗ್ಯ, ವಿದೇಶದಲ್ಲಿರುವಂತಹ ನೆಂಟರು ಮನೆಗೆ ಬರುವರು ಇದರಿಂದ ಮನೆಯಲ್ಲಿ ಸಂತಸದ ವಾತಾವರಣ ಸೃಷ್ಟಿಯಾಗಲಿದೆ, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಅದ್ಭುತ ಕಾರ್ಯವನ್ನು ಮೆಚ್ಚುವರು, ಎಂತಹ ಕಠಿಣ ಕೆಲಸ ನೀಡಿದರು ಯಾರ ಸಹಾಯವನ್ನು ಪಡೆಯದೆ ಸ್ವಾವಲಂಬಿಗಳಾಗಿ ಕೆಲಸ ಮಾಡುತ್ತೀರಾ.

ವೃಶ್ಚಿಕ ರಾಶಿ: ಕುಟುಂಬದ ವಿಚಾರದಲ್ಲಿ ಕೆಲ ಗಂಭೀರ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ ನಿಮ್ಮ ಪ್ರತಿ ಕೆಲಸಕ್ಕೂ ತಂದೆಯ ಪ್ರೋತ್ಸಾಹ ದೊರಕುತ್ತದೆ ಹಲವು ದಿನಗಳಿಂದ ಸರ್ಕಾರ ಉದ್ಯೋಗಕ್ಕಾಗಿ ಪ್ರಯತ್ನ ಪಡುತ್ತಿರುವವರಿಗೆ ನೀವಂದುಕೊಂಡಂತಹ ಕೆಲಸ ದೊರಕುವಂತಹ ಶುಭದಿನ ಇದಾಗಿದೆ.

ಧನು ರಾಶಿ: ಬೇಡದ ವಿಚಾರಕ್ಕೆ ಮನೆಯಲ್ಲಿ ಕಿರಿಕಿರಿ ಅಶಾಂತಿ ಸೃಷ್ಟಿಯಾಗುತ್ತದೆ. ನಿಮ್ಮ ನಿರ್ಧಾರಕ್ಕೆ ಮನೆಯವರು ವಿರೋಧ ವ್ಯಕ್ತವಾಗುವುದು. ಅದ್ಭುತ ಕಾರ್ಯವೈಕರಿಗೆ ಸೂಕ್ತ ಸ್ಥಾನಮಾನ ದೊರಕುತ್ತದೆ ಪ್ಲಾಸ್ಟಿಕ್ ಉಪಕರಣಗಳ ಮಾರಾಟ ಮಾಡುವವರಿಗೆ ಈ ದಿನ ಹೆಚ್ಚಿನ ಆದಾಯ.

ಮಕರ ರಾಶಿ: ಚಾಮುಂಡೇಶ್ವರಿ ತಾಯಿಯ ಸಂಪೂರ್ಣ ಅನುಗ್ರಹ ನಿಮ್ಮ ಮೇಲೆ ಒಲಿದಿದ್ದು ಈ ದಿನ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ನಿರೀಕ್ಷೆಗೂ ಮೀರಿದಂತ ಪ್ರಗತಿ ಆದಾಯ ಹಾಗೂ ಯಶಸ್ಸನ್ನು ಸಂಪಾದಿಸುವಿರಿ, ಸ್ನೇಹಿತರಿಂದ ದನಾಗಮನವಾಗಲಿದೆ.

ಕುಂಭ ರಾಶಿ: ಸಾಲ ಭಾದೆಯಿಂದ ಮುಕ್ತಿ ಹೊಂದುವಿರಿ, ಆರ್ಥಿಕ ಪರಿಸ್ಥಿತಿ ಸುಗಮಗೊಳ್ಳುವುದು ತಾಯಿಯ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಅದ್ಭುತ ಬುದ್ಧಿವಂತಿಕೆಯಿಂದ ವೃತ್ತಿ ಕ್ಷೇತ್ರದಲ್ಲಿ ಸೈ ಎನಿಸಿಕೊಳ್ಳುತ್ತೀರಾ.

ಮೀನ ರಾಶಿ: ಸಹಿ ತಪ್ಪುಗಳನ್ನು ಅರಿತು ಮುಂದುವರಿಯುವ ಕಾರಣ ಮನೆಯಲ್ಲಿ ನೆಮ್ಮದಿ ಇರುತ್ತದೆ ಬಟ್ಟೆ ವ್ಯಾಪಾರಸ್ಥರಿಗೆ ಈ ದಿನ ಮಿಶ್ರಫಲ ಸಹೋದರರೊಂದಿಗಿನ ಆತ್ಮೀಯತೆ ಹೆಚ್ಚಾಗುತ್ತದೆ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!