ದಿನ ಭವಿಷ್ಯ: ಕಾಲಭೈರವ ಸ್ವಾಮಿಯ ಕೃಪೆ ದ್ವಾದಶ ರಾಶಿಗಳಲ್ಲಿ ಯಾರಿಗೆ ಅದೃಷ್ಟ ತರುತ್ತದೆ ನೋಡಿ ಇಂದಿನ ರಾಶಿ ಭವಿಷ್ಯ

Daily Horoscope 30 October: ಮೇಷ ರಾಶಿ: ಮೇಷ ರಾಶಿಯವರಿಗೆ ವೃತ್ತಿ ಕ್ಷೇತ್ರದಲ್ಲಿ ಅನುಕೂಲಕರವಾಗಿರಲಿದ್ದು, ಒತ್ತಡ ರಹಿತ ವಾತಾವರಣ ಸೃಷ್ಟಿಯಾಗಲಿದೆ ಅಂದುಕೊಂಡಂತಹ ಕೆಲಸವನ್ನು ನಿಗದಿತ ಸಮಯಕ್ಕೂ ಮುನ್ನವೇ ಮಾಡಿ ಮುಗಿಸುತ್ತೀರಾ, ನಿಮ್ಮ ಸಂಗಾತಿ ಜೊತೆಗೆ ಹೆಚ್ಚಿನ ಪ್ರೀತಿ ಹಾಗೂ ದೂರ ಪ್ರಯಾಣ.

ವೃಷಭ ರಾಶಿ: ಈ ದಿನವೂ ನಿಮಗೆ ಹೆಚ್ಚು ಆಯಾಸದಾಯಕವಾಗಿರಲಿದ್ದು ಮುಂಜಾನೆ ಎದ್ದ ಸಮಯದಿಂದ ರಾತ್ರಿಯವರೆಗೂ ಒಂದಲ್ಲ ಒಂದು ಕೆಲಸದಲ್ಲಿ ನಿರಂತರವಾಗಿ ತೊಡಗಿಕೊಳ್ಳುವಿರಿ, ಆರೋಗ್ಯದ ಕಡೆಗೆ ಗಮನವಹಿಸಿ ಮಾತಿನ ಮೇಲೆ ನಿಗಾ ಇರಲಿ.

ಮಿಥುನ ರಾಶಿ: ವಿದೇಶದಲ್ಲಿ ಓದುತ್ತಿರುವಂತಹ ಮಕ್ಕಳ ಮನೆಗೆ ಬರುವರು ಇದರಿಂದ ಸಂತಸದ ವಾತಾವರಣ ಸೃಷ್ಟಿ, ಅರ್ಧಕ್ಕೆ ನಿಂತು ಹೋಗಿರುವಂತಹ ಕೆಲಸಕ್ಕೆ ಮರುಚಾಲನೆ ನೀಡುತ್ತೀರಾ, ಆದಾಯದ ಮೂಲಗಳು ದುಪಟ್ಟಾಗಲಿದೆ, ನಿಮ್ಮ ಶ್ರಮ ಕಡಿಮೆಯಾಗದಂತೆ ಎಚ್ಚರಿಕೆಯನ್ನು ವಹಿಸಿ.

ಕಟಕ ರಾಶಿ: ಅತಿಯಾದ ಕೋಪ ಸಣ್ಣಪುಟ್ಟ ವಿಚಾರಗಳಿಗೂ ಸಿಟ್ಟು ಮಾಡಿಕೊಂಡು ನಿಮ್ಮ ಸಹೋದ್ಯೋಗಿಗಳ ಜೊತೆ ಕಲಹ ಮಾಡಿಕೊಳ್ಳುವಿರಿ, ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ, ಅಕಾಲ ಭೋಜನ.

ಕನ್ಯಾ ರಾಶಿ: ಈ ದಿನ ಸವಾಲುಗಳೊಂದಿಗೆ ಕೂಡಿರುತ್ತದೆ ಹೀಗಾಗಿ ನಿಮಗೆ ಸಾಕಷ್ಟು ಧೈರ್ಯ ಮತ್ತು ತಾಳ್ಮೆ ಅಗತ್ಯವಿದೆ. ಅಮೂಲ್ಯವಾದಂತ ವಸ್ತು ಒಂದನ್ನು ಕಳೆದುಕೊಂಡು ನಷ್ಟಕ್ಕೆ ಈಡಾಗುತ್ತೀರಾ, ಅತಿಯಾದ ಹಣವ್ಯಯ.

ಸಿಂಹ ರಾಶಿ: ಉದ್ಯೋಗ ಅರಸುತ್ತಿರುವವರಿಗೆ ಅನುಕೂಲಕರವಾದಂತಹ ಕೆಲಸ ದೊಡಕುವುದು, ಪ್ಲಾಸ್ಟಿಕ್ ಉಪಕರಣಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಆದಾಯ. ಮಕ್ಕಳ ಕಡೆಗೆ ಗಮನವಹಿಸಿ ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಬೇಕು.

ತುಲಾ ರಾಶಿ: ಇಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಾ ವ್ಯಾಪಾರಕ್ಕೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಪೂರ್ಣಗೊಳಿಸುವಿರಿ, ಹಲವು ದಿನಗಳಿಂದ ಬರಬೇಕೆದ್ದಂತಹ ಹಣ ನಿಮ್ಮ ಕೈ ಸೇರುತ್ತದೆ ಅವಿವಾಹಿತರಿಗೆ ವಿವಾಹ ಯೋಗ.

ವೃಶ್ಚಿಕ ರಾಶಿ: ಕಟ್ಟಡ ಕಾಮಗಾರಿ ಮಾಡುವವರು ಎಚ್ಚರದಿಂದ ಇರಬೇಕು, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಇಂದು ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ದೊರಕುವುದು, ಹಲವು ದಿನಗಳಿಂದ ಭಾದಿಸುತ್ತಿದ್ದ ಆರೋಗ್ಯ ಸಮಸ್ಯೆಗೆ ಪರಿಹಾರ ದೊರಕುವುದು.

ಧನು ರಾಶಿ: ನೀರಾವರಿ ಭೂಮಿಯೊಂದನ್ನು ಖರೀದಿಸುತ್ತೀರಾ ಸ್ವಂತ ಉದ್ಯಮ ಪ್ರಾರಂಭ ಮಾಡಬೇಕೆಂದುಕೊಂಡಿರುವವರಿಗೆ ಇದು ಶುಭದಿನವಾಗಿರಲಿದೆ ಹೊಸ ಬಟ್ಟೆ ಖರೀದಿ ಮಾಡುವ ಶುಭಯೋಗ ಅತಿಯಾದ ಹಣವ್ಯಯ.

ಮಕರ ರಾಶಿ: ಉದ್ಯೋಗ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ ಅನೇಕ ಅವಕಾಶಗಳು ಎಂದು ನಿಮ್ಮನ್ನು ಹರಸಿ ಬರಲಿದೆ, ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಮನೆಯ ಹಿರಿಯರೊಂದಿಗೆ ಚರ್ಚಿಸುವುದು ಒಳ್ಳೆಯದು, ಹೊಸ ವಾಹನ ಖರೀದಿ ಮಾಡುವಂತಹ ಅದೃಷ್ಟವಿದೆ.

ಕುಂಭ ರಾಶಿ: ಕೆಲಸದ ಸ್ಥಳಗಳಲ್ಲಿ ಎಚ್ಚರವಹಿಸಿ ಶತ್ರುಗಳ ಕಾಟ ಹೆಚ್ಚಿದೆ, ಮನೆಯಲ್ಲಿ ಶಿಸ್ತು ಕಾಯ್ದುಕೊಳ್ಳುವುದು ಅಗತ್ಯ, ಗಂಟಲಿಗೆ ಸಂಬಂಧಿಸಿದ ನೋವು ಇಂದು ನಿಮ್ಮನ್ನು ಕಾಡಲಿದೆ, ಸಣ್ಣ ಸಣ್ಣ ಪುಟ್ಟ ವಿಚಾರಗಳಿಗೂ ಸಂಗಾತಿಯೊಂದಿಗೆ ಮನಸ್ತಾಪ ಮಾಡಿಕೊಳ್ಳುವಿರಿ.

ಮೀನಾ ರಾಶಿ: ಅಂದುಕೊಂಡಿರುವಂತಹ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪೂರ್ಣಗೊಳ್ಳುವುದು ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವಿರಿ ಮಕ್ಕಳಿಂದ ಹೆಚ್ಚಿನ ಸಂತಸ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!