ದಿನ ಭವಿಷ್ಯ: ಶ್ರೀ ಕಾಲಭೈರವ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿವರಿಗೆ ಅಪಾರ ಸಿರಿ ಸಂಪತ್ತು, ಪ್ರಮೋಷನ್ ಸಿಗುವ ಸಾಧ್ಯತೆ.

Daily Horoscope 5th November 2023: ಮೇಷ ರಾಶಿ: ಒಂಟಿತನವು ನಿಮ್ಮನ್ನು ಕಾಡಲಿದೆ, ವೃತ್ತಿ ಕ್ಷೇತ್ರದಲ್ಲಿ ಮಹತ್ತರವಾದ ಅಭಿವೃದ್ಧಿ ನಿಮ್ಮ ಅತಿಯಾದ ಶ್ರದ್ದೆ ಮತ್ತು ಅದ್ಭುತ ಕಾರ್ಯ ವೈಖರಿಗೆ ಮೇಲಧಿಕಾರಿಗಳು ಮೆಚ್ಚುಗೆ ಸೂಚಿಸುವರು ಇದರ ಜೊತೆಗೆ ವೇತನ ಹೆಚ್ಚು ಮಾಡುವ ಅಥವಾ ಪ್ರಮೋಷನ್ ಇರುವ ಸಾಧ್ಯತೆಗಳು ಕೂಡ ಕಂಡುಬಂದಿದೆ.

ವೃಷಭ ರಾಶಿ: ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ, ನಿಮ್ಮ ತುರ್ತು ಕೆಲಸಗಳನ್ನು ಪ್ರಭಾವಿ ವ್ಯಕ್ತಿಗಳ ಪರಿಚಯ ಕೆಲಸವನ್ನು ಇನ್ನಷ್ಟು ಸುಗಮಗೊಳಿಸುವುದು, ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

ಮಿಥುನ ರಾಶಿ: ವಿದೇಶದಲ್ಲಿ ಇರುವಂತಹ ಬಂದು ಮಿತ್ರರು ಮನೆಗೆ ಬರುವವರು ಇದರಿಂದ ಖರ್ಚು ಅಧಿಕ, ಅರ್ಧಕ್ಕೆ ನಿಂತು ಹೋಗಿರುವಂತಹ ಕೆಲಸಕ್ಕೆ ಮರುಚಾಲನೆ ನೀಡುವಿರಿ, ಅದರಿಂದ ಮಿಶ್ರ ಫಲವನ್ನು ಹಿಂಪಡೆಯುತ್ತೀರಾ.

ಕಟಕ ರಾಶಿ: ಯಾವುದೆ ಮಹತ್ತರ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಮನೆಯ ಹಿರಿಯರೊಂದಿಗೆ ಕುಳಿತು ಚರ್ಚಿಸುವುದು ಅಗತ್ಯ. ಆತುರದಿಂದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳುವಿರಿ, ಹೊಟ್ಟೆಗೆ ಸಂಬಂಧಿಸಿದಂತಹ ನೋವು ನಿಮ್ಮನ್ನು ಈ ದಿನ ಬಾಧಿಸುವುದು.

ಸಿಂಹ ರಾಶಿ: ಯಾವುದೇ ಕಾಗದ ಪತ್ರಗಳಿಗೆ ಸಹಿ ಹಾಕುವುದು ಅಥವಾ ಮಹತ್ತರವಾದ ನಿರ್ಧಾರವನ್ನು ತೆಗೆದುಕೊಳ್ಳುವಂತಹ ಯೋಜನೆ ಇದ್ದರೆ ಅದನ್ನು ಈ ದಿನ ಮುಂದೂಡುವುದು ಒಳ್ಳೆಯದು. ಪಾರ್ಟ್ನರ್ ಶಿಪ್ ವ್ಯವಹಾರ ಮಾಡುತ್ತಿರುವವರಿಗೆ ನಷ್ಟ ಉಂಟಾಗಲಿದೆ.

ಕನ್ಯಾ ರಾಶಿ: ಈ ದಿನ ಹೆಚ್ಚು ಸಂತೋಷ ತರಲಿದ್ದು, ಇದರ ಜೊತೆಗೆ ಸಾಕಷ್ಟು ಸಾಮಾಜಿಕ ಕೆಲಸಗಳಲ್ಲಿಯೂ ಭಾಗಿಯಾಗುವಿರಿ, ಸಂಶೋಧಕರಿಗೆ ಈ ದಿನ ಸಾಕಷ್ಟು ಮಹತ್ವಪೂರ್ಣವಾಗಲಿದೆ. ಯಾವುದೇ ಆಡಂಬರವಿಲ್ಲದೆ ಸರಳ ಬದುಕನ್ನು ನಡೆಸಲು ಇಚ್ಚಿಸುತ್ತೀರಾ.

ತುಲಾ ರಾಶಿ: ರಾಜಕೀಯ ಕೆಲಸಗಳ ಬಗ್ಗೆ ಪ್ರಭಾವಿ ರಾಜಕಾರಣಿಗಳೊಂದಿಗೆ ಮಾತುಕತೆ ನಡೆಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗ ದೊರಕಲಿದೆ. ಗುತ್ತಿಗೆದಾರರಿಗೆ ಹೆಚ್ಚಿನ ಅವಕಾಶ ಹರಿದು ಬರಲಿದೆ. ಮನೆಯವರೊಂದಿಗೆ ಹೊಸ ಬಟ್ಟೆ ಖರೀದಿಗೆ ಮುಂದಾಗುತ್ತೀರಾ.

ವೃಶ್ಚಿಕ ರಾಶಿ: ನಿಮ್ಮ ಸಹೋದ್ಯೋಗಿಯೊಂದಿಗೆ ಸುಖ ಸುಮ್ಮನೆ ಕಿರಿಕಿರಿ ಮಾಡಿಕೊಳ್ಳುವಿರಿ ಅತಿಯಾದ ಕೋಪ, ಈ ಸಮಯದಲ್ಲಿ ತಾಳ್ಮೆ ಕಳೆದುಕೊಳ್ಳದೆ ಇರುವುದು ಅಗತ್ಯ, ಹೆಚ್ಚಿನ ಅಣವ್ಯಯ ಉಂಟಾಗಲಿದೆ.

ಧನು ರಾಶಿ ನಿಮ್ಮ ದೈನಂದಿನ ಚಟುವಟಿಕೆಗಳನ್ನು ಹೊರತುಪಡಿಸಿ ಭಿನ್ನವಾದ ಪ್ರಯೋಗ ಮಾಡಲು ಮುಂದಾಗುವಿರಿ, ದೂರದಲ್ಲಿರುವಂತಹ ನಿಮ್ಮ ಆತ್ಮೀಯರು ಮನೆಗೆ ಬರುವರು ಇದರಿಂದ ಸಂತಸದ ವಾತಾವರಣ ಸೃಷ್ಟಿಯಾಗಲಿದೆ.

ಮಕರ ರಾಶಿ: ಹೊಸ ವಾಹನ ಖರೀದಿ ಮಾಡುವಂತಹ ಅದೃಷ್ಟ ಪ್ರಾಪ್ತಿಯಾಗಲಿದೆ, ಮಕ್ಕಳಿಂದ ಹೆಚ್ಚಿನ ಸಂತೋಷ ಹಲವರು ದಿನಗಳಿಂದ ಭಾದಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದು.

ಕುಂಭ ರಾಶಿ: ಸದಾ ಕಾಲ ಧಾರ್ಮಿಕ ಚಿಂತನೆಯಲ್ಲಿ ತೊಡಗಿಕೊಂಡಿರುವಂತಹ ನೀವು ಈ ದಿನ ನಿಮ್ಮ ಇಷ್ಟದ ದೇವಸ್ಥಾನಕ್ಕೆ ಭೇಟಿ ನೀಡುವಿರಿ. ದೈವಾನುಗ್ರಹದಿಂದ ಸಂತಾನ ಭಾಗ್ಯ ಪ್ರಾಪ್ತಿಯಾಗಲಿದೆ. ಪ್ರತಿ ಕೆಲಸದಲ್ಲಿಯೂ ಅನ್ಯರ ಸಹಾಯವನ್ನು ಪಡೆಯದೆ ಸ್ವಾ ಸಾಮರ್ಥ್ಯದಿಂದ ಕೆಲಸ ಮಾಡಿ ಮೆಚ್ಚುಗೆ ಪಡೆದುಕೊಳ್ಳುತ್ತೀರಿ.

ಮೀನ ರಾಶಿ: ಈ ದಿನ ಎಲ್ಲಾ ಕೆಲಸಗಳು ನಿಮ್ಮಿಷ್ಟದಂತೆ ಸಾಗುವುದು ಅನಿರೀಕ್ಷಿತ ಧನ ಲಾಭ ಅಮೂಲ್ಯವಾದ ವಸ್ತುವೊಂದನ್ನು ಖರೀದಿ ಮಾಡುವಿರಿ, ತುರ್ತು ವಿಷಯಗಳ ಕುರಿತು ಹೆಚ್ಚಿನ ಗಮನವಹಿಸುವುದು ಅಗತ್ಯ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!