ನವೆಂಬರ್ 6, 2023: ಶ್ರೀ ಮಂಜುನಾಥ ಸ್ವಾಮಿಯ ಕೃಪಾಶೀರ್ವಾದದಿಂದ ಈ ರಾಶಿಗಿಂದು ಸಂಪತ್ತು ಸಮೃದ್ಧಿ

Daily Horoscope Nov 06: ವೃಷಭ ರಾಶಿ: ಮಂಜುನಾಥನ ಅನುಗ್ರಹದಿಂದ ಈ ದಿನ ಅತ್ಯಂತ ಆಹಲ್ಲಾದಕರವಾಗಿ ಕೂಡಿರುತ್ತದೆ, ಮನೆಯವರೊಟ್ಟಿಗೆ ಹೆಚ್ಚಿನ ಸಮಯ ಕಳೆಯುವಿರಿ ಅನಿರೀಕ್ಷಿತ ಧನ ಲಾಭವಾಗಲಿದೆ, ಮಧ್ಯಾಹ್ನದ ಬಳಿಕ ಮೇಲಧಿಕಾರಿಗಳೊಂದಿಗೆ ಸಂಘರ್ಷಣಕ್ಕೆ ಇಳಿಯುವಿರಿ ತಾಳ್ಮೆಯಿಂದ ವರ್ತಿಸುವುದರಿಂದ ಅನಾಹುತಗಳನ್ನು ತಪ್ಪಿಸಬಹುದು, ಸರ್ಕಾರಿ ಉದ್ಯೋಗಿಗಳಿಗೆ ಸಂಬಳ ಹೆಚ್ಚಾಗುವ, ಪ್ರಮೋಷನ್ ಸಿಗುವ ಸಾಧ್ಯತೆಗಳು ಕಂಡುಬಂದಿದೆ.

ಕಟಕ ರಾಶಿ: ಈ ದಿನ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು, ಎಂಥಾ ಕಷ್ಟಕರ ಕೆಲಸವಾದರೂ ಕೂಡ ಯಾರ ಸಹಾಯವನ್ನು ಪಡೆಯದೆ ಶ್ರದ್ದೆವಯಸಿ ಕಾರ್ಯ ನಿಷ್ಠೆಯನ್ನು ತೋರುವಿರಿ, ಇದರಿಂದ ಮೇಲಾಧಿಕಾರಿಗಳು ನಿಮ್ಮನ್ನು ಶ್ಲಾಘಿಸುವರು, ನಿಮ್ಮ ಪ್ರತಿ ಕೆಲಸಕ್ಕೂ ತಂದೆಯ ಬೆಂಬಲ ದೊರಕುತ್ತದೆ. ಅಮೂಲ್ಯವಾದಂತಹ ವಸ್ತುವನ್ನು ಖರೀದಿ ಮಾಡುವಿರಿ ಹಾಗೂ ನಿಮ್ಮ ಹೆಂಡತಿ ಮಕ್ಕಳ ಜೊತೆಗೆ ವಿಶೇಷ ಸ್ಥಳಗಳಿಗೆ ಭೇಟಿ ನೀಡುವಂತಹ ಶುಭದಿನ ಇದಾಗಿದೆ.

ಕುಂಭ ರಾಶಿ: ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಈ ದಿನ ವೈಯಕ್ತಿಕ ಮತ್ತು ವ್ಯಾವಹಾರಿಕವಾಗಿ ಸುಗಮವಾಗಿರಲಿದೆ. ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಗಳಿಲ್ಲದೆ ಪರಿಪೂರ್ಣಗೊಳ್ಳಲಿವೆ. ಹಳೆಯ ಹೂಡಿಕೆಗಳಿಂದ ಹೆಚ್ಚಿನ ಲಾಭ ಪಡೆದುಕೊಳ್ಳುತ್ತೀರಿ, ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಗಾರರಿಗೆ ಹೆಚ್ಚಿನ ಲಾಭವಾಗಲಿದೆ, ವಿದ್ಯಾರ್ಥಿಗಳು ಶುಭ ಫಲಿತಾಂಶವನ್ನು ಪಡೆಯಬಹುದು. ಇಂದು ನಿಮಗೆ ಬಿಡುವಿಲ್ಲದ ದಿನವಾದರೂ ಕೂಡ, ನಿಮ್ಮ ಪ್ರೀತಿ ಪಾತ್ರರೊಂದಿಗೆ ಕೊಂಚ ಸುಖಕರವಾದ ಸಮಯವನ್ನು ಕಳೆಯುವಿರಿ.

Daily Horoscope Nov 06

ಮೀನ ರಾಶಿ: ಹಲವು ದಿನಗಳ ಹಿಂದೆ ನೀಡಿದಂತಹ ಸಾಲವನ್ನು ಹಿಂಬಡಿಯುತ್ತೀರಾ, ಈ ದಿನ ಆರ್ಥಿಕವಾಗಿ ಬಹಳ ಲಾಭವಿದ್ದು, ಶತ್ರುಗಳ ಕಾಟ ಹೆಚ್ಚಾಗಲಿದೆ. ನಿಮ್ಮ ಅಭಿವೃದ್ಧಿ ನೋಡಿ ನಿಮ್ಮನ್ನು ಅನುಮಾನಿಸುವರು, ಯಾವುದೇ ಕಾಗದ ಪತ್ರಗಳಿಗೆ ಸಹಿಯಾಕುವಂತಹ ಕೆಲಸಗಳಿದ್ದರೆ ಅದನ್ನು ಮಧ್ಯಾಹ್ನ 3:00 ಗಂಟೆಯ ನಂತರ ಮಾಡಿದರೆ ಒಳ್ಳೆಯದು, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುವಿರಿ ಹಾಗೂ ಮನೆಯಲ್ಲಿ ಶುಭಕಾರ್ಯಗಳು ಜರುಗಲಿವೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!