ಶುಕ್ರವಾರದ ದಿನ ಭವಿಷ್ಯ: ತಾಯಿ ಚಾಮುಂಡೇಶ್ವರಿ ದೇವಿಯ ಕೃಪಾಶೀರ್ವಾದ ಈ ದಿನ ಯಾವ ರಾಶಿನಲ್ಲಿದೆ ನೋಡಿ!

ಮೇಷ ರಾಶಿ: ನಿಮ್ಮ ರಾಶಿ ಚಕ್ರದ ಮೇಲೆ ದೇವಿಯ ಅನುಗ್ರಹ ಏರಳವಾಗಿರುವುದರಿಂದ ವೈಯಕ್ತಿಕ ಹಾಗೂ ವೃತ್ತಿಪರ ಕ್ಷೇತ್ರದಲ್ಲಿ ವ್ಯಾಪಕ ಅಭಿವೃಧ್ದಿಯನ್ನು ಕಾಣಲಿದ್ದೀರಿ ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ನಿಮ್ಮ ಪರವಾಗಿರಲಿದೆ ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ನಿಮ್ಮ ಈ ದಿನದ ಕೆಲಸಗಳನ್ನು ಸುಲಭವಾಗಿಸಿಕೊಳ್ಳುವಿರಿ, ಸಂಗತಿಯೊಂದಿಗಿನ ಸಂಬಂಧ ಸೌಹಾರ್ದವಾಗಿರುವುದು ಕುಟುಂಬದಲ್ಲಿ ನೆಮ್ಮದಿ ಹಾಗೂ ಶಾಂತದಾಯಕ ವಾತಾವರಣ ಇರಲಿದೆ.

ವೃಶ್ಚಿಕ ರಾಶಿ: ನಿಮ್ಮ ಉದ್ಯಮಕ್ಕೆ ಸಂಬಂಧಿಸಿದಂತಹ ಕೆಲ ಮಹತ್ವವಾದ ಯೋಜನೆಗಳು ಕುಟುಂಬಸ್ಥರಿಂದ ತಿರಸ್ಕಾರಗೊಳ್ಳುವುದು, ಇದರಿಂದ ಮನಸ್ಸಿಗೆ ಕೊಂಚ ಬೇಸರ, ಹಳೆಯ ನೆಂಟರು ಮನೆಗೆ ಬರುವರು ಇದರಿಂದ ಅತಿಯಾದ ಖರ್ಚು ಆರ್ಥಿಕ ಸಮಸ್ಯೆ ಇಂದು ನಿಮ್ಮನ್ನು ಭಾದಿಸುವುದು.

ಮಿಥುನ ರಾಶಿ: ಎಲೆಕ್ಟ್ರಾನಿಕ್ ಉಪಕರಣಗಳನ್ನು ವ್ಯಾಪಾರ ಮಾಡುವವರಿಗೆ ಈ ದಿನ ನಿರೀಕ್ಷೆಗೂ ಮೀರಿದಂತಹ ಲಾಭ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವಂತಹ ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದಂತಹ ಫಲಿತಾಂಶ ಲಭಿಸಲಿದೆ. ಉದ್ಯೋಗವನ್ನು ಎದುರು ನೋಡುತ್ತಿರುವಂತಹ ಜನರಿಗೆ ನೀವೊಂದು ಕೊಂಡಿರುವಂತಹ ಕೆಲಸ ಲಭಿಸುವ ಸಾಧ್ಯತೆ.

ಕಟಕ ರಾಶಿ: ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರದಿಂದಿರಿ, ಯಾರನ್ನು ಅತಿಯಾಗಿ ನಂಬಬೇಡಿ ಹಣದ ವಿಚಾರದಲ್ಲಿ ಮೋಸ ಹೋಗುವ ಸಾಧ್ಯತೆಗಳಿದೆ ಅಮೂಲ್ಯವಾದಂತ ವಸ್ತು ಒಂದನ್ನು ಕಳೆದುಕೊಂಡು ಚಿಂತೆಗೀಡಾಗುವಿರಿ ತಾಯಿಯ ಆರೋಗ್ಯದಲ್ಲಿ ಉಂಟಾಗುವುದು.

ಸಿಂಹ ರಾಶಿ: ಹಲವು ದಿನಗಳಿಂದ ಬಾಧಿಸುತ್ತಿದ್ದಂತಹ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸಲಿದೆ. ವೃತಿ ಕ್ಷೇತ್ರದಲ್ಲಿ ವ್ಯಾಪಕ ಅಭಿವೃದ್ಧಿ ಹಾಗೂ ಪ್ರಗತಿ. ನಿಮ್ಮ ಅದ್ಭುತ ಕಾರ್ಯ ವೈಕರಿಗೆ ಮೇಲಾಧಿಕಾರಿಗಳು ಮೆಚ್ಚುಗೆ ಸೂಚಿಸುವರು. ಪ್ರಮೋಷನ್ ನೀಡುವ ಅಥವಾ ವೇತನ ಹೆಚ್ಚು ಮಾಡುವ ಸಾಧ್ಯತೆಗಳು ಇದೆ.

ಕನ್ಯಾ ರಾಶಿ: ಕುಟುಂಬ ಸಮೇತರಾಗಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡುವಿರಿ ದೇವಿ ಚಾಮುಂಡೇಶ್ವರಿ ತಾಯಿಯ ಕೃಪಾಶೀರ್ವಾದದಿಂದ ನಿಮ್ಮ ಇಷ್ಟಾರ್ಥಗಳು ಈ ದಿನ ನೆರವೇರಲಿದೆ. ಹಣವನ್ನು ಹೂಡಿಕೆ ಮಾಡುವಂತಹ ಯೋಜನೆ ನಡೆಸುತ್ತೀರಾ.

ತುಲಾ ರಾಶಿ: ವರ್ಷಗಳ ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ ಈ ದಿನ ಹೆಚ್ಚು ಆಹ್ಲಾದಕರವಾಗಿರುವುದು ಸಂಗತಿಯೊಂದಿಗಿನ ಸಂಬಂಧ ಸಂತೋಷದಿಂದ ಕೂಡಿರುತ್ತದೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಲಿದೆ.

ವೃಶ್ಚಿಕ ರಾಶಿ: ಹಲವು ದಿನಗಳಿಂದ ಸ್ವಂತ ಉದ್ಯಮ ಪ್ರಾರಂಭಿಸಬೇಕು ಯೋಜನೆಯನ್ನು ಕೂಡಿದ್ದರೆ ಅದನ್ನು ಕಾರ್ಯ ರೂಪಕ್ಕೆ ತರುವಿರಿ ಅಕಾಲ ಭೋಜನ ವಾಹನ ಚಲಾವಣೆ ಮಾಡುವಾಗ ಎಚ್ಚರದಿಂದಿರುವುದು ಅಗತ್ಯ.

ಧನು ರಾಶಿ: ಪಿತ್ರಾರ್ಜಿತ ಆಸ್ತಿ ವಿಚಾರವಾಗಿ ಮನೆಯ ಹಿರಿಯರೊಂದಿಗೆ ಚರ್ಚೆ ನಡೆಸುವಿರಿ ಈ ವಿಚಾರದಿಂದಲೇ ಸಹೋದರರೊಂದಿಗೆ ಕಲಹ ಮನಸ್ಥಾಪಗಳು ಮೂಡಲಿದೆ. ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಸಹದ್ಯೋಗಿಯೊಂದಿಗೆ ಬೇಡವಾದ ವಿಚಾರಕ್ಕೆ ಕಿರಿಕಿರಿ ಉಂಟಾಗುತ್ತದೆ ಮನಸ್ಸಿಗೆ ಅಶಾಂತಿ.

ಮಕರ ರಾಶಿ: ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ಇಂದು ನಿಮ್ಮ ಕೈ ಸೇರುವುದು ಇದರಿಂದ ಮನೆಯಲ್ಲಿ ಸಂತೋಷದಾಯಕ ವಾತಾವರಣ, ಅವಿವಾಹಿತರಿಗೆ ಮದುವೆ ಭಾಗ್ಯ ಕೂಡಿ ಬರಲಿದೆ. ಬೇಡವಾದ ಕಡೆ ಹೆಚ್ಚಿನ ಹಣವ್ಯಯ ಮಾಡಿ ಅರ್ಥಿಕ ಸಮಸ್ಯೆಯನ್ನು ಅನುಭವಿಸುತ್ತೀರಾ.

ವೃಶ್ಚಿಕ ರಾಶಿ: ಕಬ್ಬಿಣದ ವಸ್ತುಗಳ ವ್ಯಾಪಾರ ಮಾಡುವಂತಹ ಜನರಿಗೆ ಈ ದಿನ ಹೆಚ್ಚು ಅಶುಭವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತೀರಮ ಕುಟುಂಬದ ವಾತಾವರಣ ಅಹಲ್ಲಾದಕರವಾಗಿರುತ್ತದೆ ಬ್ಯಾಂಕ್ ಕಚೇರಿ
ಕೆಲಸಗಳು ವಿಳಂಬ ಗೊಳ್ಳುವುದು.

ಮೀನ ರಾಶಿ: ಪ್ರೀತಿ ಪ್ರೇಮದ ವಿಚಾರ ಮನೆಯವರ ಮುಂದೆ ಬಹಿರಂಗಗೊಳ್ಳುವುದು, ವ್ಯಾಪಾರ ಕ್ಷೇತ್ರದಲ್ಲಿ ಆದಾಯದ ಜೊತೆಗೆ ಸ್ಥಾನ ಮಾನವು ಹೆಚ್ಚಾಗುತ್ತದೆ, ಉದ್ಯೋಗದಲ್ಲಿ ಉಂಟಾಗುವಂತಹ ಬದಲಾವಣೆಯಿಂದ ಅಹಲ್ಲಾದಕರ ವಾತಾವರಣವು ಸೃಷ್ಟಿಯಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!