ಶುಕ್ರವಾರದ ವಿಶೇಷ: ತಾಯಿ ಚಾಮುಂಡೇಶ್ವರಿ ದೇವಿಯ ಕೃಪಾಶೀರ್ವಾದದಿಂದ ಈ 5 ರಾಶಿಯವರಿಗೆ ಹಣವೋ ಹಣ, ಮದುವೆ ಭಾಗ್ಯ!

ವೃಷಭ ರಾಶಿ: ನಿಮ್ಮ ರಾಶಿ ಚಕ್ರದಲ್ಲಿ ಗುರುವಿನ ಸ್ಥಾನ ಅದ್ಭುತವಾಗಿ ಇರುವುದರಿಂದ ಈ ದಿನ ನಿಮಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಹೆಚ್ಚಿನ ಪ್ರಗತಿ ವಿದೇಶಕ್ಕೆ ಹೋಗುವಂತಹ ನಿಮ್ಮ ಕನಸು ನನಸಾಗಲಿದೆ. ದಿನ ಬಳಕೆ ವಸ್ತುಗಳ ವ್ಯಾಪಾರ ಮಾಡುವವರಿಗೆ ಉತ್ತಮ ಲಾಭ, ಆರ್ಥಿಕ ಸಂಕಷ್ಟ ಬಗೆಹರಿಯುವುದು ಹಣವನ್ನು ಹೂಡಿಕೆ ಮಾಡುವತ್ತ ಗಮನ ಹರಿಸುತ್ತೀರಾ. ಅರ್ಧಕ್ಕೆ ಸ್ತಗಿತಗೊಂಡಿದ್ದಂತಹ ಕಾಮಗಾರಿ ಕೆಲಸವನ್ನು ಪೂರ್ಣ ಗೊಳಿಸಿ ಮೇಲಾಧಿಕಾರಿಗಳಿಂದ ಶ್ಲಾಘನೆಗೆ ಒಳಗಾಗುವಿರಿ.

ಮಿಥುನ ರಾಶಿ: ಈ ದಿನ ಅತ್ಯಂತ ಮಂಗಳಕರವಾಗಿರಲಿದೆ, ನೀವಂದುಕೊಂಡಂತಹ ಎಲ್ಲಾ ಕೆಲಸಗಳನ್ನು ಯಾವುದೇ ಅಡೆತಡೆ ಇಲ್ಲದೆ ಮುಗಿಸುವಿರಿ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಲವಲವಿಕೆ ಉತ್ಸಾಹದ ವಾತಾವರಣ ನಿಮ್ಮ ಕುಟುಂಬಸ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ, ಹೆಂಡತಿಯೊಂದಿಗೆ ಪುಣ್ಯಕ್ಷೇತ್ರಗಳ ದರ್ಶನ ಮಾಡುವಂತಹ ಭಾಗ್ಯ ತಾಯಿಯ ಆರೋಗ್ಯದ ಕಡೆಗೆ ಎಚ್ಚರ ವಹಿಸಿ, ಈ ದಿನ ವೈದ್ಯಕೀಯ ವೆಚ್ಚ ಹೆಚ್ಚಾಗಬಹುದು.

ತುಲಾ ರಾಶಿ: ತಾಯಿ ಚಾಮುಂಡೇಶ್ವರಿ ದೇವಿಯ ಆಶೀರ್ವಾದವು ಹೆಚ್ಚಾಗಿರುವುದರಿಂದ ಪಿತ್ರಾಜಿತ ಆಸ್ತಿ ವಿಚಾರದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳುತ್ತೀರಾ ಹೊಸ ಮನೆ ನಿರ್ಮಾಣ ಮಾಡುವಂತ ನಿಮ್ಮ ಕನಸು ಕಾರ್ಯರೂಪಕ್ಕೆ ಬರಲಿದೆ. ಸ್ವಂತ ಉದ್ಯಮ ಪ್ರಾರಂಭಿಸಬೇಕು ಎಂದುಕೊಂಡಿರುವವರಿಗೆ ಮನೆಯವರ ಪ್ರೋತ್ಸಾಹದ ಜೊತೆಗೆ ತಾಯಿಯಿಂದ ಹಣದ ನೆರವು ಲಭಿಸುವುದು. ಈ ರಾಶಿಯ ಮಹಿಳೆಯರು ಅಮೂಲ್ಯವಾದಂತಹ ವಸ್ತುವನ್ನು ಕಳೆದುಕೊಂಡು ಚಿಂತೆಗೆ ಈಡಾಗಲಿದ್ದೀರಿ ಆರೋಗ್ಯದ ಬಗ್ಗೆ ಸ್ವಲ್ಪ ಜಾಗೃತೆ ಇರಲಿ.

ಮಕರ ರಾಶಿ: ಈ ದಿನ ನಿಮಗೆ ಹೆಚ್ಚು ಫಲಪ್ರದಾಯಕವಾಗಿರಲಿದೆ, ವಿದ್ಯಾರ್ಥಿಗಳಿಗೆ ಓದಿನಲ್ಲಿ ಪ್ರಗತಿ, ಸ್ಪರ್ಧಾತ್ಮಕ ಪರೀಕ್ಷೆ ಬರೆದಿರುವವರಿಗೆ ನೀವಂದುಕೊಂಡಿರುವಂತಹ ಫಲಿತಾಂಶ ಲಭಿಸಲಿದೆ. ಹಲವು ದಿನಗಳಿಂದ ಭಾದಿಸುತ್ತಿದ್ದ ಮೂಳೆ ನೋವಿನ ಸಮಸ್ಯೆ ಕಡಿಮೆಯಾಗುವುದು ಹಲವು ವರ್ಷದ ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಸುಖಮಯ ಸಮಯವನ್ನು ಕಳೆಯುತ್ತೀರಾ. ನಿಮ್ಮ ಗುರಿಯನ್ನು ಸುಲಭವಾಗಿ ತಲುಪಬಹುದಾದಂತಹ ದಿನ ಇದಾಗಿರಲಿದೆ. ಅತಿಯಾದ ಕೋಪ ಒಳ್ಳೆಯದಲ್ಲ.

ಕುಂಭ ರಾಶಿ: ಸದಾ ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಿಂತನೆಯಲ್ಲಿ ಇರುವ ನಿಮಗೆ ದೇವಸ್ಥಾನಕ್ಕೆ ಭೇಟಿ ನೀಡಿದಂತಹ ಅವಕಾಶ ಕೂಡಿ ಬರುವುದು. ಹಲವು ದಿನಗಳಿಂದ ಬಾದಿಸುತ್ತಿದ್ದ ಆರೋಗ್ಯ ಸಮಸ್ಯೆಗೆ ಶಾಶ್ವತ ಪರಿಹಾರ ಲಭಿಸುವುದು, ಮಾತಿಗಿಂತ ಮೌನ ಒಳ್ಳೆಯದು, ಕೆಲಸದ ನಿಮಿತ್ತ ದೂರದೂರುಗಳಿಗೆ ಸಂಚಾರ ನಡೆಸಬೇಕಾಗುತ್ತದೆ ಇದರಿಂದ ಹೆಚ್ಚಿನ ಲಾಭವನ್ನು ಗಳಿಸುತ್ತೀರಾ ಉದ್ಯೋಗದಲ್ಲಿ ನಿಮ್ಮ ಅದ್ಭುತ ಕಾರ್ಯವೈಕರಿಗೆ ಪ್ರಶಂಸೆ ದೊರಕುವುದು ಜೊತೆಗೆ ಬಡ್ತಿ ಸಿಗುವ ಸಾಧ್ಯತೆಗಳಿವೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!