Astrology: ಈ ನಾಲ್ಕು ರಾಶಿಯವರಿಗೆ ಅದೃಷ್ಟ ಕಾದಿದೆ! ಹಿಂದೆಂದೂ ಕಾಣದ ಗಜ ಕೇಸರಿಯೋಗ.

Horoscope ಜ್ಯೋತಿಷ್ಯ ಶಾಸ್ತ್ರದ(Astrology) ಪ್ರಕಾರ ಇಂದು ಮೀನ ರಾಶಿಯಲ್ಲಿ ಚಂದ್ರ ಹಾಗೂ ಗುರು ಸಂಯೋಜನೆ ಆಗಿರುವ ಕಾರಣದಿಂದಾಗಿ ಗಜಕೇಸರಿ ಯೋಗ(Gajakesari Yoga) ನಿರ್ಮಾಣವಾಗಿದೆ. ಇದರಿಂದಲೇ ಈ ಗಜಕೇಸರಿ ಯೋಗದ ಲಾಭವನ್ನು ನಾಲ್ಕು ಅದೃಷ್ಟವಂತ ರಾಶಿಯರು ಉಪಯೋಗಿಸಿಕೊಳ್ಳಲಿದ್ದಾರೆ ಆ ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂದು ನೋಡೋಣ ಬನ್ನಿ.

ವೃಷಭ ರಾಶಿ(Vrishabha Rashi) ಸಾಕಷ್ಟು ಸಮಯಗಳಿಂದ ಸಂತಾನಕ್ಕಾಗಿ ಕಾಯುತ್ತಿರುವವರಿಗೆ ಸಂತಾನ ಪ್ರಾಪ್ತಿಯಾಗಲಿದ್ದು ಆದಾಯ ಕೂಡ ಹೇರಳವಾಗಿ ಹೆಚ್ಚಾಗಲಿದೆ. ಆಮದು ಹಾಗೂ ರಫ್ತು ವ್ಯವಹಾರ ಇರುವವರು ಈ ಸಂದರ್ಭದಲ್ಲಿ ಲಾಟರಿ ಗೆದ್ದಂತೆ ಹಣವನ್ನು ಬಾಚಲಿದ್ದಾರೆ.

ಮಿಥುನ ರಾಶಿ(Mithuna Rashi) ವ್ಯಾಪಾರ ವ್ಯವಹಾರ ಮಾಡುತ್ತಿರುವಂತಹ ಮಿಥುನ ರಾಶಿಯವರಿಗೆ ಸಾಕಷ್ಟು ದೊಡ್ಡ ಮಟ್ಟದ ಲಾಭಾಂಶ ಸಿಗಲಿದ್ದು ವ್ಯಾಪಾರ ಹಾಗೂ ಉದ್ಯೋಗದಲ್ಲಿ ಇರುವವರಿಗೆ ಈ ಸಂದರ್ಭದಲ್ಲಿ ಹೇಳಿ ಮಾಡಿಸಿದ ಆರ್ಥಿಕ ಲಾಭ ದೊರಕಲಿದೆ. ಸಾಕಷ್ಟು ದಿನಗಳಿಂದ ಕಂಕಣ ಭಾಗ್ಯಕ್ಕಾಗಿ ಎದುರು ನೋಡುತ್ತಿರುವವರಿಗೆ ವಿವಾಹ ಸಂಬಂಧ ಕೂಡಿ ಬರಲಿದೆ.

ಕಟಕ ರಾಶಿ(Kataka Rashi) ಉದ್ಯೋಗವನ್ನು ಹುಡುಕುತ್ತಿರುವವರಿಗೆ ಅದೃಷ್ಟ ಎನ್ನುವಂತ ಸರ್ಕಾರ ಕೆಲಸ ದೊರಕಲಿದ್ದು ಮನೆಯಲ್ಲಿ ಶುಭಕಾರ್ಯ ನಡೆಯುವುದರಿಂದ ಪುಣ್ಯಪ್ರಾಪ್ತಿಯಾಗಲಿದೆ. ಸಮಾಜದಲ್ಲಿ ಗೌರವ ಕೂಡ ಹೆಚ್ಚಾಗಲಿದೆ ಇದರಲ್ಲಿ ಯಾವುದೇ ಅನುಮಾನ ಬೇಡ. ಕನ್ಯಾ ರಾಶಿ(Kanya Rashi) ಹೊಸ ಕೆಲಸವನ್ನು ಪ್ರಾರಂಭ ಮಾಡುವಲ್ಲಿ ಕನ್ಯಾ ರಾಶಿಯವರಿಗೆ ಇದೊಂದು ಒಳ್ಳೆಯ ಸಮಯ. ಪಾಲುದಾರಿಕೆ ವ್ಯವಹಾರ ಸಾಕಷ್ಟು ಲಾಭವನ್ನು ತಂದು ಕೊಡಲಿದ್ದು ದಾಂಪತ್ಯ ಜೀವನವು ಕೂಡ ಸಾಕಷ್ಟು ಸುಖಮಯವಾಗಿ ನಡೆಯಲಿದೆ.

Leave a Comment

error: Content is protected !!