ಇಂದು ದ್ವಾದಶ ರಾಶಿಗಳಲ್ಲಿ ಶನಿ ಮಹಾತ್ಮನ ಕೃಪೆ ಯಾರ ಮೇಲಿರಲಿದೆ? ಯಾವೆಲ್ಲ ರಾಶಿಯವರು ಎಚ್ಚರವಾಗಿರಬೇಕು ತಿಳಿದುಕೊಳ್ಳಿ

Today Horoscope 29 October: ಮೇಷ ರಾಶಿ: ಇಂದು ನಿಮ್ಮ ದಿನವೂ ಉತ್ತಮವಾಗಿರುವುದರಿಂದ ಅಂದುಕೊಂಡಂತಹ ಎಲ್ಲಾ ಕೆಲಸ ಕಾರ್ಯವನ್ನು ಪೂರ್ಣಗೊಳಿಸುವಿರಿ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತಾರೆ, ಉದ್ಯೋಗದಲ್ಲಿ ಮಹತ್ತರ ಬದಲಾವಣೆ ಕಂಡು ಬರಲಿದೆ.

ವೃಶ್ಚಿಕ ರಾಶಿ: ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ನಿಮ್ಮನ್ನು ಬಾಧಿಸಲಿದೆ. ಮಾತಿನ ಮೇಲೆ ನಿಗಾ ವಹಿಸಿದೆ ಇದ್ದರೆ ನಿಮ್ಮ ಸಹೋದ್ಯೋಗಿಯೊಂದಿಗಿನ ಜಗಳ ತಾರಕಕ್ಕೆ ಏರಬಹುದು, ಯಾರ ಮಧ್ಯೆಯು ಹಸ್ತಕ್ಷೇಪ ಮಾಡುವ ಕೆಲಸಕ್ಕೆ ಹೋಗದಿರುವುದು ಒಳ್ಳೆಯದು, ಅಗತ್ಯವಿರುವವರಿಗೆ ವಸ್ತ್ರವನ್ನು ದಾನ ಮಾಡುವುದರಿಂದ ನಿಮ್ಮ ಈ ದಿನ ಇನ್ನಷ್ಟು ಶುಭವಾಗಿರಲಿದೆ.

ಮಿಥುನ ರಾಶಿ: ಹಲವು ದಿನಗಳಿಂದ ಭಾದಿಸುತ್ತಿದ್ದಂತಹ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವುದು, ಆರ್ಥಿಕ ಸ್ಥಿತಿ ಸುಧಾರಿಸಲಿದೆ. ತಾಯಿಯ ಆರೋಗ್ಯದ ಕಡೆಗೆ ಎಚ್ಚರವಹಿಸಿ, ನಿಮಗೆ ಅಗತ್ಯವಿರುವಷ್ಟು ಹಣವನ್ನು ಬುದ್ಧಿವಂತಿಕೆಯಿಂದ ಸಂಪಾದಿಸುತ್ತೀರಾ ಸಮಾಜದಲ್ಲಿ ನಿಮ್ಮ ಪ್ರತಿಭೆಗೆ ಪ್ರೋತ್ಸಾಹ ದೊರಕುವುದು.

ಕಟಕ ರಾಶಿ: ಆತುರದ ನಿರ್ಧಾರಗಳನ್ನು ತೆಗೆದುಕೊಂಡು ಸಮಸ್ಯೆಗೆ ಸಿಲುಕಿ ಕೊಳ್ಳುವಿರಿ ಸಂಗಾತಿಯೊಂದಿಗೆ ಸಂತಸದ ಮಾತುಕತೆಗಳನ್ನು ನಡೆಸುತ್ತೀರಾ, ಇದರೊಂದಿಗೆ ದೂರ ಪ್ರಯಾಣಕ್ಕೆ ತೆರಳುವ ಸಾಧ್ಯತೆಗಳು ಕೂಡ ಹೆಚ್ಚುವೆ, ಪಕ್ಷಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವುದರಿಂದ ನಿಮ್ಮ ಈ ದಿನ ಇನ್ನಷ್ಟು ಸುಗಮವಾಗಿರುತ್ತದೆ.

ಸಿಂಹ ರಾಶಿ: ಯಾವುದೇ ಹೊಸ ಯೋಜನೆಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಇದ್ದರೆ ಅದಕ್ಕೆ ಮನೆಯವರ ಸಂಪೂರ್ಣ ಬೆಂಬಲ ಹಾಗೂ ಪ್ರೋತ್ಸಾಹ ದೊರಕುತ್ತದೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಿರಿಯರೊಂದಿಗೆ ಕುಳಿತು ಚರ್ಚಿಸುವುದು ಒಳ್ಳೆಯದು ಅವಶ್ಯಕತೆ ಇದ್ದಲ್ಲಿ ಕುಟುಂಬಸ್ಥರ ಧನ ಸಹಾಯವು ದೊರಕುವುದು.

ಕನ್ಯಾ ರಾಶಿ: ಮನೆಯಲ್ಲಿರುವ ಮಕ್ಕಳಿಗೆ ಸಿಹಿ ಹಂಚುವ ಮೂಲಕ ನಿಮ್ಮ ದಿನವನ್ನು ಆರಂಭ ಮಾಡಿದರೆ ಒಳ್ಳೆಯದು, ಉದ್ಯೋಗ ಕ್ಷೇತ್ರದಲ್ಲಿ ಸುಖ ಸುಮ್ಮನೆ ಕಿರಿಕಿರಿ ಜಗಳಗಳು ಏರ್ಪಡುತ್ತದೆ ದೂರ ಪ್ರಯಾಣವನ್ನು ಮುಂದೂಡುವುದು ಒಳ್ಳೆಯದು, ಅತಿಯಾದ ಖರ್ಚು, ಆರ್ಥಿಕ ನಷ್ಟಕ್ಕೆ ಒಳಗಾಗುತ್ತೀರಿ.

ತುಲಾ ರಾಶಿ: ವಿದ್ಯಾರ್ಥಿಗಳಿಗೆ ನಿರೀಕ್ಷಿಸಿದಂತಹ ಉತ್ತಮ ಫಲಿತಾಂಶ ದೊರಕುತ್ತದೆ, ಅವಿವಾಹಿತರಿಗೆ ಮದುವೆ ಯೋಗ, ನಿಮ್ಮ ಅದ್ಭುತ ಕಾರ್ಯ ವೈಖರಿಯನ್ನು ಮೆಚ್ಚಿ ಮೇಲಧಿಕಾರಿಗಳು ಶ್ಲಾಘಿಸುವರು ಇದರೊಂದಿಗೆ ವೇತನ ಹೆಚ್ಚು ಮಾಡುವ ಅಥವಾ ಪ್ರಮೋಷನ್ ನೀಡುವ ಸಾಧ್ಯತೆಗಳು ಕೂಡ ಕಂಡು ಬಂದಿದೆ.

ವೃಶ್ಚಿಕ ರಾಶಿ: ಕುಟುಂಬಸ್ಥರೊಂದಿಗೆ ಸೇರಿ ಧಾರ್ಮಿಕ ಕೆಲಸಗಳಲ್ಲಿ ಭಾಗಿಯಾಗುತ್ತೀರಾ ಹಲವು ದಿನಗಳಿಂದ ಬರಬೇಕಿದ್ದಂತಹ ಹಣವು ನಿಮ್ಮ ಕೈ ಸೇರುತ್ತದೆ ಇದರಿಂದ ಸಂತಸಕರ ವಾತಾವರಣ ಸೃಷ್ಟಿ, ಹೊಸ ಮನೆ ಖರೀದಿಗಾಗಿ ಹುಡುಕುತ್ತಿದ್ದರೆ ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಗೃಹ ದೊರಕುವುದು.

ಧನು ರಾಶಿ: ಶನೇಶ್ಚರನ ಅನುಗ್ರಹದಿಂದ ಈ ದಿನ ಮಿಶ್ರ ಫಲಗಳು ದೊರಕಲಿದ್ದು ಅತಿಯಾದ ಹಣ ಸಂಪಾದನೆ ಹಾಗೂ ಅದರಷ್ಟೇ ಖರ್ಚು ನಿಮ್ಮದಾಗಿರಲಿದೆ. ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವಿರಿ ಬಿಡುವಿಲ್ಲದಷ್ಟು ಕೆಲಸಗಳಿಂದ ಬೇಸರ, ನೀರಾವರಿ ಭೂಮಿಯನ್ನು ಖರೀದಿಸುವಂತಹ ಯೋಗ ನಿಮಗಿದೆ.

ಮಕರ ರಾಶಿ: ಕುಟುಂಬದಲ್ಲಿ ಅನುಕೂಲಕರ ಬೆಳವಣಿಗೆಗಳು ಸೃಷ್ಟಿಯಾಗುತ್ತದೆ ಉದ್ಯೋಗ ಹುಡುಕುತ್ತಿರುವವರಿಗೆ ಇಷ್ಟದ ಕೆಲಸ ದೊರಕಲಿದೆ. ಗೌರವಾನ್ವಿತ ವ್ಯಕ್ತಿಗಳ ಪರಿಚಯದಿಂದ ನಿಮ್ಮ ಕೆಲಸಗಳನ್ನು ಸುಗಮ ಮಾಡಿಕೊಳ್ಳುತ್ತೀರಾ, ರಾಜಕಾರಣಿಗಳಿಗೆ ಹೆಚ್ಚಿನ ಜಯ, ಕಬ್ಬಿಣದ ವ್ಯಾಪಾರ ಮಾಡುವವರಿಗೆ ಈ ದಿನ ನಿರೀಕ್ಷೆಗೂ ಮೀರಿದ ಆದಾಯ.

ಕುಂಭ ರಾಶಿ: ಶನೇಶ್ಚರನು ನಿಮ್ಮ ರಾಶಿ ಚಕ್ರದಲ್ಲಿ ಇರುವುದರಿಂದ ತನ್ನ ವಕ್ರ ಪ್ರಭಾವವನ್ನು ಬೀರುವನು, ಹೀಗಾಗಿ ಹೊಸ ಯೋಜನೆಯನ್ನು ಜಾರಿಗೊಳಿಸದೆ ಇರುವುದು ಒಳ್ಳೆಯದು, ಆರೋಗ್ಯದ ಕಡೆಗೆ ಎಚ್ಚರವಹಿಸಿ ಸಂಗಾತಿಯೊಂದಿಗೆ ಮನಸ್ತಾಪ ವೈ ಮನಸು ಅತಿಯಾದ ಹಣವ್ಯಯ.

ಮೀನ ರಾಶಿ: ಈ ದಿನ ಮಂಗಳಕರವಾಗಿರಲಿದ್ದು, ಸ್ವಂತ ಉದ್ಯಮ ಮಾಡುತ್ತಿರುವವರಿಗೆ ಹೆಚ್ಚಿನ ಆದಾಯ, ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ನಿರೀಕ್ಷೆ ಮೀರಿದಂತಹ ಧನ ಸಂಪಾದನೆ, ಕುಟುಂಬಸ್ಥರೊಂದಿಗೆ ಸಮಯ ಕಳೆಯುವಿರಿ ನಿಮ್ಮಲ್ಲಿನ ಆತ್ಮವಿಶ್ವಾಸ ದುಪಟ್ಟಾಗುತ್ತದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!