Rajinikanth: ಮಳೆಯಲ್ಲಿ ರಜನಿಕಾಂತ್ ಅವರು ನನ್ನನ್ನು ಎತ್ತಿಕೊಂಡಾಗ ಒಳ ಉಡುಪು ಇರಲಿಲ್ಲ ಎಂಬುದಾಗಿ ಶಾ’ ಕಿಂಗ್ ಹೇಳಿಕೆಯನ್ನು ಬಿಚ್ಚಿಟ್ಟ ನಟಿ ಶೋಬನ!

Actress Shobhana ಒಂದು ಕಾಲದಲ್ಲಿ ಬಹು ಭಾಷೆ ತಾರೆಯಾಗಿ ನಟಿಸಿದಂತಹ ಹಾಗೂ ಇಂದಿಗೂ ಕೂಡ ಪ್ರೇಕ್ಷಕರ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿದುಕೊಂಡಿರುವಂತಹ ನಟಿ ಆಗಿರುವಂತಹ ಶೋಬನ(Actress Shobhana) ಅವರ ಕೊರಿದಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಇಂದಿಗೂ ಕೂಡ ಪೋಷಕ ಕಲಾವಿದರಾಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲುತ್ತಿದ್ದಾರೆ. ಇತ್ತೀಚಿಗಷ್ಟೇ ಅವರ ಸಂದರ್ಶನದಲ್ಲಿ ಹೇಳಿಕೊಂಡಿರುವಂತಹ ಒಂದು ವಿಚಾರದ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಹೌದು ನಾವು ಮಾತನಾಡಲು ಹೊರಟಿರುವುದು ಶೋಭನ ಅವರು ನಟಿ ಸುಹಾಸಿನಿ(Suhasini) ಅವರ ಸಂದರ್ಶನದಲ್ಲಿ ಮಾತನಾಡಿರುವ ವಿಚಾರದ ಬಗ್ಗೆ. ಒಂದು ಸಿನಿಮಾದ ಚಿತ್ರೀಕರಣದಲ್ಲಿ ಮಳೆ ಹಾಡು ಚಿತ್ರೀಕರಣವಾಗುತ್ತಿರುವ ಸಮಯದಲ್ಲಿ ರಜನಿಕಾಂತ್(Rajinikanth) ಹಾಗೂ ಅವರ ನಡುವೆ ನಡೆದಿರುವಂತಹ ಯಾರಿಗೂ ತಿಳಿಯದ ಒಂದು ಘಟನೆಯ ಕುರಿತಂತೆ ನಟಿ ಶೋಬನ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.

ಶಿವ ಎನ್ನುವ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಶೋಬನ ಅವರು ರಜನಿಕಾಂತ್(Rajinikanth) ರವರಿಗೆ ನಾಯಕಿಯಾಗಿದ್ದರು. ಸಂದರ್ಭದಲ್ಲಿ ಮಳೆ ಹಾಡು ಚಿತ್ರೀಕರಣ ಇತ್ತು ಆದರೂ ಕೂಡ ತಿಳಿಯದೆ ಶೋಬನ ಅವರು ಪಾರದರ್ಶಕ ಬಟ್ಟೆಯನ್ನು ಉಟ್ಟುಕೊಂಡು ಬಂದಿದ್ದರು. ಸಂದರ್ಭದಲ್ಲಿ ರಜನಿಕಾಂತ್ ರವರನ್ನು ನೋಡಿದ ಮೇಲೆ ಗೊತ್ತಾಯ್ತು ಅದು ಮಳೆ ಹಾಡು ಚಿತ್ರೀಕರಣ ಎಂಬುದಾಗಿ. ಆದರೆ ಬೇರೆ ಕಡೆಗೆ ಹೋಗಿ ಬಟ್ಟೆಯನ್ನು ಹಾಕಿಕೊಂಡು ಬರುವ ಸಾಧ್ಯತೆ ಕೂಡ ಇರಲಿಲ್ಲ ಮತ್ತು ಒಳಗೆ ಬಟ್ಟೆ ಕೂಡ ಇರ್ಲಿಲ್ಲ. ಯಾರಿಗೂ ತಿಳಿಸದೆ ಪ್ಲಾಸ್ಟಿಕ್ ಕವರ್ ಅನ್ನು ಬಟ್ಟೆಯ ಒಳಗೆ ಹಾಕಿಕೊಂಡೆ ಎಂಬುದಾಗಿ ಶೋಭನ ಹೇಳುತ್ತಾರೆ.

ಸಾಂಗ್ ಚಿತ್ರೀಕರಣ ಆಗುತ್ತಿರುವ ಸಂದರ್ಭದಲ್ಲಿ ರಜನಿಕಾಂತ್(Rajinikanth) ರವರು ಎತ್ತಬೇಕಾಗಿ ಬಂತು ಆ ಸಂದರ್ಭದಲ್ಲಿ ಒಳಗೆ ಇದ್ದ ಪ್ಲಾಸ್ಟಿಕ್ ಕವರ್ ಸದ್ದು ಮಾಡಿ ರಜನಿಕಾಂತ್ ಅವರು ಶೋಬನ(Actress Shobhana) ಅವರ ಕಡೆಗೆ ವಿಚಿತ್ರವಾದ ನೋಟವನ್ನು ಬೀರುತ್ತಾರೆ. ಶೋಭನ ಇದ್ದ ವಿಚಾರವನ್ನು ನೇರವಾಗಿ ಹೇಳಿದಾಗ ಯಾರಿಗೂ ತಿಳಿಯದಂತೆ ರಜನಿಕಾಂತ್ ರವರು ಆ ವಿಚಾರವನ್ನು ಮುಚ್ಚಿಡುತ್ತಾರೆ ಹಾಗೂ ಆ ಸಂದರ್ಭದಲ್ಲಿ ನನ್ನ ಕಷ್ಟವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದಕ್ಕೆ ಸರಿಯಾಗಿ ಸ್ಪಂದಿಸಿದ್ದಾರೆ ಎಂಬುದಾಗಿ ಶೋಭನ ಕಾರ್ಯಕ್ರಮದ ಸಂದರ್ಶನದಲ್ಲಿ ಹೇಳಿದ್ದಾರೆ.

Leave a Comment

error: Content is protected !!