ಅಭಿಮಾನಿಗಳು ನಡೆದುಕೊಂಡ ವರ್ತನೆಗೆ ಅಪ್ಪು ಪುಣ್ಯಸ್ಮರಣೆಯ ದಿನ ಗಳಗಳನೆ ಕಣ್ಣೀರು ಸುರಿಸಿದ ಅಶ್ವಿನಿ ಪುನೀತ್ ರಾಜ್ ಕುಮಾರ್

ನಟ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ ಒಂದು ವರ್ಷ ಕಂಪ್ಲೀಟ್ ಆಗಿದೆ ಎಂದರೆ ನಂಬೋಕೆ ಸಾಧ್ಯವಿಲ್ಲ ನಿನ್ನೆ ಮೊನ್ನೆ ಪುನೀತ್ ಅವರು ನಮ್ಮನ್ನೆಲ್ಲ ಬಿಟ್ಟು ಹೋದ ಹಾಗಿದೆ. ಇಂದು ಅಕ್ಟೋಬರ್ 29 2022, ಪುನೀತ್ ಅವರ ಒಂದು ವರ್ಷದ   ಅವರ ಪುಣ್ಯಸ್ಮರಣೆ ಎಂದರೆ ನಿಜಕ್ಕೂ ನಿಜಕ್ಕೂ ನಂಬೋಕೆ ಸಾಧ್ಯವಿಲ್ಲ. ಒಂದು ವರ್ಷ ಕಾಲ ಇನ್ನು ಹತ್ತು ವರ್ಷ ಕಳೆದರೂ ಸಹ ಪುನೀತ್ ಅವರು ನಮ್ಮನ್ನು ಬಿಟ್ಟು ಹೋಗಿಲ್ಲ ಎಂಬ ಕಹಿಸತ್ಯವನ್ನು ಅರಗಿಸಿಕೊಳ್ಳೊಕೆ ಆಗೋದಿಲ್ಲ.

ಅವರನ್ನು ಕಳೆದುಕೊಂಡು ಅಭಿಮಾನಿಗಳು ಎಷ್ಟು  ದುಃಖ ಪಟ್ಟಿ ದ್ದಾರೋ ಅದಕ್ಕಿಂತ 2 ಪಟ್ಟು ಹೆಚ್ಚು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ದುಃಖದಲ್ಲಿದ್ದಾರೆ. ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಪುನೀತ್ ಅವರ ದುಃಖದಿಂದ ಚೇತರಿಸಿಕೊಂಡು ಹೊರಬಂದಿದ್ದರು. ಪುನೀತ್ ಅವರ ಕೊನೆಯ ಸಿನಿಮಾ ಗಂಧದಗುಡಿ ಚಿತ್ರವನ್ನು ಬಿಡುಗಡೆ ಮಾಡಲು ಕಾರ್ಯಕ್ರಮಕ್ಕೆ ಹೋಗಿ ಎಲ್ಲ ಮುಂದಾಳತ್ವವನ್ನು ವಹಿಸಿಕೊಂಡು ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು. ಪುನೀತ್ ಅವರ ಕೊನೆಯ ಆಸೆಯನ್ನು ಈಡೇರಿಸುವ ಭರದಲ್ಲಿ ಅಶ್ವಿನಿಯವರು ತುಂಬಾ ಉತ್ಸಾಹಭರಿತರಾಗಿದ್ದರು. ಆದರೆ ಇದೀಗ ಮತ್ತೆ ಅಭಿಮಾನಿಗಳು ನಡೆದುಕೊಂಡ ವರ್ತನೆ ಯಿಂದ ಅಶ್ವಿನಿ ಅವರ ಮುಖದಲ್ಲಿ ದುಃಖ ಆವರಿಸಿಕೊಂಡಿದೆ.

ಪುನೀತ್ ಅವರ ಮೊದಲನೇ ವರ್ಷದ ಪುಣ್ಯಸ್ಮರಣೆಯ ದಿನ ಪುನೀತ್ ಅವರ ಸಮಾಧಿಗೆ ಅಶ್ವಿನಿಯವರು ಭೇಟಿಕೊಟ್ಟಿದ್ದರು ಮಧ್ಯರಾತ್ರಿ ಅಶ್ವಿನಿಯವರು ಹೋದಾಗ ಅಭಿಮಾನಿಗಳ ಸಾಗರವೇ ಅಲ್ಲಿ ನೆರೆದಿತ್ತು. ಆಗ ಅಭಿಮಾನಿಗಳು ಅಶ್ವಿನಿ ಅವರನ್ನು ಮುತ್ತುವರೆದುಕೊಂಡು ಅಪ್ಪು ಅಪ್ಪು ಎಂದು ಜೈಕಾರ ಕೂಗಿದರು ಹಾಗೆ ಅಶ್ವಿನಿ ಅವರನ್ನು ಅಪ್ಪು ಅವರ ಸಮಾಧಿ ಮುಂದೆ ನಿಲಿಸಿ ದೊಡ್ಡದಾದ ಹಾರವೊಂದನ್ನು ಹಾಕಿ ಅವರಿಗೆ ಜೈಕಾರ ಕೂಗಿದರು ಇದನ್ನು ನೋಡಿ ಅಶ್ವಿನಿ ಅವರ ಕಣ್ಣಲ್ಲಿ ನೀರು ಬಂತು..

ಪುನೀತ್ ಅವರು ಸಂಪಾದಿಸಿರುವ ಅಭಿಮಾನಿ ದೇವರುಗಳು ಅಶ್ವಿನಿ ಅವರನ್ನು ನಡೆಸಿಕೊಂಡ ರೀತಿ ನೋಡಿ ಅಶ್ವಿನಿಯವರು ಸಿಕ್ಕಾಪಟ್ಟೆ ಭಾವುಕರಾದರು. ಪುನೀತ್ ರಾಜ್ ಕುಮಾರ್ ಅವರು ಇಲ್ಲದೇ ಇದ್ದರೂ ಕೂಡ ಅಶ್ವಿನಿಯವರಿಗೆ ಅಪ್ಪು ಅಭಿಮಾನಿಗಳು ಬೆಂಗಾವಲಾಗಿ ನಿಂತು ಅವರ ಮುಂದಿನ ಕೆಲಸಗಳಿಗೆ ಕೈ ಜೋಡಿಸುತ್ತೇವೆ ಎಂದು ಪ್ರಮಾಣ ಮಾಡಿದರು. ಅಪ್ಪು ಇಲ್ಲ ಎಂಬ ದುಃಖ ಒಂದು  ಕಡೆಯಾದರೆ ಅಪ್ಪು ಅವರು ಸಂಪಾದಿಸಿರುವ ಅಭಿಮಾನಿಗಳ ಸಾಗರ ವನ್ನು ನೋಡಿ ಅಶ್ವಿನಿಯವರಿಗೆ ಆನಂದಬಾಷ್ಪ ಹರಿದುಬಂತು. ಇಂಥ ಒಬ್ಬ ಗಂಡನಿಗೆ ಪತ್ತೆಯಾಗಿ ಸಿಕ್ಕಿರುವುದು ನನ್ನ ಪುಣ್ಯ ಎಂದು ಅಶ್ವಿನಿಯವರು ಮನಸ್ಸಿನಲ್ಲಿ ಅಂದುಕೊಂಡು ಭಾವುಕದ ಕಣ್ಣೀರನ್ನು ಸುರಿಸಿದರು. ಹಾಗೆ ಅಶ್ವಿನಿಯವರು ಗಳಗಳನೆ ಅತ್ತ ಈ ಒಂದು ವೀಡಿಯೋ ನೋಡಿ ಅಭಿಮಾನಿಗಳಿಗೆ ಕೂಡ ದುಃಖ ಉಕ್ಕಿಬಂತು.

Leave a Comment

error: Content is protected !!