ದ್ವಿತ್ವ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರು ನಟಿಸ ಬೇಕಿದ್ದ ಪಾತ್ರಕ್ಕೆ ಫಹ್ಹದ್ ಫಾಸಿಲ್ ಬಣ್ಣ ಹಚ್ಚಲಿದ್ದಾರಾ?

ನಮಗೆಲ್ಲರಿಗೂ ತಿಳಿದಿರುವ ಹಾಗೆ ಪವನ್ ಕುಮಾರ್ ನಿರ್ದೇಶಸಲಿರುವ ದ್ವಿತ್ವ ಚಿತ್ರದಲ್ಲಿ ನಟಿಸಲು ಪುನೀತ್ ರಾಜಕುಮಾರ್ ಅವರನ್ನು ಆಯ್ಕೆ ಮಾಡಿ, ಒಪ್ಪಿಸಲಾಗಿತ್ತು. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರೊಂದಿಗೆ ಜೋಡಿಯಾಗಿ ತ್ರಿಶಾ ಅವರು ಪರದೆಯನ್ನು ಹಂಚಿಕೊಳ್ಳಲಿದ್ದರು. ಚಿತ್ರತಂಡವು ಪುನೀತ್ ರಾಜಕುಮಾರ್ ಅವರ ಮುಖದ ಭಾಗಗಳು ಚೂರು ಚೂರಾದಂತೆ ಕಾಣುವ ಪೋಸ್ಟರ್ ಅನ್ನು ಸಹ ಬಿಡುಗಡೆ ಮಾಡಿತ್ತು. ಆದರೆ ಚಿತ್ರೀಕರಣಕ್ಕೂ ಮುನ್ನವೇ ಪುನೀತ್ ರಾಜಕುಮಾರ್ ಅವರು ನಮ್ಮೆಲ್ಲರನ್ನು ಅಗಲಿದ್ದು, ದ್ವಿತ್ವ ಚಿತ್ರತಂಡವು ಮುಂದೇನು ಮಾಡಲಿದೆ? ಎಂಬ ಕುತೂಹಲವು ಎಲ್ಲರನ್ನೂ ಕಾಡಿತ್ತು. … Read more

ಪುನೀತ್ ರಾಜಕುಮಾರ್ ಅವರು ಪ್ರತಿ ದಿನ ಮಾಡುತ್ತಿದ್ದ ಆ ಒಂದು ಕೆಲಸವೇ ಅವರ ಸಾ ವಿಗೆ ಕಾರಣವಾಯ್ತು ಎಂದ ಪ್ರಶಾಂತ್ ಸಂಬರಗಿ

ಕಳೆದ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ಹರಡಿದ ಪುನೀತ್ ರಾಜಕುಮಾರ್ ಅವರ ಹೃದಯಘಾತದ ಸುದ್ದಿಯು ಎಲ್ಲರೂ ದೇವರಲ್ಲಿ ‘ಪುನೀತ್ ಅವರು ಬೇಗನೆ ಗುಣಮುಖವಾಗಿ ಬರಲಿ’ ಎಂದು ಬೇಡುವಂತೆ ಮಾಡಿತ್ತು. ಆದರೆ ಪುನೀತವರು ಮರಳಿ ಬಾರದೂರಿಗೆ ನಡೆದಿದ್ದಾರೆ ಎಂಬ ಸುದ್ದಿಯು ತಿಳಿಯುತ್ತಿದ್ದಂತೆ ಎಲ್ಲರಿಗೂ ಕಾಡಿರುವ ಪ್ರಶ್ನೆ, ‘ಫಿಟ್ನೆಸ್ ಅನ್ನು ಮೈನ್ಟೈನ್ ಮಾಡಿದ್ದ ಮತ್ತು ಉತ್ತಮ ಆರೋಗ್ಯಕ್ಕಾಗಿ ಕಾಳಜಿ ವಹಿಸಿದ ಪುನೀತ ಅವರಿಗೆ ಹೃದಯಘಾತವಾಗಲು ಸಾಧ್ಯವೇ?’ ಎಂಬುದು. ಪುನೀತ್ ಅವರ ಸಾವಿನ ಸುದ್ದಿ ಸುಳ್ಳಾಗಿರಲಿ ಎಂದು ಅದೆಷ್ಟೋ ಜನ ಆಶಿಸುತ್ತಿದ್ದರು. ಇಂದಿಗೂ … Read more

ಸದ್ದಿಲ್ಲದೆ ಪುನೀತ್ ಹೆಸರನ್ನು ಬೆಳಗಿಸಿದ್ದಾರೆ ಅಪ್ಪು ಹೆಣ್ಣು ಮಕ್ಕಳು! ಎಲ್ಲರೂ ಸಂತೋಷ ಪಡುವ ವಿಚಾರ ಏನದು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗ ಕಂಡಂತಹ ಧೀಮಂತ ವ್ಯಕ್ತಿತ್ವ ಮಾತ್ರವಲ್ಲದೆ ಯಾರಿಗೂ ತಿಳಿಯದೆ ಅದೆಷ್ಟೋ ಜನ ಹಸಿವಿನಿಂದ ಇದ್ದವರಿಗೆ ಹಾಗೂ ಜೀವನದಲ್ಲಿ ಆರ್ಥಿಕವಾಗಿ ಹಾಗೂ ಬೇರೆ ಬೇರೆ ರೀತಿಯ ವಿಚಾರಗಳಿಂದ ಕಷ್ಟವನ್ನು ಹೊಂದಿದ್ದ ಜನರಿಗೆ ಅವರದೇ ಕುಟುಂಬದ ಸದಸ್ಯನಂತೆ ನಿಂತು ಸಹಾಯ ಮಾಡುವ ಮೂಲಕ ನಿಜಕ್ಕೂ ಕಲಿಯುಗದಲ್ಲಿ ಜೀವಿಸಿರುವ ದೇವರಂತೆ ಕಾಣಿಸಿಕೊಂಡಿದ್ದಾರೆ ನಮ್ಮೆಲ್ಲರ ನೆಚ್ಚಿನ ಅಪ್ಪು. ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಳ್ಳುವ ಮೂಲಕ ನಾವು ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ … Read more

ಪುನೀತಪರ್ವ ಕಾರ್ಯಕ್ರಮವನ್ನು ನೋಡುತ್ತಿದ್ದಂತೆ ಹಠಾತ್ ಮರಣಕ್ಕೆ ಒಳಗಾದ ಅಪ್ಪು ಅಭಿಮಾನಿ! ಶಾಕಿಂಗ್ ನ್ಯೂಸ್.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ನಂತರ ಬಿಡುಗಡೆಯಾದ ಮೊದಲ ಸಿನಿಮಾ ಎಂದರೆ ಅವರ ಕೊನೆಯ ಕಮರ್ಷಿಯಲ್ ಸಿನಿಮಾ ಆಗಿರುವ ಜೇಮ್ಸ್ ಸಿನಿಮಾ. ಈ ಸಿನಿಮಾವನ್ನು ಅಭಿಮಾನಿಗಳು ನೋಡಿ ಆನಂದಿಸಿದ್ದರು. ಇದಾದ ನಂತರ ಅಪ್ಪು ಅವರ ಕೊನೆಯ ಸಿನಿಮಾ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದು ಗಂಧದಗುಡಿ ಸಿನಿಮಾ. ಕರ್ನಾಟಕದ ವನ್ಯ ರಾಶಿಯಲ್ಲಿ ತಿರುಗಾಡಿ ಅಲ್ಲಿನ ಪ್ರಾಕೃತಿಕ ಸೌಂದರ್ಯವನ್ನು ಕ್ಯಾಮರಾ ಸೆರೆಯಲ್ಲಿ ನಿರ್ದೇಶಕ ಅಮೋಘ ವರ್ಷ ಅವರ ಜೊತೆಗೆ ಸೆರೆಹಿಡಿದು ಪ್ರೇಕ್ಷಕರಿಗೆ ತೋರ್ಪಡಿಸುವಂತಹ ಮಹಾದಾಸೆಯನ್ನು ಪವರ್ ಸ್ಟಾರ್ … Read more

‘ಮೂರು ಜನ ಗಂಡು ಮಕ್ಕಳಿದ್ದರೂ ಒಬ್ಬರಿಂದಲೂ ನನ್ನ ಆಸೆಯನ್ನು ನೆರವೇರಿಸಲು ಸಾಧ್ಯವಾಗಲಿಲ್ಲ’ ಎನ್ನುತ್ತಾ ಬೇಸರ ವ್ಯಕ್ತಪಡಿಸಿದ್ದ ರಾಜಕುಮಾರ್. ಹಾಗಿದ್ರೆ ಅಣ್ಣಾವ್ರ ಆಸೆ ಏನಾಗಿತ್ತು?

ಡಾಕ್ಟರ್ ರಾಜಕುಮಾರ್ ಅವರನ್ನು ಕನ್ನಡ ಚಿತ್ರರಂಗ ಸೇರಿದಂತೆ ಅಭಿಮಾನಿ ಬಳಗವು ಅಪ್ಪಾಜಿ ಎಂದೇ ಕರೆಯುತ್ತದೆ. ತಮ್ಮ ಅಭಿನಯ, ನೃತ್ಯ, ಗಾನಗಳಿಂದ ಕರ್ನಾಟಕದ ಜನತೆಯ ಪ್ರೀತಿಯನ್ನು ಗಳಿಸಿದ್ದರೆ, ಮಾತು ಸರಳತೆ ಹೃದಯವಂತಿಕೆಯಿಂದ ಅಪಾರ ಗೌರವವನ್ನು ಗಳಿಸಿದ್ದರು. ಅಣ್ಣಾವ್ರ ಕುಟುಂಬವೆಂದರೆ ಎಲ್ಲರಿಗೂ ಪ್ರೀತಿ, ಗೌರವ. ಈ ಕುಟುಂಬದ ಪ್ರತಿ ಸದಸ್ಯನ ಮೇಲು ಎಲ್ಲರಿಗೂ ಕಾಳಜಿ, ನಂಬಿಕೆಯಿದೆ. ದೊಡ್ಮನೆ ಅವರು ಮಾದರಿಯಾಗಿ ಬದುಕಿ ಹಲವಾರು ಮಂದಿಗೆ ಬದುಕು ಕಟ್ಟಿಕೊಟ್ಟಿದ್ದಾರೆ. ಕುಟುಂಬದ ಘನತೆ ಗೌರವಕ್ಕೆ ಧಕ್ಕೆ ತರುವಂತ ಯಾವುದೇ ಕೆಲಸ ಕಾರ್ಯವನ್ನು ಶಿವಣ್ಣರಾಗಲಿ, … Read more

ಅಪ್ಪು ಜಾಗದಲ್ಲಿಯೇ ಕೂತು ಅಪ್ಪು ಸ್ಟೈಲ್ ನಲ್ಲಿಯೆ ಕಾರ್ಯ ನಿರ್ವಹಿಸುತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೇವಲ 46ನೇ ವಯಸ್ಸಿಗೆ ಅಕಾಲಿಕವಾಗಿ ನಮ್ಮನ್ನೆಲ್ಲಾ ಅಗಲುವ ಮೂಲಕ ಕೇವಲ ಅವರ ಕುಟುಂಬಸ್ಥರನ್ನು ಮಾತ್ರವಲ್ಲದೆ ಕರ್ನಾಟಕದ ಪ್ರತಿಯೊಬ್ಬ ಕನ್ನಡಿಗನನ್ನು ಕೂಡ ಅನಾಥನನ್ನಾಗಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಅಷ್ಟೊಂದು ದೈಹಿಕ ದಾರ್ಡ್ಯತೆಯನ್ನು ಹೊಂದಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಆರೋಗ್ಯ ಸಮಸ್ಯೆಯಿಂದ ಆಗಲಿ ಹೋಗುತ್ತಾರೆ ಎಂಬ ಚಿಕ್ಕ ಪರಿವೆ ಕೂಡ ಒಬ್ಬನಿಗೂ ಇರಲಿಲ್ಲ. ಈಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿಯಾಗಿರುವ ಅಶ್ವಿನಿ ಪುನೀತ್ … Read more

ಅಶ್ವಿನಿ ಪುನೀತ್ ರಾಜ್‌ಕುಮಾರ್ ಧರಿಸುವ ರೋಲೆಕ್ಸ್ ಕಂಪನಿಯ ವಾಚ್ ನ ಬೆಲೆ ಎಷ್ಟು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಬ್ಬ ಜವಾಬ್ದಾರಿಯುತ ನಟನಾಗಿ ಎಷ್ಟೆಲ್ಲಾ ಜವಾಬ್ದಾರಿಯುತ ಸಿನಿಮೇತರ ಕೆಲಸಗಳನ್ನು ಕೂಡ ಮಾಡುತ್ತಿದ್ದರು. ಸಾಮಾಜಿಕ ಕಾರ್ಯಗಳಿಂದ ಹಿಡಿದು ತಮ್ಮ ಪಿ ಆರ್ ಕೆ ಪ್ರೊಡಕ್ಷನ್ ಸಂಸ್ಥೆಯ ಮೂಲಕ ಹೊಸ ಪ್ರತಿಭೆಗಳಿಗೆ ಸಿನಿಮಾ ನಿರ್ಮಾಣ ಮಾಡುವ ಕಾರ್ಯವನ್ನು ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಹೊಂದಿದ್ದರು. ಈ ಎಲ್ಲ ಜವಾಬ್ದಾರಿಗಳನ್ನು ಕೂಡ ಅಪ್ಪು ಅಚ್ಚುಕಟ್ಟಾಗಿ ನಡೆಸುತ್ತಿದ್ದರು. ಈಗ ಅವರ ಅಗಲಿಕೆಯಿಂದ ಈ ಸ್ಥಾನಕ್ಕೆ ಮತ್ತೊಬ್ಬ ವ್ಯಕ್ತಿ ಬರಲು ಸಾಧ್ಯವಿಲ್ಲ ಎಂಬುದಾಗಿ ಎಲ್ಲರೂ … Read more

ಚಿಕ್ಕ ವಯಸ್ಸಿನಲ್ಲಿಯೇ ಪುನೀತ್ ರಾಜಕುಮಾರ್ ಶಂಕರ್ ನಾಗ್ ಅವರ ಚಿತ್ರಕ್ಕೆ ಕ್ಲಾಪ್ ಮಾಡಿದ್ದರು. ನಾನು ನಿಜಕ್ಕೂ ನಂಬಲಿಕ್ಕೆ ಸಾಧ್ಯ ಇಲ್ಲ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೂ ಶಂಕರ್ ನಾಗ್ ಇಬ್ಬರು ಕೂಡ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಚಿಕ್ಕ ವಯಸ್ಸಿಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದಂತಹ ನಟರು. ಇಬ್ಬರೂ ಕೂಡ ಅಕಾಲಿಕ ಮರಣಕ್ಕೆ ತುತ್ತಾಗಿ ಕೋಟ್ಯಾಂತರ ಅಭಿಮಾನಿಗಳನ್ನು ಅನಾಥರನ್ನಾಗಿ ಮಾಡಿ ಬಿಟ್ಟು ಹೋದವರು. ಹಲವಾರು ವಿಚಾರಗಳಲ್ಲಿ ಅಪ್ಪು ಹಾಗೂ ಶಂಕ್ರಣ್ಣ ಇಬ್ಬರಿಗೂ ಕೂಡ ಸ್ವಾಮ್ಯತೆ ಇದೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶಂಕ್ರಣ್ಣ ಹಾಗೂ ರಾಜಕುಮಾರ್ ಕುಟುಂಬಕ್ಕೆ ಹಲವಾರು ವರ್ಷಗಳಿಂದಲೂ ಕೂಡ ಒಳ್ಳೆಯ ಉತ್ತಮ ಬಾಂಧವ್ಯ ಇದ್ದರೂ … Read more

ಅಪ್ಪು ಅವರ ಡೈರಿಯಲ್ಲಿ ಬರೆದ ಕೊನೆಯ ಆಸೆಯನ್ನು ತಿಳಿಸಲು ಪಣತೊಟ್ಟ ಅಶ್ವಿನಿ ಪುನೀತ್ ರಾಜಕುಮಾರ್. ಆ ಕೊನೆಯ ಆಸೆ ಏನು ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ನಂತರ ಅವರನ್ನು ನೆನೆಸಿಕೊಳ್ಳದ ದಿನವೇ ಇಲ್ಲ ಎಂದು ಹೇಳಬಹುದು. ಅಷ್ಟರಮಟ್ಟಿಗೆ ಕನ್ನಡಿಗರನ್ನು ಅನಾಥವಾಗಿ ಬಿಟ್ಟು ಹೋಗಿದ್ದಾರೆ. ನಮ್ಮೆಲ್ಲರ ನೆಚ್ಚಿನ ಅಪ್ಪು ತಮ್ಮ ಜೀವಿತಾವಧಿಯಲ್ಲಿ ಬಲಗೈಯಲ್ಲಿ ಮಾಡಿದ ದಾನ ಎಡಗೈಗೂ ಕೂಡ ತಿಳಿಯದಂತೆ ಗೌಪ್ಯವಾಗಿ ಇಟ್ಟವರು. ಇದಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣದ ನಂತರ ಅದೆಷ್ಟೋ ಜನರು ಅಪ್ಪು ಅವರು ತಮಗೆ ಮಾಡಿರುವ ಸಹಾಯವನ್ನು ಬಹಿರಂಗಪಡಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಾಮಾಜಿಕ ಸೇವಾ ಹಾಗೂ … Read more

ಗಂಧದ ಗುಡಿ ಸಿನಿಮಾದಲ್ಲಿ ಬಂದಿದ್ದ ಲಾಭದ ಹಣವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಇದೀಗ ಏನು ಮಾಡಿದ್ದಾರೆ ಗೊತ್ತಾ? ಶಾಕಿಂಗ್.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಕೊನೆಯ ಸಿನಿಮಾ ಗಂಧದಗುಡಿ ಈಗಾಗಲೇ ರಾಜ್ಯದ ಪ್ರತಿಯೊಂದು ಚಿತ್ರಮಂದಿರಗಳಲ್ಲಿ ಕೂಡ ಬಿಡುಗಡೆಯಾಗಿ ಅದ್ಧೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಅವರನ್ನು ಕೊನೆಯ ಬಾರಿಗೆ ಈ ಡಾಕ್ಯುಮೆಂಟರಿ ಸಿನಿಮಾದ ಮೂಲಕ ಕಣ್ತುಂಬಿಕೊಳ್ಳುವ ಆಸೆ ಪ್ರತಿಯೊಬ್ಬ ಅಭಿಮಾನಿಯೂ ಕೂಡ ಈಡೇರಿದೆ ಎಂದು ಹೇಳಬಹುದಾಗಿದೆ. ನಮ್ಮ ರಾಜ್ಯದ ಅವ್ಯಕ್ತ ವನಸಿರಿಯನ್ನು ಅಪ್ಪು ಈ ಸಿನಿಮಾದ ಮೂಲಕ ಪ್ರತಿಯೊಬ್ಬರಿಗೂ ತೋರಿಸುವ ವಿಭಿನ್ನ ಪ್ರಯತ್ನವನ್ನು ಮಾಡಿದ್ದಾರೆ. ಒಬ್ಬ ಸ್ಟಾರ್ ಆಗಿ ಅಪ್ಪು ಈ ರೀತಿಯ ವಿಭಿನ್ನ ಪ್ರಯತ್ನವನ್ನು ಮಾಡಿರುವುದು … Read more

error: Content is protected !!