Darshan Thoogudeepa: ಚುನಾವಣೆ ಪ್ರಚಾರ ಮುಗೀತು, ದರ್ಶನ್ ರವರ ಮುಂದಿನ ಪ್ಲಾನ್ ಏನು.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ನಾಯಕನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಅವರು ಈ ಬಾರಿ ನಿಮ್ಮೆಲ್ಲರಿಗೂ ಗೊತ್ತೇ ಇರುವ ಹಾಗೆ ಚುನಾವಣಾ ಪ್ರಚಾರಕ್ಕೆ ಕೂಡ ಹೋಗಿದ್ದರು. ಸಾಕಷ್ಟು ಪಕ್ಷದ ರಾಜಕೀಯ ಅಭ್ಯರ್ಥಿಗಳ ಪರವಾಗಿ ಚುನಾವಣೆಯ ಪ್ರಚಾರವನ್ನು ಮಾಡಿದ್ದರು.

ಈಗಾಗಲೇ ಚುನಾವಣೆ ಮುಗಿದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕೂಡ ಪ್ರಚಾರ ಮಾಡಿರುವಂತಹ ಹಲವಾರು ಅಭ್ಯರ್ಥಿಗಳು ಗೆದ್ದು ಬೀಗಿದ್ದಾರೆ ಎನ್ನುವುದು ಕೂಡ ಈ ಸಂದರ್ಭದಲ್ಲಿ ನಾವು ಅರಿತುಕೊಳ್ಳಬೇಕು. ಈಗ ಚುನಾವಣೆ ಮುಗಿದಿದ್ದು ಮುಂದೆ ದರ್ಶನ್ ಏನು ಮಾಡಲಿದ್ದಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇರೋದಂತೂ ಖಂಡಿತ. ಹೀಗಾಗಿಯೇ ಬನ್ನಿ ಇಂದಿನ ಲೇಖನಿಯಲ್ಲಿ ಅವರ ಮುಂದಿನ ನಿರ್ಧಾರದ ಬಗ್ಗೆ ತಿಳಿಯೋಣ.

ದರ್ಶನ್(Darshan) ರವರು ಸದ್ಯಕ್ಕೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ತಮ್ಮ ಮುಂದಿನ ಸಿನಿಮಾ ಆಗಿರುವ ಕಾಟೇರ(Kaatera) ಸಿನಿಮಾದ ಚಿತ್ರೀಕರಣದ ಮೊದಲ ಹಂತವನ್ನು ಪೂರೈಸಿದ್ದಾರೆ. ಎಲೆಕ್ಷನ್ ಪ್ರಚಾರದ ನಂತರ ಸ್ವಲ್ಪ ಬಿಡುವಿನ ನಂತರ ಮತ್ತೆ ಎರಡನೇ ಹಂತದ ಚಿತ್ರೀಕರಣಕ್ಕೆ ದರ್ಶನ್ ರವರು ಅಣಿಯಾಗಲಿದ್ದಾರೆ.

ಒಟ್ಟಾರೆಯಾಗಿ ಕಾಟೇರ ಸಿನಿಮಾವನ್ನು ಈ ವರ್ಷದ ಅಂತ್ಯದ ಒಳಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮಾಡುವಂತಹ ಯೋಜನೆಯನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅವರ ಚಿತ್ರತಂಡ ಹಾಕಿಕೊಂಡಿದ್ದು ಅದರಂತೆ ಕಾರ್ಯೋನ್ಮುಖರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಭಾವಿಸಬಹುದಾಗಿದೆ. ಈ ಸಿನಿಮಾದ ಬಗ್ಗೆ ನಿಮಗಿರುವ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!