Dboss: ತನ್ನ ಹೇಟರ್ಸ್ ಗಳಿಗೆ ಡಿ ಬಾಸ್ ಮುಲಾಜಿಲ್ಲದೆ ಹೇಳಿದ್ದೇನು ಗೊತ್ತಾ? ಡಿಬಾಸ್ ಫುಲ್ ಗರಂ!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವಂತಹ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಸಿಂಗಲ್ಸ್ ಸ್ಕ್ರೀನ್ ಗಳಲ್ಲಿ ಡಿ ಬಾಸ್ ರವರನ್ನು ಮೀರಿಸುವಂತಹ ಮತ್ತೊಬ್ಬ ಮಾಸ್ ನಟ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಅಷ್ಟರಮಟ್ಟಿಗೆ ಡಿ ಬಾಸ್(Dboss) ರವರ ಜನಪ್ರಿಯತೆ ಮಾಸ್ ಅಭಿಮಾನಿಗಳಲ್ಲಿದೆ.

ಎಲ್ಲಕ್ಕಿಂತ ಪ್ರಮುಖವಾಗಿ ಇತ್ತೀಚಿನ ದಿನಗಳಲ್ಲಿ ತೆಗೆದುಕೊಂಡರೆ ನಾವು ದರ್ಶನ್ ನಟನೆಯ ಕ್ರಾಂತಿ ಸಿನಿಮಾ(Kranti Film) ಯಾವುದೇ ಮಾಧ್ಯಮಗಳ ಪ್ರಚಾರ ಇಲ್ಲದಿದ್ದರೂ ಕೂಡ 100 ಕೋಟಿಗೂ ಅಧಿಕ ಬ್ಯುಸಿನೆಸ್ ಮಾಡಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬರೂ ಮೆಚ್ಚಿ ಕೊಳ್ಳಲೇ ಬೇಕಾಗಿರುವಂತಹ ವಿಚಾರವಾಗಿದೆ. ಈ ಸಮಯದಲ್ಲಿ ಸಾಕಷ್ಟು ಅವಮಾನಗಳನ್ನು ಕೂಡ ದರ್ಶನ್(Darshan) ರವರು ತಮ್ಮ ಸಿನಿಮಾ ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಎದುರಿಸಬೇಕಾಗಿ ಬಂದಿತು.

Dboss Angry

ಈ ಸಂದರ್ಭದಲ್ಲಿ ಡಿ ಬಾಸ್(Dboss) ರವರು ಎದುರಿಸಿದ ಅವಮಾನಗಳಿಗೆ ಈಗ ಖಡಕ್ ಆಗಿಯೇ ಉತ್ತರಗಳನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಇದರ ಬಗ್ಗೆ ಯೂಟ್ಯೂಬ್ ಸಂದರ್ಶನ ಒಂದರಲ್ಲಿ ಮಾತನಾಡಿರುವ ದರ್ಶನ್(Darshan) ರವರು ಈ ವಿಚಾರಗಳ ಕುರಿತಂತೆ ಖಡಕ್ ಆಗಿ ಏನನ್ನು ಮಾತನಾಡಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ನನ್ನ ಮೆದುಳಿಗೂ ಹಾಗೂ ಹೃದಯಕ್ಕೂ ಕನೆಕ್ಷನ್ ಇಲ್ಲ ನನ್ನ ಹೃದಯ ಏನು ಹೇಳುತ್ತೋ ನಾನು ಅದನ್ನೇ ನೇರವಾಗಿ ಹೇಳಿ ಬಿಡುತ್ತೇನೆ ಎಂಬುದಾಗಿ ಹೇಳಿರುವ ದರ್ಶನ್(Darshan) ರವರು ಮುಂದುವರೆದು, ಯಾರು ಏನೇ ಮಾಡಲಿ ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು ಎಂಬುದಾಗಿ ಖಡಕ್ ಆಗಿ ಸೈಲೆಂಟ್ ವಾರ್ನಿಂಗ್ ಅನ್ನು ದರ್ಶನ್ ರವರು ನೀಡಿದ್ದಾರೆ.

Leave a Comment

error: Content is protected !!