Mahalakshmi Ravinder: ನನ್ನ ಗಂಡ ರಾತ್ರಿ ಕೂಡ ನಿದ್ದೆ ಮಾಡಲು ಬಿಡುತ್ತಿಲ್ಲ ಅದನ್ನು ಮಾಡಲು ಸದಾ ಒತ್ತಾಯ ಮಾಡುತ್ತಾರೆ ಎಂದ ಮಹಾಲಕ್ಷ್ಮಿ! ಅಷ್ಟಕ್ಕೂ ನಿರ್ಮಾಪಕ ರವೀಂದರ್ ಏನ್ಮಾಡ್ತಾರೆ

Mahalakshmi Ravinder: ಸ್ನೇಹಿತರೆ, 2022ರ ಸಮಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಟ್ರೋಲಿಗರ ಕೆಂಗಣ್ಣಿಗೆ ಗುರಿಯಾದಂತಹ ಸಾಕಷ್ಟು ಜೋಡಿಗಳಲ್ಲಿ ಮಹಾಲಕ್ಷ್ಮಿ (Mahalakshmi) ಮತ್ತು ರವೀಂದ್ರ ಕೂಡ ಒಬ್ಬರು. ಅದಾಗಲೇ ಮದುವೆಯಾಗಿದ್ದಂತಹ ಈ ಜೋಡಿಗಳು ತಮ್ಮ ಪತಿ-ಪತ್ನಿಯರಿಗೆ ವಿಚ್ಛೇದನವನ್ನು ನೀಡಿ ಎರಡನೇ ಸಂಸಾ-ರಿಕ ಜೀವನವನ್ನು ಶುರು ಮಾಡಿದ್ದು, ಈ ಜೋಡಿ ಏನೇ ಮಾಡಿದರೂ ಆ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಹು ದೊಡ್ಡ ಮಟ್ಟದ ಸುದ್ದಿಗೊಳಗಾಗುತ್ತಿರುತ್ತದೆ.

ಮಹಾಲಕ್ಷ್ಮಿಯವರು ತಮ್ಮ ಪತಿಯ ನಡುವಳಿಕೆಯ ಕುರಿತು ಸಂದರ್ಶನದಲ್ಲಿ ಬೇಸರವನ್ನು ವ್ಯಕ್ತಪಡಿಸಿದ್ದು, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಾ ನೆಟ್ಟಿಗರನ್ನು ಆಕರ್ಷಿಸುತ್ತಿದೆ. ಮಹಾಲಕ್ಷ್ಮಿ (Mahalakshmi) ಅವರು ನೋಡಲು ತೆಳ್ಳಗೆ ಬೆಳ್ಳಗೆ ಬಹಳ ಸುಂದರವಾಗಿದ್ದು, ಇವರು ತಮಿಳಿನ ಪ್ರಖ್ಯಾತ ನಿರ್ಮಾಪಕರಾಗಿರುವ ರವೀಂದರ್ ಚಂದ್ರಶೇಖರನ್(Raviendar Chandrashekar) ಅವರನ್ನು ಪ್ರೀತಿಸಿ ಎರಡನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಜೋಡಿ ಹಕ್ಕಿಗಳ ಮದುವೆ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಆದ ಬೆನ್ನೆಲ್ಲೇ ಕೆಲವರು ಮಹಾಲಕ್ಷ್ಮಿ ಕೇವಲ ರವೀಂದರ್(Ravinder) ಅವರ ಬಳಿ ಇರುವಂತಹ ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದು ಟ್ರೋಲ್ ಮಾಡಿದರು. ಇನ್ನಷ್ಟು ಜನ ರವೀಂದ್ರ ಚಂದ್ರಶೇಖರನ್(Raviendar Chandrashekar) ಅವರ ದುಡೂತಿ ದೇಹಕಾರವನ್ನು ಹಾಗೂ ತ್ವಚೆಯ ಬಣ್ಣವನ್ನು ಇಟ್ಟುಕೊಂಡು ಹೀನಮಾನವಾಗಿ ರವೀಂದ್ರ ಅವರನ್ನು ಗುರಿಪಡಿಸಿದರು. ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದಂತಹ ಈ ಜೋಡಿ ಹಕ್ಕಿಗಳು ಒಂದು ವರ್ಷಗಳ ಕಾಲ ತಮ್ಮ ಸಾಂಸಾರಿಕ ಜೀವನವನ್ನು ಬಹಳ ಸುಗಮವಾಗಿ ನಡೆಸಿಕೊಂಡು ಬಂದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಮಹಾಲಕ್ಷ್ಮಿಯವರು ಸಂದರ್ಶನ ಒಂದರಲ್ಲಿ ಮಾತನಾಡುವಾಗ “ನಾನು ರವೀಂದ್ರ(Ravindra) ಅವರನ್ನು ಮದುವೆಯಾಗುವ ಮುನ್ನ ಆಹಾರದ ಕುರಿತು ಬಹಳ ಗಮನ ಹರಿಸುತ್ತಿದೆ ಹಾಗೂ ಪಾಲಿಸಬೇಕಾದಂತಹ ಸೂಚನೆಗಳನ್ನು ನೀಡಿ ಅವರ ತೂಕ ಇಳಿಸಲು ಸಹಾಯ ಮಾಡುವ ಬರದಲ್ಲಿ ಇದ್ದೆ. ಆದರೆ ಅವರು ನಾನು ಹೇಳುವಂತಹ ಯಾವುದನ್ನು ಪಾಲಿಸುವುದಿಲ್ಲ ಬದಲಿಗೆ ತಿನ್ನಬೇಡವಾದುದನ್ನೆಲ್ಲ ಸೇವಿಸುತ್ತಾರೆ.

ರಾತ್ರಿ ನಾನು ಮಲಗಿದ್ದರೂ ಕೂಡ ನನ್ನನ್ನು ಎಬ್ಬಿಸಿ ತಿನ್ನಲು ಒತ್ತಾಯ ಮಾಡುತ್ತಾರೆ ಸರಿ ಹೊತ್ತಿನಲ್ಲಿ ಹೊಟ್ಟೆ ತುಂಬುವಷ್ಟು ತಿಂದಿದ್ದು ಇದೆ. ಇವರಿಂದ ಸರಿಯಾದ ಕ್ರಮದಲ್ಲಿ ಡಯಟ್ (diet) oಅನುಸರಿಸಲು ನನ್ನಿಂದಲೂ ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ನನ್ನ ನಿದ್ರೆಯು ಹಾಳಾಗುತ್ತಿದೆ, ದಿನ ನನ್ನ ತೂಕವು ಹೆಚ್ಚಾಗುತ್ತಿದೆ ಮುಂದೊಂದು ದಿನ ಅವರಂತೆ ಆದರೂ ಆಗಬಹುದು” ಎಂದು ಮಹಾಲಕ್ಷ್ಮಿ ತಮ್ಮ ಹೆಚ್ಚಾಗುತ್ತಿರುವ ದೇಹದ ತೂಕದ ಕುರಿತು ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!