Puneeth Rajkhmar: ಜನಸೇವಾ ಕಾರ್ಯ ನಿಲ್ಲಬಾರದೆಂದು ಅಪ್ಪು ಮರಣ ಹೊಂದುವುದಕ್ಕೂ ಮುನ್ನ ಮಾಡಿ ಹೋಗಿದ್ದೇನು ಗೊತ್ತಾ?ಸಲ್ಯೂಟ್ ಅಪ್ಪು!

Puneeth Rajkumar ಪುನೀತ್ ರಾಜಕುಮಾರ್ ರವರಿಗೆ ಕರ್ನಾಟಕ ರತ್ನ ಪ್ರಶಸ್ತಿ(Karnataka Ratna) ದೊರಕಿದೆ ಎಂದರೆ ಖಂಡಿತವಾಗಿ ಅವರು ಬೇರೆ ಎಲ್ಲ ನಟರಿಗಿಂತ ಏನೋ ಒಂದು ವಿಶೇಷವಾಗಿ ಮಾಡಿರಬೇಕು ಎನ್ನುವುದಾಗಿ ಪ್ರತಿಯೊಬ್ಬರೂ ಕೂಡ ಅರ್ಪಿಸಿಕೊಳ್ಳಬೇಕಾಗಿದೆ. ಕೇವಲ ಸಿನಿಮಾ ಕ್ಷೇತ್ರದಲ್ಲಿ ನಾಯಕ ನಟನಾಗಿ ನಿರ್ಮಾಪಕನಾಗಿ ಕಾಣಿಸಿಕೊಳ್ಳುವುದರ ಮೂಲಕ ಮಾತ್ರವಲ್ಲದೆ ಸಮಾಜದಲ್ಲಿ ನಿಜವಾದ ನಾಯಕನಾಗಿ ಸಾಕಷ್ಟ ಸಮಾಜ ಸೇವ ಕಾರ್ಯಗಳನ್ನು ಕೂಡ ಮಾಡಿದ್ದಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಪುನೀತ್ ರಾಜಕುಮಾರ್(Puneeth Rajkumar) ರವರ ಜನಗೊಂಡಿರಬಹುದು ಶಕ್ತಿಧಾಮ ಅನಾಥಾಶ್ರಮ ವೃದ್ಧಾಶ್ರಮ ಗೋಶಾಲೆ ಸೇರಿದಂತೆ ಹಲವಾರು ಕೆಲಸಗಳನ್ನು ಯಾವುದೇ ಫಲಕ್ಷ ಇಲ್ಲದೆ ಹಾಗೂ ಪ್ರಚಾರದ ಅಪೇಕ್ಷೆ ಇಲ್ಲದೆ ನಿಸ್ವಾರ್ಥ ಮನೋಭಾವದಲ್ಲಿ ಮಾಡಿರುವುದು ನಿಜಕ್ಕೂ ಕೂಡ ಎಲ್ಲರ ಮನಸ್ಸು ಗೆದ್ದಿದೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ರವರು ತಾವು ಮರಣ ಹೊಂದುವ ಮುಂಚೆನೇ ಈ ರೀತಿಯ ಸಮಾಜಸೇವೆ ಕಾರ್ಯಗಳು ಯಾವತ್ತೂ ಕೂಡ ನಿಲ್ಲಬಾರದು ನಿರಂತರವಾಗಿ ಸಾಗಬೇಕು ಎನ್ನುವ ಉದ್ದೇಶವನ್ನು ಇಟ್ಟುಕೊಂಡು ಒಂದು ಕೆಲಸ ಮಾಡಿದ್ದು ಈಗಾಗಲೇ ಬೆಳಕಿಗೆ ಬಂದಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಗಿದ್ದು ಪ್ರತಿಯೊಬ್ಬರೂ ಕೂಡ ಭಾವುಕರಾಗಿದ್ದಾರೆ.

ತಮ್ಮ ಬ್ಯಾಂಕಿನ ಖಾತೆಗಳಲ್ಲಿ ಇಂತಹ ಸಮ ಕಾರ್ಯಗಳಿಗಾಗಿಯೇ ಭರ್ಜರಿ ಎಂಟು ಕೋಟಿ ರೂಪಾಯಿ ಹಣವನ್ನು ಎಫ್ ಡಿ ಮಾಡಿಸಿಟ್ಟಿದ್ದರು ಎಂಬುದಾಗಿ ತಿಳಿದು ಬಂದಿದೆ. ಪುನೀತ್ ರಾಜಕುಮಾರ್(Puneeth Rajkumar) ರವರ ಈ ಉದ್ದೇಶವನ್ನು ತಿಳಿದ ನಂತರ ಪ್ರತಿಯೊಬ್ಬರೂ ಕೂಡ ಆಶ್ಚರ್ಯವನ್ನು ವ್ಯಕ್ತಪಡಿಸುತ್ತಿದ್ದು ಇಂತಹ ಬಂಗಾರದ ಮನಸ್ಸಿನ ಮನುಷ್ಯನನ್ನು ಆ ಭಗವಂತ ಯಾಕೆ ಕರೆದುಕೊಂಡ ಎಂಬುದಾಗಿ ಕಣ್ಣೀರು ಹಾಕುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!