Ramya: ಜೀವನವೆ ಬೇಡ ಅನಿಸಿದಾಗ ರಮ್ಯಾ ಅವರನ್ನು ಬದುಕಿಸಿದ್ದೆ ಆ ವ್ಯಕ್ತಿಯಂತೆ! ಕಾರಣ ಏನು ಯಾರದು?

Actress Ramya ನಟಿ ರಮ್ಯಾ(Ramya) ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕನ್ನಡ ಚಿತ್ರರಂಗದ ಈಗಾಗಲೇ ಹತ್ತು ಹಲವಾರು ವರ್ಷಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದ್ದಾರೆ. ಇತ್ತೀಚಿಗಷ್ಟೇ ವೀಕೆಂಡ್ ವಿತ್ ರಮೇಶ್(Weekend With Ranesh) ಕಾರ್ಯಕ್ರಮದ ಸಾಧಕರ ಸೀಟಿನಲ್ಲಿ ಕೂಡ ರಮ್ಯಾ ಕುಳಿತುಕೊಂಡು ತಮ್ಮ ಜೀವನವನ್ನು ಎಲ್ಲರಿಗೂ ತಿಳಿಯುವಂತೆ ವಿವರಿಸಿದ್ದಾರೆ. ಈ ಕುರಿತಂತೆ ಮಿಶ್ರ ಪ್ರತಿಕ್ರಿಯೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಹೌದು ಗೆಳೆಯರೇ ನಟಿ ರಮ್ಯಾ(Actress Ramya) ಅವರು ತಮ್ಮ ಜೀವನದ ಸಾಧನೆಗಳ ಜೊತೆಗೆ ತಮ್ಮ ಜೀವನದ ಕಹಿ ಘಟನೆಗಳನ್ನು ಕೂಡ ಇದೇ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಂಡ್ಯ ಲೋಕಸಭಾ ಕ್ಷೇತ್ರದ ಮೂಲಕ ಲೋಕಸಭಾ ಸದಸ್ಯರಾಗಿ ನಟಿ ರಮ್ಯಾ ಅವರು ಪಾರ್ಲಿಮೆಂಟ್ ಗೆ ಕಾಲಿಡುವ ಮೂಲಕ ರಾಜಕೀಯ ಜೀವನವನ್ನು ಕೂಡ ಪ್ರಾರಂಭಿಸಿದ್ದರು. ರಮ್ಯಾ(Ramya) ಅವರ ಜೀವನದಲ್ಲಿ ರಾಜಕೀಯ ಎನ್ನುವುದು ಸಾಕಷ್ಟು ದೊಡ್ಡ ಮಟ್ಟದ ಪ್ರಭಾವವನ್ನು ಬೀರಿದೆ.

Actor Ramya

ಅದರ ಜೊತೆಗೆ ಸಾಕಷ್ಟು ದುಃಖವನ್ನು ಕೂಡ ಅನುಭವಿಸುವಂತಹ ಪರಿಸ್ಥಿತಿಯನ್ನು ಈ ಸಂದರ್ಭದಲ್ಲಿ ಅವರು ನಿರ್ಮಾಣ ಮಾಡಿ ಕೊಂಡಿದ್ದರು. ಅದರ ವಿಚಾರ ಬಿಡಿ, ಆದರೆ ಇದೇ ಸಂದರ್ಭದಲ್ಲಿ ಅವರು ತಮ್ಮ ತಂದೆಯನ್ನು ಕೂಡ ಕಳೆದುಕೊಂಡಿದ್ದು ಅವರ ಜೀವನದಲ್ಲಿ ಮರೆಯಲಾರದ ನೋ’ ವನ್ನು ಅವರು ಅನುಭವಿಸುವಂಥಾಯ್ತು. ಹೌದು ಮಿತ್ರರೇ ಇದು ಅವರ ಜೀವನದಲ್ಲಿ ಸಾಕಷ್ಟು ವ್ಯತಿರಿಕ್ತ ಪರಿಣಾಮವನ್ನು ಬೀರಿ ಇದರಿಂದ ರಮ್ಯಾ(Ramya) ಅವರು ಹೊರಗೆ ಬರಲು ಸಾಧ್ಯವೇ ಆಗಲಿಲ್ಲ.

ಈ ಸಂದರ್ಭದಲ್ಲಿ ಅವರು ಆತ್ಮಹ’ ತ್ಯೆ ಮಾಡಿಕೊಳ್ಳುವಂತಹ ಯೋಜನೆಯನ್ನು ಕೂಡ ಮಾಡಿಕೊಂಡಿದ್ದರಂತೆ. ಆದರೆ ಈ ಸಂದರ್ಭದಲ್ಲಿ ಅವರಿಗೆ ಆಸರೆಯಾಗಿ ನಿಂತಿದ್ದು ಕಾಂಗ್ರೆಸ್ ಪಕ್ಷದ ಮುಖಂಡ ಆಗಿರುವಂತಹ ರಾಹುಲ್ ಗಾಂಧಿ(Rahul Gandhi). ರಮ್ಯಾ ಅವರಿಗೆ ಜೀವನದ ಕುರಿತಂತೆ ಮೌಲ್ಯವನ್ನು ತಿಳಿಸಿಕೊಟ್ಟವರು ರಾಹುಲ್ ಗಾಂಧಿ ಅವರಂತೆ. ಅವರಿಂದಾಗಿ ಇಂದು ನಾನು ಜೀವಂತವಾಗಿದ್ದೇನೆ ಎಂಬುದಾಗಿ ರಮ್ಯಾ ಅವರು ಹೇಳಿಕೊಂಡಿದ್ದಾರೆ. ರಮ್ಯಾ(Ramya) ಅವರು ಕಾಂಗ್ರೆಸ್ ಪಕ್ಷದ ನ್ಯಾಷನಲ್ ಸೋಶಿಯಲ್ ಮೀಡಿಯಾ ಹೆಡ್ ಆಗಿ ಕೂಡ ಕಾರ್ಯನಿರ್ವಹಿಸಿರುವುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಳ್ಳಬಹುದಾಗಿದೆ.

Leave a Comment

error: Content is protected !!