Kgf Chapter 2: ಮೊದಲಿಗೆ ಕೆಜಿಎಫ್ ಸಿನಿಮಾವನ್ನು ಮಾಡಲು ಸಂಜಯ್ ದತ್ ಒಪ್ಪಿಕೊಂಡಿರಲಿಲ್ಲ ಯಾಕೆ ಗೊತ್ತಾ?

Sanjay Dutt ಕೆಜಿಎಫ್(KGF) ಸರಣಿಯ ಎರಡು ಸಿನಿಮಾಗಳು ಕೂಡ ಈಗಾಗಲೇ ಬಿಡುಗಡೆಯಾಗಿ ರಾಷ್ಟ್ರ ವ್ಯಾಪಿ ಯಾವ ರೀತಿಯಲ್ಲಿ ಬಾಕ್ಸ್ ಆಫೀಸ್ ನಲ್ಲಿ ಕಲೆಕ್ಷನ್ ಮಾಡಿ ಸಿನಿಮಾ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿರುವಂತಹ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ. ಇದರ ಪ್ರಮುಖ ಶ್ರೇಯ ಯಶ್ ಪ್ರಶಾಂತ್ ನೀಲ್(Prashanth Neel) ಹಾಗೂ ಹೊಂಬಾಳೆ ಫಿಲಂಸ್(Hombale Films) ಗೆ ಸಲ್ಲುತ್ತದೆ.

ಆದರೆ ಕೆಜಿಎಫ್(KGF Film) ಸಿನಿಮಾದ ತೆರೆಯ ಹಿಂದಿನ ಹಲವಾರು ಕಹಾನಿಗಳ ಕುರಿತಂತೆ ಇಂದಿಗೂ ಕೂಡ ಪ್ರೇಕ್ಷಕರಿಗೆ ತಿಳಿದಿಲ್ಲ ಆದರ ಕುರಿತಂತೆ ಇಂದಿನ ಲೇಖನಿಯಲ್ಲಿ ತಿಳಿಸಲು ಹೊರಟಿದ್ದೇವೆ ಬನ್ನಿ ಹಾಗಿದ್ದರೆ ತಪ್ಪದೆ ಕೊನೆಯವರೆಗೂ ಕೂಡ ಈ ಲೇಖನಿಯನ್ನು ಓದಿ ಈ ವಿಚಾರವನ್ನು ಅರ್ಥ ಮಾಡಿಕೊಳ್ಳಿ.

ಹೌದು ಮಿತ್ರರೇ ಕೆಜಿಎಫ್ ಸಿನಿಮಾದ ಮೊದಲ ಅವತರಣಿಕೆ ಬಿಡುಗಡೆಯಾಗಿದ್ದಾಗ ಅಧೀರ ಪಾತ್ರದಲ್ಲಿ ಸಂಜಯ್ ದತ್(Sanjay Dutt) ಅವರನ್ನು ಹಾಕಿಕೊಳ್ಳಬೇಕು ಎಂಬುದಾಗಿ ಯೋಜನೆಯನ್ನು ನಡೆದಿತ್ತು ಆದರೆ ಸಂಜಯ್ ದತ್ ಅವರಿಗೆ ಯಶ್(Yash) ಇನ್ನು ಹೊಸ ನಟ ಹಾಗೂ ಸಿನಿಮಾದ ಯಶಸ್ಸು ಕೂಡ ಯಾವ ರೀತಿ ಇರುತ್ತದೆ ಎಂಬುದನ್ನು ಕಾದು ನೋಡಿ ನಂತರವಷ್ಟೇ ಸಿನಿಮಾದಲ್ಲಿ ನಟಿಸುವ ನಿರ್ಧಾರವನ್ನು ಮಾಡಿದ್ದರಂತೆ.

ಕೆಜಿಎಫ್ ಸಿನಿಮಾದ ಭರ್ಜರಿ ಯಶಸ್ಸಿನಿಂದಾಗಿ ಸಂಜಯ್ ದತ್(Sanjay Dutt) ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಂಪೂರ್ಣವಾಗಿ ಒಪ್ಪಿಗೆಯನ್ನು ನೀಡಿ ಕೆಜಿಎಫ್ ಚಾಪ್ಟರ್ 2 ಸಿನಿಮಾದಲ್ಲಿ ಯಾವ ರೀತಿಯಲ್ಲಿ ಹವಾ ಕ್ರಿಯೇಟ್ ಮಾಡಿದ್ದಾರೆ ಎಂಬುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ನಮ್ಮ ಕನ್ನಡ ಚಿತ್ರರಂಗದ ಪ್ರತಿಯೊಂದು ಸಾಧನೆಗಳನ್ನು ಹಾಗೂ ಮೈಲಿಗಲ್ಲನ್ನು ಕೆಜಿಎಫ್ ಸಿನಿಮಾಗೆ ಹೋಲಿಸಿ ಹೇಳುತ್ತಾರೆ ಯಾಕೆಂದರೆ ಆ ಸಿನಿಮಾ ಮಾಡಿರುವಂತಹ ಸಾಧನೆಯನ್ನು ಬೇರೆ ಯಾವ ಸಿನಿಮಾಗಳು ಕೂಡ ಮಾಡಲು ಸಾಧ್ಯವಿಲ್ಲ ಎನ್ನುವುದಕ್ಕಾಗಿಯೆ.

Leave a Comment

error: Content is protected !!