ಕರ್ನಾಟಕದ ಬಾವುಟದಲ್ಲಿ ಅಪ್ಪು ಫೋಟೋ ಯಾಕೆ ಎಂದು ಅಪ್ಪು ಗೆ ಅವಮಾನ ಮಾಡಿದ ಮಹಿಳೆಯ ಪರಿಸ್ಥಿತಿ ಈಗ ಏನಾಗಿದೆ ನೋಡಿ

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಳೆದ ವರ್ಷದ ಅಕ್ಟೋಬರ್ 29 ರಂದು ಅಕಾಲಿಕವಾಗಿ ನಮ್ಮನ್ನೆಲ್ಲ ಆಗಲಿ ಇಷ್ಟೊಂದು ಚಿಕ್ಕ ವಯಸ್ಸಿಗೆ ಬಾರದ ಲೋಕಕ್ಕೆ ಹೋಗುತ್ತಾರೆ ಎಂಬುದರ ಚಿಕ್ಕ ಅರಿವು ಕೂಡ ನಮಗಿರಲಿಲ್ಲ ಎಂಬುದಾಗಿ ಹೇಳಿದರೆ ತಪ್ಪಾಗಲಾರದು. ಯಾಕೆಂದರೆ ಅಷ್ಟೊಂದು ಆರೋಗ್ಯವಾಗಿ ನಗುನಗುತ್ತಾ ಇದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರಿಗೆ ಹೃದಯದ ಸಮಸ್ಯೆ ಇತ್ತು ಎಂಬುದು ಕೂಡ ಯಾರಿಗೂ ತಿಳಿದಿರಲಿಲ್ಲ.

ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ತಮ್ಮ 46ನೇ ವಯಸ್ಸಿಗೆ ವಯಸ್ಸಿಗೂ ಮೀರಿದಂತಹ ಸಾಮಾಜಿಕ ಸೇವೆಗಳನ್ನು ಮಾಡಿ ಹೋಗಿದ್ದಾರೆ ಎಂದರೆ ತಪ್ಪಾಗಲಾರದು ಯಾಕೆಂದರೆ ಅದೆಷ್ಟೋ ವೃದ್ಧಾಶ್ರಮಗಳು ಅನಾಥಾಶ್ರಮಗಳು ಗೋಶಾಲೆ ಸರ್ಕಾರಿ ಶಾಲೆಗಳ ದತ್ತು ಹೀಗೆ ಹತ್ತು ಹಲವರು ಕಾರ್ಯಕ್ರಮಗಳನ್ನು ಯಾರಿಗೂ ತಿಳಿಯದಂತೆ ಹಾಗೂ ಯಾವುದೇ ಪ್ರಚಾರದ ಫಲಾಫೇಕ್ಷೆ ಇಲ್ಲದೆ ಮಾಡಿರುವುದು ನಿಜಕ್ಕೂ ಕೂಡ ಆತನನ್ನು ದೇವರ ಪ್ರತಿರೂಪ ಎಂದರು ಕೂಡ ತಪ್ಪಾಗಲಾರದು ಎನ್ನಬಹುದು.

ಈಗ ಇಂತಹ ದೈವತ ಮನುಷ್ಯನಿಗೆ ಒಬ್ಬ ಮಹಿಳೆ ಅವಮಾನ ಮಾಡುವ ಕೆಲಸವನ್ನು ಮಾಡಿದ್ದಾಳೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಈ ಮಹಿಳೆ ಕರ್ನಾಟಕ ಧ್ವಜದಲ್ಲಿ ಅಪ್ಪು ಅವರ ಫೋಟೋವನ್ನು ಇಟ್ಟಿದ್ದಕ್ಕೆ ಕರ್ನಾಟಕ ಫೋಟೋದಲ್ಲಿ ಅಪ್ಪು ಅವರ ಫೋಟೋವನ್ನು ಇಡುವುದಕ್ಕೆ ಅಪ್ಪು ಕನ್ನಡಾಂಬೆ ಅಲ್ಲ ಅಪ್ಪು ಫೋಟೋ ಇಡುವುದು ತಪ್ಪು ಎಂಬುದಾಗಿ ಅಸಹನೀಯ ರೀತಿಯಲ್ಲಿ ಮಾತನಾಡಿದ್ದಳು.

ಈಗ ಆಟೋದವರು ಕೂಡ ಇಡೀ ರಾಜ್ಯವೇ ಅಪ್ಪು ಅವರನ್ನು ದೇವರಂತೆ ಪೂಜಿಸುತ್ತಿದೆ ಕರ್ನಾಟಕ ಧ್ವಜದಲ್ಲಿ ಅಪ್ಪು ಅವರನ್ನು ಇಟ್ಟಿರುವುದಕ್ಕೆ ಕರ್ನಾಟಕ ರಾಜ್ಯ ಸರ್ಕಾರವೇ ಏನು ಹೇಳಿಲ್ಲ ಇವಳು ಯಾರು ಎಂಬುದಾಗಿ ಎಲ್ಲರೂ ಆಕೆಯ ವಿರುದ್ಧ ದೂರನ್ನು ದಾಖಲಿಸಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಈಗಾಗಲೇ ಪೊಲೀಸರು ಆಕೆಯನ್ನು ವಶಪಡಿಸಿಕೊಂಡಿದ್ದು ಈಗ ಜೈಲಿನ ಕಂಬಿಯ ಹಿಂದೆ ಹಾಕೆ ಇದ್ದಾಳೆ ಎಂಬ ಸುದ್ದಿ ಇದೆ. ಕೇವಲ ಆ ಮಹಿಳೆ ಮಾತ್ರವಲ್ಲದ ಆಕೆಯ ಗಂಡ ಕೂಡ ಜೈಲು ಸೇರಿದ್ದಾರೆ ಎಂಬ ಸುದ್ದಿ ಇದೆ.

Leave a Comment

error: Content is protected !!