ಯುಗಾದಿ ಸಮಯದಲ್ಲಿ ಎಣ್ಣೆ ಸ್ನಾನ ಮಾಡುವುದು ಎಷ್ಟು ಒಳ್ಳೆಯದು ಗೊತ್ತಾ? ಇದರ ಮಹತ್ವವೇನುಇಲ್ಲಿದೆ ನೋಡಿ.

Indian Culture ಸಾಕಷ್ಟು ವರ್ಷಗಳಿಂದಲೂ ಕೂಡ ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಯುಗಾದಿ ಹಾಗೂ ದೀಪಾವಳಿಗೆ ಎಣ್ಣೆ ಸ್ನಾನ ಮಾಡುವ ಪದ್ಧತಿ ಇದೆ. ದುಷ್ಟರ ಸಂ’ ಹಾರ ಮಾಡಿದ ನಂತರವೂ ಕೂಡ ಶ್ರೀ ಕೃಷ್ಣ(Sri Krishna) ಪರಮಾತ್ಮ ಕೂಡ ತೈಲ ಸ್ನಾನವನ್ನು ಮಾಡಿದ್ದಾನೆ ಎಂಬುದಾಗಿ ಪ್ರತೀತಿ ಇದೆ. ಇನ್ನು ಎಣ್ಣೆಯಲ್ಲಿ ಶ್ರೀ ಲಕ್ಷ್ಮಿ(Sri Lakshmi) ಹಾಗೂ ನೀರಿನಲ್ಲಿ ಗಂಗಾಮಾತೆ ಇರುವುದರಿಂದ ಇವರ ಸಮ್ಮಿಲನ ವಾಗಿರುವ ಎಣ್ಣೆ ಸ್ನಾನ ಪದ್ಧತಿ ನಿಜಕ್ಕೂ ಕೂಡ ಸಾಕಷ್ಟು ಶುಭಫಲವನ್ನು ನೀಡುತ್ತದೆ ಎನ್ನುವ … Read more

error: Content is protected !!