ಯುಗಾದಿ ಸಮಯದಲ್ಲಿ ಎಣ್ಣೆ ಸ್ನಾನ ಮಾಡುವುದು ಎಷ್ಟು ಒಳ್ಳೆಯದು ಗೊತ್ತಾ? ಇದರ ಮಹತ್ವವೇನುಇಲ್ಲಿದೆ ನೋಡಿ.

Indian Culture ಸಾಕಷ್ಟು ವರ್ಷಗಳಿಂದಲೂ ಕೂಡ ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಯುಗಾದಿ ಹಾಗೂ ದೀಪಾವಳಿಗೆ ಎಣ್ಣೆ ಸ್ನಾನ ಮಾಡುವ ಪದ್ಧತಿ ಇದೆ. ದುಷ್ಟರ ಸಂ’ ಹಾರ ಮಾಡಿದ ನಂತರವೂ ಕೂಡ ಶ್ರೀ ಕೃಷ್ಣ(Sri Krishna) ಪರಮಾತ್ಮ ಕೂಡ ತೈಲ ಸ್ನಾನವನ್ನು ಮಾಡಿದ್ದಾನೆ ಎಂಬುದಾಗಿ ಪ್ರತೀತಿ ಇದೆ. ಇನ್ನು ಎಣ್ಣೆಯಲ್ಲಿ ಶ್ರೀ ಲಕ್ಷ್ಮಿ(Sri Lakshmi) ಹಾಗೂ ನೀರಿನಲ್ಲಿ ಗಂಗಾಮಾತೆ ಇರುವುದರಿಂದ ಇವರ ಸಮ್ಮಿಲನ ವಾಗಿರುವ ಎಣ್ಣೆ ಸ್ನಾನ ಪದ್ಧತಿ ನಿಜಕ್ಕೂ ಕೂಡ ಸಾಕಷ್ಟು ಶುಭಫಲವನ್ನು ನೀಡುತ್ತದೆ ಎನ್ನುವ … Read more

Garuda Purana: ಅಂತ್ಯ ಸಂಸ್ಕಾರಕ್ಕೂ ಮುನ್ನ ದೇಹವನ್ನು ಒಂಟಿಯಾಗಿ ಬಿಡಬಾರದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಗರುಡ ಪುರಾಣದ ರಹಸ್ಯ!

Garuda Purana ನಮ್ಮ ಸನಾತನ ಹಿಂದೂ ಧರ್ಮದಲ್ಲಿ(Hindu Dharma) ಹಲವಾರು ಪವಿತ್ರ ಪೌರಾಣಿಕ ಗ್ರಂಥಗಳಿವೆ. ಪ್ರಸ್ತುತ ಎನಿಸುವಂತಹ ಜೀವನದ ಅಂಶಗಳನ್ನು ಕೂಡ ಆಗ್ರಹಂತಗಳು ಹೊಂದಿವೆ, ಹೀಗಾಗಿ ಇಂದಿಗೂ ಕೂಡ ಅತ್ಯಂತ ಏಕಾಗ್ರತೆಯಿಂದ ಸನಾತನ ಹಿಂದೂ ಧರ್ಮವನ್ನು ಪಾಲಿಸುವ ಪ್ರತಿಯೊಬ್ಬರೂ ಕೂಡ ಈ ಗ್ರಂಥದಲ್ಲಿರುವಂತಹ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದ್ದಾರೆ. ಅಂತಹ ಗ್ರಂಥಗಳಲ್ಲಿ ಗರುಡ ಪುರಾಣ(Garuda Purana) ಕೂಡ ಒಂದಾಗಿದೆ. ಭಗವಾನ್ ಶ್ರೀ ಮಹಾವಿಷ್ಣುವಿನ(Maha Vishnu) ವಾಹನವಾಗಿರುವ ಗರುಡನಿಗೆ ಹಲವಾರು ಅನುಮಾನಗಳಿರುತ್ತವೆ ಹೀಗಾಗಿ ಆಗಾಗ ವಿಷ್ಣುವಿನ ಬಳಿ … Read more

error: Content is protected !!