ನಿಮಿಷಾಂಬ ದೇವಿಗೆ ಹರಕೆ ಹೊತ್ತ 22 ಗಂಟೆಯ ಒಳಗೆ ಸ್ಯಾಂಟ್ರೋ ರವಿಯ ಬಂಧನ, ಏನಿದು ವಿಸ್ಮಯ?

Harake to Nimishamba Devi: ಶ್ರೀರಂಗಪಟ್ಟಣದಲ್ಲಿರುವ ಖ್ಯಾತ ನಿಮಿಷಾಂಬ ದೇವಿಗೆ ಹರಕೆ ಹೊತ್ತ ಬೆನ್ನಲ್ಲೇ ಕೇವಲ 22 ಗಂಟೆಯ ಒಳಗಾಗಿ ಮೋಸ್ಟ ವಾಂಟೆಡ್ ಸ್ಯಾಂಟ್ರೋ ರವಿಯ ಬಂಧನವಾಗಿದೆ ಎಂಬುದಾಗಿ ಎಡಿಜಿಪಿ(ADGP) ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ (social networks) ದೊಡ್ಡಮಟ್ಟದಲ್ಲಿ ವೈರಲ್ ಆಗುವ ಮೂಲಕ ಸದ್ದು ಮಾಡುತ್ತಿದೆ. ಈ ಕುರಿತಂತೆ ಇನ್ನಷ್ಟು ಹೆಚ್ಚಿನ ಸಂಪೂರ್ಣ ವಿಚಾರವನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಶನಿವಾರ ದೇವಿಗೆ ಪೂಜೆ ಸಲ್ಲಿಸಿದ ನಂತರ ಎಡಿಜಿಪಿ ಅಲೋಕ್ ಕುಮಾರ್ … Read more

error: Content is protected !!