ಆಧಾರ್ ಕಾರ್ಡ್ ಬಗ್ಗೆ   ಕೇಂದ್ರ ಸಕಾ೯ರದಿಂದ ಹೊಸ ಆದೇಶ ಜಾರಿ!

ಸರ್ಕಾರ ಆಧಾರ್ ಕಾರ್ಡ್ ( Adhar card) ಉಚಿತ ನವೀಕರಣ ದಿನಾಂಕವನ್ನು ವಿಸ್ತರಣೆ ಮಾಡಲಾಗಿದ್ದು, ಈ ಮೂಲಕ ಯಾರೆಲ್ಲಾ ಇನ್ನೂ ತಮ್ಮ ಆಧಾರ್ ಕಾರ್ಡ್‌ ಸರಿಪಡಿಸಿಕೊಂಡಿಲ್ಲವೋ ( adhar card Cheng ) ಅವರಿಗೆ ಉತ್ತಮ ಅವಕಾಶ ಇದಾಗಿದೆ. ಇದರಿಂದಾಗಿ ಸರ್ಕಾರ ಗ್ಯಾರಂಟಿ ಯೋಜನೆ ಸೇರಿದಂತೆ ಇನ್ನೂ ಹಲವಾರು ಯೋಜನೆಗಳನ್ನು ಸುಲಭವಾಗಿ ಪಡೆದುಕೊಳ್ಳಬಹುದು.  ಆಧಾರ್ ಕಾರ್ಡ್ ಅನ್ನು ಹತ್ತು ವರ್ಷಗಳ ಹಿಂದೆ ನೀಡಲ್ಪಟ್ಟಿದ್ದು ಈವರೆಗೂ ಅಪ್‌ಡೇಟ್‌ ಮಾಡಿಸದಿದ್ರೆ, ಆಧಾರ್‌ನಲ್ಲಿ ಏನಾದರೂ ತಪ್ಪುಗಳು ಇದ್ದರೆ. ಅಂದರೆ ತಪ್ಪಾದ ಹೆಸರು, … Read more

ಇನ್ನೊಂದು ವಾರದ ಒಳಗೆ ಸರ್ಕಾರಿ ಉದ್ಯೋಗಿಗಳಿಗೆ ಸಿಗಲಿದೆ ಸರ್ಕಾರದಿಂದ ಬಂಪರ್ ನ್ಯೂಸ್!

Government News ಕೇಂದ್ರ ಸರ್ಕಾರ ನೌಕರರಿಗೆ ಇನ್ನು ಕೆಲವೇ ದಿನಗಳಲ್ಲಿ ದೊಡ್ಡ ಮಟ್ಟದ ಸಿಹಿ ಸುದ್ದಿ ಸಿಗಲಿದ್ದು ಡಿಎ ಹಾಗೂ ಡಿ ಆರ್ ಅಂಗಳದಲ್ಲಿ ದೊಡ್ಡ ಮಟ್ಟದ ಹೆಚ್ಚಳ ಕಂಡು ಬರಲಿದೆ. ಕೇಂದ್ರ ಸರ್ಕಾರದ ನೌಕರರ ಕನಿಷ್ಠ ವೇತನ 18000 ಯಿಂದ 26,000 ಗೆ ಏರಿಕೆಯಾಗುವ ಸಾಧ್ಯತೆ ಇದೆ. ಲಾಕ್ ಡೌನ್ ಇದ್ದ ಸಂದರ್ಭದಲ್ಲಿ ಬಾಕಿ ಇರುವಂತಹ ಮೂರು ತಿಂಗಳ ತುಟ್ಟಿ ಭತ್ಯೆ ಹೊರತುಪಡಿಸಿ ಏಪ್ರಿಲ್ ತಿಂಗಳಿಗೆ ಸಾಕಷ್ಟು ಸಿಹಿ ಸುದ್ದಿಗಳೊಂದಿಗೆ ಕೇಂದ್ರ ಸರಕಾರಿ ನೌಕರರು(Central Govt … Read more

Income Tax: ಮನೆಯಲ್ಲಿ ಹೆಚ್ಚೆಂದರೆ ಎಷ್ಟು ಹಣ ಇಡಬಹುದು? ಇಲ್ಲಿದೆ ನೋಡಿ ಸಂಪೂರ್ಣ ಇನ್ಕಮ್ ಟ್ಯಾಕ್ಸ್ ಡೀಟೇಲ್ಸ್.

Income Tax Info ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಖೋಟ ನೋಟುಗಳನ್ನು ಬಯಲಿಗೆ ಎಳೆಯಲು ಮೋದಿ(Modi) ಸರ್ಕಾರ 2016 ರಂದು ಡಿ ಮೋನಿಟೈಸೇಷನ್ ಜಾರಿಗೆ ತಂದು 500 ಹಾಗೂ ಸಾವಿರ ರೂಪಾಯಿಗಳ ನೋಟನ್ನು ಬ್ಯಾನ್ ಮಾಡಿತ್ತು. ಅದೆಷ್ಟೋ ಜನರು ತೆರಿಗೆ ಕಟ್ಟುವ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿಯೇ ಕೋಟ್ಯಾಂತರ ರೂಪಾಯಿ ನೋಟುಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ. ಇದಕ್ಕಾಗಿಯೇ ಆದಾಯ ತೆರಿಗೆ ಇಲಾಖೆಯಿಂದ ಸಾಕಷ್ಟು ನಿಯಮಗಳು ಕೂಡ ಈಗಾಗಲೇ ಹೊರಬಂದಿವೆ. ಕಪ್ಪು ಹಣ ಹಾಗೂ ತೆರಿಗೆ ಹಣವನ್ನು ಸರಿಯಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಭಾರತೀಯ … Read more

Government News: ಈಗಾಗಲೇ ರದ್ದಾಗಿವೆ ಸಾವಿರಾರು ರೇಷನ್ ಕಾರ್ಡ್. ಈ ತಪ್ಪು ನೀವೂ ಮಾಡ್ಬೇಡಿ ಇಂದೇ ಪರೀಕ್ಷಿಸಿ. ಇಲ್ಲಾಂದ್ರೆ ನಿಮ್ಮ ಕಾರ್ಡ್ ಕೂಡ…

Ration Card ಸದ್ಯಕ್ಕೆ ಕೇಂದ್ರ ಸರ್ಕಾರ ಪಡಿತರ ಚೀಟಿಯ ವಿಚಾರದಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಒಂದು ವೇಳೆ ಯಾವುದೇ ವಿಭಾಗದ ಪಡಿತರ ಚೀಟಿಯ ಅರ್ಹತೆ ಇಲ್ಲದ ಕುಟುಂಬಕ್ಕೆ ಪಡಿತರ ಚೀಟಿಯನ್ನು ನಿಷೇಧಿಸುವ ಚಟುವಟಿಕೆಗಳನ್ನು ಕೂಡ ಈಗಾಗಲೇ ಕೈಗೊಂಡಿದೆ. ಈಗಾಗಲೇ ಪಡಿತರ ಚೀಟಿದಾರರು ಮಾಡಿರುವ ತಪ್ಪಿನಿಂದಾಗಿ ಸಾವಿರಾರು ಪಡಿತರ ಚೀಟಿ(Ration Card) ರದ್ದಾಗಿವೆ. ಹೌದು ಗೆಳೆಯರೇ ಈಗಾಗಲೇ 80,000ಕ್ಕೂ ಅಧಿಕ ಪಡಿತರ ಚೀಟಿದಾರರು ನೀಡಿರುವಂತಹ ತಪ್ಪು ಮಾಹಿತಿ ಯಿಂದ ಪಡಿತರ ಚೀಟಿ ರದ್ದಾಗಿದೆ. … Read more

KSRTC: ಕೆಎಸ್ಆರ್ಟಿಸಿ ನೇಮಕಾತಿಯಲ್ಲಿ ತೂಕ ಹೆಚ್ಚಾಗಿ ಕಾಣಲು ಈ ಚಾಲಾಕಿಗಳು ಮಾಡಿದ್ದೇನು ಗೊತ್ತಾ?

KSRTC ಕೆಎಸ್ಆರ್ಟಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮಾಡಿರುವಂತಹ ಕೆಲವೊಂದು ಅಕ್ರಮಗಳು ಈಗ ತಿಳಿದು ಬಂದಿದ್ದು ಈ ಚಾಲಾಕಿಗಳು ತೂಕ ಹೆಚ್ಚಳಕ್ಕಾಗಿ ಮಾಡಿರುವಂತಹ ಉಪಾಯ ನೋಡಿ ಎಲ್ಲರೂ ಬೆಸ್ತು ಬಿದ್ದಿದ್ದಾರೆ. ಕಲಬುರ್ಗಿಯಲ್ಲಿ(Kalburgi) ನಡೆಯುತ್ತಿದ್ದ ಕೆಎಸ್ಆರ್ಟಿಸಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಅಭ್ಯರ್ಥಿಗಳು ಮಾಡುತ್ತಿದ್ದ ಅಕ್ರಮ ಈಗ ಬೆಳಕಿಗೆ ಬಂದಿದೆ. ಈ ನೇಮಕಾತಿಯಲ್ಲಿ ಬರುವಂತಹ ಅಭ್ಯರ್ಥಿಗಳಿಗೆ ನಿರ್ದಿಷ್ಟವಾದ ತೂಕ ಇರಬೇಕಾಗಿರುತ್ತದೆ. ಆ ನಿರ್ದಿಷ್ಟವಾದ ತೂಕ ಇಲ್ಲದ ಹಿನ್ನೆಲೆಯಲ್ಲಿ ಕೆಲವು ಅಭ್ಯರ್ಥಿಗಳು ಕಬ್ಬಿಣದ ಕಲ್ಲು ತೂಕವನ್ನು ತಮ್ಮ ಒಳ ಉಡುಪಿನಲ್ಲಿ ಹಾಕಿಕೊಂಡು ಬಂದಿದ್ದಾರೆ. … Read more

ನಿಮಿಷಾಂಬ ದೇವಿಗೆ ಹರಕೆ ಹೊತ್ತ 22 ಗಂಟೆಯ ಒಳಗೆ ಸ್ಯಾಂಟ್ರೋ ರವಿಯ ಬಂಧನ, ಏನಿದು ವಿಸ್ಮಯ?

Harake to Nimishamba Devi: ಶ್ರೀರಂಗಪಟ್ಟಣದಲ್ಲಿರುವ ಖ್ಯಾತ ನಿಮಿಷಾಂಬ ದೇವಿಗೆ ಹರಕೆ ಹೊತ್ತ ಬೆನ್ನಲ್ಲೇ ಕೇವಲ 22 ಗಂಟೆಯ ಒಳಗಾಗಿ ಮೋಸ್ಟ ವಾಂಟೆಡ್ ಸ್ಯಾಂಟ್ರೋ ರವಿಯ ಬಂಧನವಾಗಿದೆ ಎಂಬುದಾಗಿ ಎಡಿಜಿಪಿ(ADGP) ಅಲೋಕ್ ಕುಮಾರ್ ತಿಳಿಸಿದ್ದಾರೆ. ಈ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ (social networks) ದೊಡ್ಡಮಟ್ಟದಲ್ಲಿ ವೈರಲ್ ಆಗುವ ಮೂಲಕ ಸದ್ದು ಮಾಡುತ್ತಿದೆ. ಈ ಕುರಿತಂತೆ ಇನ್ನಷ್ಟು ಹೆಚ್ಚಿನ ಸಂಪೂರ್ಣ ವಿಚಾರವನ್ನು ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಶನಿವಾರ ದೇವಿಗೆ ಪೂಜೆ ಸಲ್ಲಿಸಿದ ನಂತರ ಎಡಿಜಿಪಿ ಅಲೋಕ್ ಕುಮಾರ್ … Read more

error: Content is protected !!