Garuda Purana: ಜೀವನದಲ್ಲಿ ಅದೃಷ್ಟವನ್ನು ಸಂಪಾದಿಸಲು ಬೆಳಗ್ಗೆ ಎದ್ದ ತಕ್ಷಣ ಈ ಕೆಲಸಗಳನ್ನು ಮಾಡಬೇಕು ಎನ್ನುತ್ತೆ ಗರುಡ ಪುರಾಣ!

Garuda Purana ಭಗವಾನ್ ಶ್ರೀ ವಿಷ್ಣು(Bhagavan Sri Vishnu) ತನ್ನ ವಾಹನ ಆಗಿರುವ ಗರುಡನಿಗೆ ಜೀವನದ ರಹಸ್ಯಗಳನ್ನು ಹೇಳಿರುವಂತಹ ಅಂಶಗಳ ಗ್ರಂಥವೇ ಗರುಡ ಪುರಾಣವಾಗಿದೆ. ಅತ್ಯಂತ ಪ್ರಾಚೀನ ಗ್ರಂಥಗಳಲ್ಲಿ ಗರುಡ ಪುರಾಣ ಕೂಡ ಒಂದಾಗಿದೆ. ಇನ್ನು ಜೀವನದಲ್ಲಿ ಅದೃಷ್ಟವನ್ನು ಸಂಪಾದಿಸಲು ಏನೆಲ್ಲ ಮಾಡಬೇಕು ಎನ್ನುವುದಾಗಿ ಕೂಡ ಭಗವಾನ್ ಶ್ರೀ ವಿಷ್ಣು ಗರುಡ ಪುರಾಣದಲ್ಲಿ ಹೇಳಿದ್ದು, ಸನಾತನ ಹಿಂದೂ ಧರ್ಮದಲ್ಲಿ(Sanatan Hindu Dharm) ಪವಿತ್ರ ಗ್ರಂಥ ಎನಿಸಿಕೊಂಡಿರುವ ಗರುಡ ಪುರಾಣದ ಕುರಿತು ಇಂದು ತಿಳಿಯೋಣ ಬನ್ನಿ. ಪ್ರತಿ ದಿನ … Read more

error: Content is protected !!