Manju Pavagada: ಸುರೇಶ್ ಅವರ ಜೊತೆಗಿನ ಮದುವೆ ವಿಚಾರದ ಬಗ್ಗೆ ಮಂಜು ಪಾವಗಡ ಹೇಳಿದ್ದೇನು? ಇದೇನಿದು ಹೊಸ ಟ್ವಿಸ್ಟ್ ಎಂದ ಜನ.
Manju Pavagada ಒಂದು ಕಾಲದಲ್ಲಿ ಬೆಂಗಳೂರಿನ ಪೆಟ್ರೋಲ್ ಬಂಕ್ ನಲ್ಲಿ ಜನರಿಗೆ ಪೆಟ್ರೋಲ್ ಹಾಕುತ್ತಿದ್ದ ಆ ಹುಡುಗ ನಂತರ ತನ್ನ ಬಾಲ್ಯದ ಕನಸಾಗಿರುವ ನಟನೆಯನ್ನು ಮುಂದುವರಿಸಬೇಕು ಎನ್ನುವ ಕಾರಣಕ್ಕಾಗಿ ಕಾಮಿಡಿ ಕಿಲಾಡಿಗಳು ಎನ್ನುವ ಕಾಮಿಡಿ ಪ್ರೋಗ್ರಾಮ್ ನಲ್ಲಿ ಆಯ್ಕೆಯಾಗಿ ಮಂಜು ಪಾವಗಡ(Manju Pavagada) ಎನ್ನುವ ಹೆಸರಿನ ಮೂಲಕ ಎಲ್ಲಾ ಕಡೆ ಪ್ರಸಿದ್ಧನಾಗುತ್ತಾನೆ. ಎಲ್ಲಕ್ಕಿಂತ ಪ್ರಮುಖವಾಗಿ ಬಿಗ್ ಬಾಸ್ ಕನ್ನಡ(Biggboss Kannada) ಕಾರ್ಯಕ್ರಮದಲ್ಲಿ ಸ್ಪರ್ಧಿಸುವ ಮೂಲಕ ಮಂಜು ಪಾವಗಡ ಅವರು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುತ್ತಾರೆ ಎಂದರು ತಪ್ಪಾಗಲಾರದು. ಅಲ್ಲಿ … Read more